ಆಂಧ್ರಪ್ರದೇಶದ ಕರ್ನೂˉï ಜಿˉÉ್ಲಯ ಹಾಲವಿ ಮಠದ 3ನೇ ಪೀಠಾಧ್ಯಕ್ಷರಾಗಿದ್ದಶ್ರೀ ರುದ್ರಮುನಿ ಶಿವಯೋಗಿಗಳು ಮಹಾಮಹಿಮರಾಗಿದ್ದು ಇವರಿಗೆ ಕರ್ನಾಟಕಾಂಧ್ರಪ್ರದೇಶಗಳಲ್ಲಿ ಅಪಾರ ಸಂಖ್ಯೆಯ ಭಕ್ತರಿದ್ದರು. ಇವರು ಸದಾ ಸಂಚಾರದಲ್ಲಿದ್ದು ˉÉೂೀಕಕˉÁ್ಯಣಾರ್ಥ ಅಲ್ಲಲ್ಲಿ ಅನುಷ್ಠಾನ ಕೈಗೊಂಡು ಭಕ್ತರಿಗೆ ಸೂಕ್ತ ಮಾರ್ಗದರ್ಶನ ನೀಡುತ್ತಿದ್ದರು.ಹೀಗೆ ಶ್ರೀಗಳು ಕರ್ನಾಟಕದ ಈ ಸೀಮೆಯಲ್ಲಿ ಸಂಚಾರದಲ್ಲಿದ್ದಾಗ ಚೀಕಲಪರ್ವಿ ಗ್ರಾಮಕ್ಕೆಬಂದು ಭಕ್ತರೊಬ್ಬರ ಮನೆಯಲ್ಲಿ ನೆˉÉನಿಲ್ಲುತ್ತಾರೆ. ಆದರೆ ಆ ಸಮಯದಲ್ಲಿ ಶ್ರೀಗಳಿಗೆ ತಮ್ಮಮರಣದ ಮುನ್ಸೂಚನೆ ಸಿಕ್ಕು ಗ್ರಾಮದ ಸಮೀಪದ ತುಂಗಭದ್ರಾ ನದಿ ದಡದಲ್ಲಿ ಅನುಷ್ಠಾನಕೈಗೊಂಡು ಲಿಂಗೈಕ್ಯರಾಗುತ್ತಾರೆ.ಶ್ರೀ ರುದ್ರಮುನಿ ಶಿವಯೋಗಿಗಳು ಲಿಂಗೈಕ್ಯರಾದ ಸ್ಥಳದˉÉ್ಲೀ ಅವರ ಸಮಾಧಿಗದ್ದುಗೆ ನಿರ್ಮಿಸಿದ ಭಕ್ತರು 1930ರ ಸುಮಾರಿಗೆ ಅಲ್ಲಿ ಶ್ರೀಮಠವನ್ನು ಸ್ಥಾಪನೆ ಮಾಡಿದರು.ಅಲ್ಲಿ ನಿರಂತರವಾಗಿ ಧಾರ್ಮಿಕ ಆಚರಣೆಗಳನ್ನು ಭಕ್ತರೇ ನಡೆಸಿಕೊಂಡು ಬಂದಿದ್ದುತದನಂತರ ಹಾಲವಿಯ ಚರಣಗಿ ಮಠದ ಶ್ರೀ ರುದ್ರಮುನಿ ಸ್ವಾಮಿಗಳು ಶ್ರೀ ರುದ್ರಮುನೇಶ್ವರಮಠಕ್ಕೆ ಉತ್ತರಾಧಿಕಾರಿಗಳನ್ನಾಗಿ ಶ್ರೀ ಮ.ನಿ.ಪ್ರ. ವಿರೂಪಾಕ್ಷ ಮಹಾಸ್ವಾಮಿಗಳನ್ನು ಅಧಿಕಾರಕ್ಕೆತಂದು ಮಠದ ಸಂಪೂರ್ಣ ಜವಾಬ್ದಾರಿಯನ್ನು ವಹಿಸಿದರು.ಶ್ರೀ ವಿರೂಪಾಕ್ಷ ಸ್ವಾಮಿಗಳು ಹುಬ್ಬಳ್ಳಿ ಮೂರುಸಾವಿರ ಮಠದಲ್ಲಿ ಉನ್ನತಅಧ್ಯಯನ ಮಾಡಿ ಸಂಸ್ಕøತ ಹಾಗೂ ಕನ್ನಡ ಭಾಷೆಗಳಲ್ಲಿ ಪ್ರಭುತ್ವ ಪಡೆದಿದ್ದಾರೆ. ಶ್ರೀಗಳು1979ರ ಮೇ 9ರಂದು ಶ್ರೀಮಠದ ಅಧಿಕಾರ ವಹಿಸಿಕೊಂಡು ಶ್ರೀಮಠವನ್ನು ಸರ್ವಾಂಗೀಣವಾಗಿ ಅಭಿವೃದ್ಧಿಗೊಳಿಸುತ್ತಿದ್ದಾರೆ. ಹಾಗೂ ಶ್ರೀಮಠದ ಧಾರ್ಮಿಕ ಆಚರಣೆಗಳನ್ನು ಚುರುಕುಗೊಳಿಸುವುದರ ಜೊತೆಗೆ ಶ್ರೀಮಠದಲ್ಲಿ ನಿತ್ಯ ಅನ್ನದಾಸೋಹದ ವ್ಯವಸ್ಥೆ ಮಾಡಿದ್ದಾರೆ.ಶ್ರೀಗಳು ಇತ್ತೀಚೆಗೆ 2014ರ ಫೆಬ್ರವರಿ 12ರಂದು ತಮ್ಮ ಉತ್ತರಾಧಿಕಾರಿಗಳನ್ನಾಗಿಶ್ರೀ ಮ.ನಿ.ಪ್ರ. ರುದ್ರಮುನಿ ಸ್ವಾಮಿಗಳನ್ನು ಪಟ್ಟಕ್ಕೆ ತಂದಿದ್ದು ಉಭಯ ಶ್ರೀಗಳು ಶ್ರೀಮಠದಲ್ಲಿಧಾರ್ಮಿಕ, ಸಾಮಾಜಿಕ ಹಾಗೂ ಸಾಂಸ್ಕøತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದರಜೊತೆಯಲ್ಲಿ ಶ್ರಾವಣ ಶುದ್ಧ ತ್ರಯೋದಶಿಗೆ ಶ್ರೀ ರುದ್ರದೇವರ ಪುಣ್ಯಾರಾಧನೆ ಸಮಯದಲ್ಲಿನಾಡಿನ ಗುರುಗಳು, ವಿದ್ವಾಂಸರನ್ನು ಆಹ್ವಾನಿಸುತ್ತಾರೆ.
Swamiji
Swamiji Name :
ಶ್ರೀ ಮ.ನಿ.ಪ್ರ. ವಿರೂಪಾಕ್ಷ ಮಹಾಸ್ವಾಮಿಗಳು
Date of Birth :
26-10-1942
Place :
ತುರಕೂರು ಸೀಗೆಹಳ್ಳಿ, ಬೈಲಹೊಂಗಲ ತಾ||
Pattadikara :
9-5-1979
Photo :
Swamiji Name :
ಕರ್ತೃ ಶ್ರೀ ಮ.ನಿ.ಪ್ರ. ರುದ್ರಮುನಿ ಮಹಾ ಶಿವಯೋಗಿಗಳು
Date of Birth :
1-6-1975
Place :
ಮಾದನ ಹಿಪ್ಪರಗಿ, ಕಲಬುರ್ಗಿ ತಾ||
Pattadikara :
12-2-2014
Photo :
Programs
ಪ್ರತಿ ಅಮವಾಸ್ಯೆ ಹಾಗೂ ಹುಣ್ಣಿಮೆಗಳಲ್ಲಿ ವಿಶೇಷ ಪೂಜೆ. ಆಷಾಢ ಮಾಸದಲ್ಲಿ ನಿತ್ಯ ಪುರಾಣ ಪ್ರವಚನ. ಶಾª್ರÀಣ ಮಾಸದ ಪ್ರಾರಂಭದಲ್ಲಿ ಶ್ರೀ ಹಿರಿಯ ಗುರುಗಳ ಪುಣ್ಯಾರಾಧನೆ. ಕಾರ್ತೀಕ ಮಾಸದಲ್ಲಿ ನಿತ್ಯ ಕಾರ್ತಿಕೋತ್ಸವ.