ಬೆಳಗಾವಿ ಜಿಲ್ಲೆ ರಾಯಭಾಗ ತಾಲ್ಲೂಕಿನ ಬೆಂಡವಾಡ ಗ್ರಾಮದಿಂದ 3 ಕಿ.ಮೀ.ಅಂತರದಲ್ಲಿರುವ ಶ್ರೀ ರೇವಣಸಿದ್ದೇಶ್ವರ ಗುಡ್ಡದ ಮಧ್ಯಭಾಗದಲ್ಲಿ ಶ್ರೀ ರೇವಣಸಿದ್ದೇಶ್ವರಮಹಾಸ್ವಾಮಿಗಳಿಂದ ಪುರಾತನ ಕಾಲದಲ್ಲಿ ಸ್ಥಾಪಿತಗೊಂಡಿರುವ ಶ್ರೀ ರೇವಣ ಸಿದ್ದೇಶ್ವರವಿರಕ್ತಮಠವು ತನ್ನ ಧಾರ್ಮಿಕ ಹಾಗೂ ಸಾಮಾಜಿಕ ಚಟುವಟಿಕೆಗಳ ಮೂಲಕ ಜನರಲ್ಲಿಧಾರ್ಮಿಕ ಅರಿವನ್ನು ಮೂಡಿಸುವಲ್ಲಿ ಯಶಸ್ವಿಯಾಗಿದೆ.ಶ್ರೀ ರೇವಣಸಿದ್ದೇಶ್ವರ ಮಹಾಸ್ವಾಮಿಗಳು ಲೋಕಸಂಚಾರದಲ್ಲಿದ್ದ ಸಮಯದಲ್ಲಿಈ ಸ್ಥಳದಲ್ಲಿ ನೆಲೆನಿಂತು ಅನುಷ್ಠಾನ ಕೈಗೊಂಡಿದ್ದು ತಮ್ಮ ಸಂಚಾರವನ್ನು ಮುಂದುವರೆಸಿದಸಂದರ್ಭದಲ್ಲಿ ಇಲ್ಲಿ ಮಠವನ್ನು ಸ್ಥಾಪಿಸಿ ತಮ್ಮ ಶಿಷ್ಯರನ್ನು ನೆಲೆಗೊಳಿಸಿ ಧಾರ್ಮಿಕಕಾರ್ಯಗಳು ನಡೆಯುವಂತೆ ಮಾಡಿದರು. ಅಂದು ಶ್ರೀ ರೇವಣ ಸಿದ್ದೇಶ್ವರರು ಮಠವನ್ನುಸ್ಥಾಪಿಸಿದ್ದರಿಂದ ಶ್ರೀಮಠಕ್ಕೆ ಶ್ರೀ ರೇವಣಸಿದ್ದೇಶ್ವರ ವಿರಕ್ತ ಮಠವೆಂಬ ಹೆಸರು ಬಂದಿದೆಎಂದು ಹೇಳಲಾಗಿದೆ. ಆದರೆ ಶ್ರೀಮಠದ ನಂತರದ ಪರಂಪರೆಯ ಬಗ್ಗೆಯಾಗಲೀ,ಆನಂತರ ಅಧಿಕಾರ ನಡೆಸಿದ ಗುರುಗಳ ಬಗ್ಗೆಯಾಗಲೀ ಯಾವುದೇ ಮಾಹಿತಿಗಳುಲಭ್ಯವಿಲ್ಲ. ಲಭ್ಯ ದಾಖಲೆಗಳ ಪ್ರಕಾರ ಶ್ರೀಮಠದಲ್ಲಿ ಇಲ್ಲಿಯವರೆಗೂ ನಾಲ್ಕು ಜನ ಶ್ರೀಗಳುಅಧಿಕಾರ ನಡೆಸಿದ್ದು ಈಗಿನವರು 5ನೇಯ ಶ್ರೀಗಳೆಂದು ಹೇಳಬಹುದು.ಶ್ರೀಮಠದ ಹಿಂದಿನ ಶ್ರೀಗಳಾದ ಶ್ರೀ ಮ.ನಿ.ಪ್ರ. ಸಿದ್ದಪ್ರಭು ಮಹಾಸ್ವಾಮಿಗಳುಅಧಿಕಾರವಹಿಸಿಕೊಂಡ ನಂತರ ಶ್ರೀಮಠವು ಸಾಮಾಜಿಕವಾಗಿ ಹೆಚ್ಚು ಗುರುತಿಸಿಕೊಂಡಿದೆ.ಶ್ರೀಗಳು ಶ್ರೀಮಠದ ಅಧಿಕಾರವನ್ನು ವಹಿಸಿಕೊಂಡು ನಂತರ ಶಿವಯೋಗ ಮಂದಿರದಲ್ಲಿವಿದ್ಯಾಭ್ಯಾಸ ಪೂರ್ಣಗೊಳಿಸಿ ಚಿಕ್ಕೋಡಿ ತಾಲ್ಲೂಕಿನ ಚಿಂಚಣಿ ಮಠಕ್ಕೂಉತ್ತರಾಧಿಕಾರಿಯಾಗಿ ನೇಮಕಗೊಂಡು ಎರಡೂ ಮಠಗಳನ್ನು ಸಮರ್ಥವಾಗಿಮುನ್ನಡೆಸುತ್ತಾ ಅಭಿವೃದ್ದಿಗೊಳಿಸಿದ್ದಾರೆ.ಈಗಿನ ಶ್ರೀUಳ Áದ ಶ್ರೀ ªುÀ .ನಿ.¥.್ರÀ UುÀ gುÀ ಸಿz್ದÀ ªುÀ ಹಾಸಾವ್ವಿ ುUಳ ುÀ 2007ರ ¥ಬÉ s ª್ರರಿÀ01gಲಿÀ ್ಲ ಶ್ರೀªುÀ oದ À ಅದಿPü Ágವ ಹಿÀ ಸಿPೂÉ ಂqುÀ ಶ್ರೀªುÀ ಂತ ¥ರ ಂÀ ¥ರ ಂÉ iುÀ ಶ್ರೀªುÀ oವ ನ ುÀ ್ನಧಾರ್ಮಿಕವಾಗಿ, ಸಾಮಾಜಿಕವಾಗಿ, ಸಾಂಸ್ಕøತಿಕವಾಗಿ ಕಾರ್ಯಕ್ರಮಗಳೊಂದಿಗೆªುÀ ು£್ನÀqಸಿÉ PೂÉ ಂqುÀ ಬgುÀ ತಿz್ತ Á್ದg.É ಶ್ರೀªುÀ oದ À ಜಾvಂ್ರÉ iುÀ ು ಶಾª್ರಣÀ ªiÀ Á¸ದ À PೂÉ £ಂÉ iುÀ¸ೂÉ ೀªುÀ ವಾರ £ಡ ಂÉ iುÀ ುತಿz್ತ ುÀ ್ದ ಅಪಾರ ¸ಂÀ S್ಯÉಂiುÀ ¨ಕ s g್ತ À ುÀ ಪಾ¯ೂÉ ್ಗಂqುÀ ¥ುÀ ನೀvರ ÁUುÀ ತಾg್ತ .É
Swamiji
Swamiji Name :
ಶ್ರೀ ಮ.ನಿ.ಪ್ರ. ಗುರುಸಿದ್ಧ ಮಹಾಸ್ವಾಮಿಗಳು
Date of Birth :
22-07-1980
Place :
ಮಂಟೂರು, ರಾಯಭಾಗ ತಾ||
Pattadikara :
01-02-2007
Photo :
Programs
ಫೆಬ್ರವರಿ 7 ರಂದು ಲಿಂ|| ಶ್ರೀ ಮ.ನಿ.ಪ್ರ. ಸಿದ್ಧಪ್ರಭು ಮಹಾಸ್ವಾಮಿಗಳವರ ಪುಣ್ಯಾರಾಧನೆ *
ಬಸವ ಜಯಂತಿ ಆಚರಣೆ
ಶ್ರಾವಣ ಮಾಸದಲ್ಲಿ ಪ್ರತಿ ಸೋಮವಾರ ಪಲ್ಲಕ್ಕಿ ಉತ್ಸವ ಮತ್ತು ಕೊನೆಯ ಸೋಮವಾರ ಶ್ರೀಮಠದ ಜಾತ್ರೆ ಪ್ರತಿ ಅಮವಾಸೆಗೆ ವಿಶೇಷ ಪೂಜೆ *
ಶಿವರಾತ್ರಿಗೆ ಜಾಗರಣೆ
ದವನದ ಹುಣ್ಣಿಮೆಗೆ ನಾಲ್ಕು ದಿನಗಳ ಕಾಲ ಧಾರ್ಮಿಕ ಸಾಂಸ್ಕøತಿಕ ಕಾರ್ಯಕ್ರಮಗಳು
ಮಹಾ ನವಮಿಗೆ ಪಲ್ಲಕ್ಕಿ ಉತ್ಸವ * ಕಾರ್ತಿಕ ಮಾಸದಲ್ಲಿ ದೀಪೋತ್ಸವ
Institutions
ಶ್ರೀ ಗುರು ಸಿದ್ಧಪ್ರಭು ಸ್ವಾಮೀಜಿ ಶಿಕ್ಷಣ ಸಂಸ್ಥೆ
ಶ್ರೀ ಗುರು ರೇವಣ ಸಿದ್ಧೇಶ್ವರ ಪ್ರಾಥಮಿಕ ಶಾಲೆ
Photos
Full Address Kannada
ಶ್ರೀ ರೇವಣಸಿದ್ಧೇಶ್ವರ ವಿರಕ್ತ ಮಠ
ಶ್ರೀ ರೇವಣ ಸಿದ್ಧೇಶ್ವರ ಗುಡ್ಡ,
ಬೆಂಡವಾಡ - 591 222
ರಾಯಭಾಗ ತಾ||, ಬೆಳಗಾವಿ ಜಿಲ್ಲೆ