ಚಿಕ್ಕೋಡಿ ತಾಲ್ಲೂಕಿನ ಚಿಂಚಣಿ ಗ್ರಾಮದಲ್ಲಿ ಸುಮಾರು 12ನೇ ಶತಮಾನದಲ್ಲಿಪರಮ ಪೂಜ್ಯ ಶ್ರೀ ಅಲ್ಲಮಪ್ರಭು ದೇವರಿಂದ ಸ್ಥಾಪಿತಗೊಂಡಿತೆಂದು ಹೇಳಲಾಗುವ ಶ್ರೀಸಿದ್ದ ಸಂಸ್ಥಾನ ಮಠವು ಅಸ್ತಿತ್ವದಲ್ಲಿದ್ದು ಅಂದಿನಿಂದ ಇಂದಿನವರೆಗೂ ಧಾರ್ಮಿಕಕಾರ್ಯಗಳನ್ನು ನಡೆಸುತ್ತಾ ಬಂದಿದೆ. ಶ್ರೀ ಅಲ್ಲಮಪ್ರಭುಗಳು ಸಂಚಾರ ಮಾಡುತ್ತಾಚಿಂಚಣಿಗೆ ಬಂದು ಕೆಲ ದಿನ ಅನುಷ್ಠಾನಗೊಂಡು ಭಕ್ತರನ್ನು ಸನ್ಮಾರ್ಗದತ್ತ ಕೊಂಡೊಯ್ದುಶ್ರೀ ಮಠವನ್ನು ಸ್ಥಾಪಿಸಿ ಮುನ್ನಡೆದಿದ್ದಾರೆ ಎಂದು ಹೇಳಲಾಗಿದೆ.ಆದರೆ ಆನಂತರದ ವಿದ್ಯಮಾನಗಳ ಬಗ್ಗೆ ಹಾಗೂ ಅಧಿಕಾರವಹಿಸಿಕೊಂಡಿರಬಹುದಾದ ಗುರುಗಳ ಬಗ್ಗೆ ನಿಖರವಾದ ಮಾಹಿತಿಗಳ ಕೊರತೆ ಎದ್ದುಕಾಣುತ ್ತದೆ. ಇಲ್ಲಿ ಅಲ್ಲಮಪ್ರ¨s Àುಗಳು ಸಾ್ಥಪಿಸಿದ ಮಠವು ಕೆಲ ಕಾಲಮುನ್ನಡೆದಿದ್ದರಬಹುದಾದರೂ ಆನಂತರ ಬಹಳಕಾಲ ಖಾಲಿ ಉಳಿದಿದೆ. ಸುಮಾರು 300ವರ್ಷಗಳ ಹಿಂದೆ ಶ್ರೀಮಠವು ಪುನರ್ಸ್ಥಾಪನೆಗೊಂಡು ಧರ್ಮಜಾಗೃತಿ ಕಾರ್ಯಮುಂದುವರೆಸಿಕೊಂಡು ಬಂದಿರಬಹುದು.ಹಿಂದಿನ ಶ್ರೀಗಳಾದ ಶ್ರೀ ಮ.ನಿ.ಪ್ರ. ಸಿದ್ದಪ್ರಭು ಮಹಾಸ್ವಾಮಿಗಳು ಶ್ರೀಮಠವನ್ನುಸರ್ವಾಂಗೀಣವಾಗಿ ಅಭಿವೃದ್ಧಿ ಪಡಿಸಿದ್ದಾರೆ. ಶ್ರೀಗಳು 1954ರ ಮಾರ್ಚ್ನಲ್ಲಿ ಶ್ರೀಮಠದಪೀಠಾಧಿಪತಿಗಳಾಗಿ ಅಧಿಕಾರ ವಹಿಸಿಕೊಂಡಾಗ ಶ್ರೀಮಠವು ಸಂಪೂರ್ಣಜೀರ್ಣಗೊಂಡಿತ್ತು. ಶ್ರೀಗಳು ಶ್ರೀಮಠವನ್ನು ಹಂತ ಹಂತವಾಗಿ ಅಭಿವೃದ್ಧಿಗೊಳಿಸಿ ನೂತನಬೃಹತ್ ಕಲ್ಲಿನ ಕಟ್ಟಡವನ್ನು ನಿರ್ಮಿಸಿದರು ಹಾಗೂ ಮಠದ ಜಮೀನನ್ನು ಕ್ರಮಬದ್ಧಗೊಳಿಸಿಆದಾಯವನ್ನು ಹೆಚ್ಚಿಸಿದರು. ಶ್ರೀಗಳು ಧರ್ಮಜಾಗೃತಿಗೋಸ್ಕರ ಪಾದಯಾತ್ರೆಯನ್ನುಹಮ್ಮಿಕೊಂಡು ಜನರಲ್ಲಿ ಧಾರ್ಮಿಕ ಹಾಗೂ ಸಾಮಾಜಿಕ ಅರಿವನ್ನು ಮೂಡಿಸುವಲ್ಲಿಯಶಸ್ವಿಯಾಗಿದ್ದರು.ಈಗಿನ ಶ್ರೀಗಳಾದ ಶ್ರೀ. ಮ.ನಿ.ಪ್ರ. ಅಲ್ಲಮಪ್ರಭು ಮಹಾಸ್ವಾಮಿಗಳು 1994ರಲ್ಲಿಹಿರಿಯ ಗುರುಗಳು ಲಿಂಗೈಕ್ಯರಾದ ನಂತರ ಶ್ರೀಮಠದ ಪೀಠಾಧಿಕಾರಿಗಳಾಗಿ ಬಂದುಶ್ರೀಮಠವನ್ನು ಸಮರ್ಥವಾಗಿ ಮುನ್ನಡೆಸಿಕೊಂಡು ಬಂದಿದ್ದಾರೆ. ಮಠದ ಆವರಣದಲ್ಲಿ ಶ್ರೀಅಲ್ಲಮಪ್ರಭುಗಳು ಅನುಷ್ಠಾನಗೊಂಡಿದ್ದರೆಂದು ಹೇಳಲಾದ ಗವಿಯು ಸ್ಮಾರಕವಾಗಿರೂಪುಗೊಂಡಿದ್ದು ಇಲ್ಲಿ ಅಲ್ಲಮಪ್ರಭುಗಳ ತೋರುಗದ್ದುಗೆಯನ್ನು ಸ್ಥಾಪಿಸಿ ಧಾರ್ಮಿಕಆಚರಣೆಗಳನ್ನು ನಡೆಸಲಾಗುತ್ತಿದೆ.ಚಿಕ್ಕೋಡಿ ತಾಲ್ಲೂಕಿನ ಚಿಂಚಣಿ ಗ್ರಾಮದಲ್ಲಿ ಸುಮಾರು 12ನೇ ಶತಮಾನದಲ್ಲಿಪರಮ ಪೂಜ್ಯ ಶ್ರೀ ಅಲ್ಲಮಪ್ರಭು ದೇವರಿಂದ ಸ್ಥಾಪಿತಗೊಂಡಿತೆಂದು ಹೇಳಲಾಗುವ ಶ್ರೀಸಿದ್ದ ಸಂಸ್ಥಾನ ಮಠವು ಅಸ್ತಿತ್ವದಲ್ಲಿದ್ದು ಅಂದಿನಿಂದ ಇಂದಿನವರೆಗೂ ಧಾರ್ಮಿಕಕಾರ್ಯಗಳನ್ನು ನಡೆಸುತ್ತಾ ಬಂದಿದೆ. ಶ್ರೀ ಅಲ್ಲಮಪ್ರಭುಗಳು ಸಂಚಾರ ಮಾಡುತ್ತಾಚಿಂಚಣಿಗೆ ಬಂದು ಕೆಲ ದಿನ ಅನುಷ್ಠಾನಗೊಂಡು ಭಕ್ತರನ್ನು ಸನ್ಮಾರ್ಗದತ್ತ ಕೊಂಡೊಯ್ದುಶ್ರೀ ಮಠವನ್ನು ಸ್ಥಾಪಿಸಿ ಮುನ್ನಡೆದಿದ್ದಾರೆ ಎಂದು ಹೇಳಲಾಗಿದೆ.ಆದರೆ ಆನಂತರದ ವಿದ್ಯಮಾನಗಳ ಬಗ್ಗೆ ಹಾಗೂ ಅಧಿಕಾರವಹಿಸಿಕೊಂಡಿರಬಹುದಾದ ಗುರುಗಳ ಬಗ್ಗೆ ನಿಖರವಾದ ಮಾಹಿತಿಗಳ ಕೊರತೆ ಎದ್ದುಕಾಣುತ ್ತದೆ. ಇಲ್ಲಿ ಅಲ್ಲಮಪ್ರ¨s Àುಗಳು ಸಾ್ಥಪಿಸಿದ ಮಠವು ಕೆಲ ಕಾಲಮುನ್ನಡೆದಿದ್ದರಬಹುದಾದರೂ ಆನಂತರ ಬಹಳಕಾಲ ಖಾಲಿ ಉಳಿದಿದೆ. ಸುಮಾರು 300ವರ್ಷಗಳ ಹಿಂದೆ ಶ್ರೀಮಠವು ಪುನರ್ಸ್ಥಾಪನೆಗೊಂಡು ಧರ್ಮಜಾಗೃತಿ ಕಾರ್ಯಮುಂದುವರೆಸಿಕೊಂಡು ಬಂದಿರಬಹುದು.ಹಿಂದಿನ ಶ್ರೀಗಳಾದ ಶ್ರೀ ಮ.ನಿ.ಪ್ರ. ಸಿದ್ದಪ್ರಭು ಮಹಾಸ್ವಾಮಿಗಳು ಶ್ರೀಮಠವನ್ನುಸರ್ವಾಂಗೀಣವಾಗಿ ಅಭಿವೃದ್ಧಿ ಪಡಿಸಿದ್ದಾರೆ. ಶ್ರೀಗಳು 1954ರ ಮಾರ್ಚ್ನಲ್ಲಿ ಶ್ರೀಮಠದಪೀಠಾಧಿಪತಿಗಳಾಗಿ ಅಧಿಕಾರ ವಹಿಸಿಕೊಂಡಾಗ ಶ್ರೀಮಠವು ಸಂಪೂರ್ಣಜೀರ್ಣಗೊಂಡಿತ್ತು. ಶ್ರೀಗಳು ಶ್ರೀಮಠವನ್ನು ಹಂತ ಹಂತವಾಗಿ ಅಭಿವೃದ್ಧಿಗೊಳಿಸಿ ನೂತನಬೃಹತ್ ಕಲ್ಲಿನ ಕಟ್ಟಡವನ್ನು ನಿರ್ಮಿಸಿದರು ಹಾಗೂ ಮಠದ ಜಮೀನನ್ನು ಕ್ರಮಬದ್ಧಗೊಳಿಸಿಆದಾಯವನ್ನು ಹೆಚ್ಚಿಸಿದರು. ಶ್ರೀಗಳು ಧರ್ಮಜಾಗೃತಿಗೋಸ್ಕರ ಪಾದಯಾತ್ರೆಯನ್ನುಹಮ್ಮಿಕೊಂಡು ಜನರಲ್ಲಿ ಧಾರ್ಮಿಕ ಹಾಗೂ ಸಾಮಾಜಿಕ ಅರಿವನ್ನು ಮೂಡಿಸುವಲ್ಲಿಯಶಸ್ವಿಯಾಗಿದ್ದರು.ಈಗಿನ ಶ್ರೀಗಳಾದ ಶ್ರೀ. ಮ.ನಿ.ಪ್ರ. ಅಲ್ಲಮಪ್ರಭು ಮಹಾಸ್ವಾಮಿಗಳು 1994ರಲ್ಲಿಹಿರಿಯ ಗುರುಗಳು ಲಿಂಗೈಕ್ಯರಾದ ನಂತರ ಶ್ರೀಮಠದ ಪೀಠಾಧಿಕಾರಿಗಳಾಗಿ ಬಂದುಶ್ರೀಮಠವನ್ನು ಸಮರ್ಥವಾಗಿ ಮುನ್ನಡೆಸಿಕೊಂಡು ಬಂದಿದ್ದಾರೆ. ಮಠದ ಆವರಣದಲ್ಲಿ ಶ್ರೀಅಲ್ಲಮಪ್ರಭುಗಳು ಅನುಷ್ಠಾನಗೊಂಡಿದ್ದರೆಂದು ಹೇಳಲಾದ ಗವಿಯು ಸ್ಮಾರಕವಾಗಿರೂಪುಗೊಂಡಿದ್ದು ಇಲ್ಲಿ ಅಲ್ಲಮಪ್ರಭುಗಳ ತೋರುಗದ್ದುಗೆಯನ್ನು ಸ್ಥಾಪಿಸಿ ಧಾರ್ಮಿಕಆಚರಣೆಗಳನ್ನು ನಡೆಸಲಾಗುತ್ತಿದೆ.
Swamiji
Swamiji Name :
ಶ್ರೀ ಮ.ನಿ.ಪ್ರ. ಅಲ್ಲಮಪ್ರಭು ಮಹಾಸ್ವಾಮಿಗಳು
Date of Birth :
22-06-1961
Place :
ಗಜೇಂದ್ರಗಢ, ರೋಣ ತಾ||
Pattadikara :
1994
Photo :
Programs
ಪ್ರತಿ ಅಮವಾಸೆಗೆ ರುದ್ರಾಭಿಷೇಕ, ವಿಶೇಷ ಪೂಜೆ ಹಾಗೂ ಮಹಾಪ್ರಸಾದ
ಶಿವರಾತ್ರಿಗೆ ಹಾಗೂ ಶ್ರಾವಣ ಮಾಸದಲ್ಲಿ ರುದ್ರಾಭಿಷೇಕ
ಶ್ರೀ ಅಲ್ಲಮ್ಮ ಪ್ರಭು ಜಯಂತಿ ಹಾಗೂ ಬಸವ ಜಯಂತಿ ಆಚರಣೆ
ನವೆಂಬರ್ ಎರಡಕ್ಕೆ ಕರ್ನಾಟಕ ರಾಜ್ಯೋತ್ಸವ ವಿಧಾಯಕ
ದೀಪಾವಳಿಗೆ ಶ್ರೀಮಠದಲ್ಲಿ ಏಳು ಊರುಗಳ ಪಲ್ಲಕ್ಕಿ ಉತ್ಸª
Institutions
ಐ.ಟಿ.ಐ., ಕಾಲೇಜ್
Photos
Full Address Kannada
ಶ್ರೀ ಸಿದ್ದ ಸಂಸ್ಥಾನ ಮಠ
ಚಿಂಚಣಿ - 591 287
ಚಿಕ್ಕೋಡಿ ತಾ||, ಬೆಳಗಾವಿ ಜಿಲ್ಲೆ