Shree Budi Basaveshwara Samsthana Matha

Shree Budi Basaveshwara Samsthana Matha Claimed

ಶ್ರೀ ಬೂದಿ ಬಸವೇಶ್ವರ ಸಂಸ್ಥಾನ ಮಠ

Average Reviews

Description

ಶ್ರೀ ಬೂದಿ ಬಸವೇಶ್ವರ ಸಂಸ್ಥಾನ ಮಠ

ಕರ್ತೃ – ಶ್ರೀ ಷ.ಬ್ರ. ಬೂದಿಬಸವ ಶಿವಾಚಾರ್ಯ ಮಹಾಸ್ವಾಮಿಗಳು

ರಾಯಚೂರು ಜಿˉÉ್ಲಯ ಗಬ್ಬೂರು ಗ್ರಾಮದಲ್ಲಿ ಸುಮಾರು 800 ವರ್ಷಗಳ ಹಿಂದೆಶ್ರೀ ಷ.ಬ್ರ. ಬೂದಿಬಸವೇಶ್ವರ ಸ್ವಾಮಿಗಳಿಂದ ಸ್ಥಾಪಿತಗೊಂಡಿರುವ ಶ್ರೀ ಬೂದಿ ಬಸವೇಶ್ವರಸಂಸ್ಥಾನ ಮಠವು ತನ್ನ ಧಾರ್ಮಿಕ ಆಚರಣೆಗಳ ಮೂಲಕ ಈ ಭಾಗದಲ್ಲಿ ಹೆಸರು ಮಾಡಿದ್ದುಶ್ರೀಮದ್ ಕಾಶಿ ಪೀಠದ ಶಾಖಾಮಠವಾಗಿ ಪುತ್ರವರ್ಗದ ಪರಂಪರೆಯಲ್ಲಿ ಬೆಳೆದುಬಂದಿದೆ.ಶ್ರೀ ಬೂದಿ ಬಸವೇಶ್ವರ ಸ್ವಾಮಿಗಳು ˉÉೂೀಕಸಂಚಾರ ಕೈಗೊಂಡು ಅಲ್ಲಲ್ಲಿ ಅನುಷ್ಠಾನಗೊಳ್ಳುತ್ತಾ ಆ ಸ್ಥಳಗಳನ್ನು ಜಾಗೃತಗೊಳಿಸುತ್ತಾ ದೇವದುರ್ಗಕ್ಕೆ ಬಂದು ಅಲ್ಲಿ ಕೆಲಕಾಲ ನೆˉÉಸಿಅಲ್ಲಿಂದ ಗಬ್ಬೂರು ಗ್ರಾಮಕ್ಕೆ ಆಗಮಿಸಿ ಇಲ್ಲಿನ ಗುಡ್ಡದಲ್ಲಿ ತಪೋನುಷ್ಠಾನಗೊಳ್ಳುತ್ತಾರೆ.ಶ್ರೀ ಬೂದಿಬಸವೇಶ್ವರ ಸ್ವಾಮಿಗಳು ಪವಾಡ ಪುರುಷರಾಗಿದ್ದು ಗುಡ್ಡದ ಮೇˉÉಅನುಷ್ಠಾನಕ್ಕೆ ಕುಳಿತು ದೀರ್ಘತಪಸ್ಸು ಆಚರಿಸುತ್ತಿರುವುದನ್ನು ಕಂಡ ಭಕ್ತರು ಶ್ರೀಗಳಧಾರ್ಮಿಕ ಪ್ರಭೆಗೆ ಮನಸೋತು ಗುರುಗಳ ಸೇವೆಗೆ ಮುಂದಾಗುತ್ತಾರೆ. ಹಾಗೂ ಶ್ರೀಗಳನ್ನುಇಲ್ಲಿಯೇ ನೆˉÉಸಿ ಆಶೀರ್ವದಿಸಬೇಕೆಂದು ಕೇಳಿಕೊಳ್ಳುತ್ತಾರೆ. ಭಕ್ತರ ಅಪೇಕ್ಷೆಯಂತೆ ಇˉÉ್ಲೀನೆˉÉಗೊಂಡ ಶ್ರೀಗಳು ಸುತ್ತಮುತ್ತಲಿನ ಗ್ರಾಮಗಳನ್ನು ಸುತ್ತಿ ಧರ್ಮಜಾಗೃತಿ ಮಾಡಿ, ನಿರಂತರಶಿವಾನುಭವ ಗೋಷ್ಠಿಗಳ ಮೂಲಕ ಧರ್ಮಪ್ರಚಾರ ಕೈಗೊಂಡರು.ಶ್ರೀಗಳು ಭಕ್ತರ ಪಾಲಿನ ಆರಾಧ್ಯ ದೈವವಾಗಿ ಭಕ್ತರನ್ನುದ್ಧರಸಿ ಜೀವಂತ ಸಮಾಧಿಹೋದರೆಂದು ಹೇಳˉÁಗಿದ್ದು ನಂತರ ಶ್ರೀಮಠದ ಅಧಿಕಾರ ವಹಿಸಿಕೊಂಡ ಶ್ರೀ ಷ.ಬ್ರ.ಶಾಂತವೀರ ಶಿವಾಚಾರ್ಯ ಸ್ವಾಮಿಗಳು ಶ್ರೀಮಠದಲ್ಲಿ ಗುರುಗಳು ಮುನ್ನಡೆಸಿದ್ದ ಆಚರಣೆಗಳನ್ನು ಮುಂದುವರೆಸಿಕೊಂಡು ಹಾಗೂ ವೀರಶೈವ ಧರ್ಮ ಪ್ರಚಾರ ಕಾರ್ಯ ಕೈಗೊಂಡುಭಕ್ತರಲ್ಲಿ ಧಾರ್ಮಿಕ ಮನೋಭಾವನೆಯನ್ನು ಜಾಗೃತಗೊಳಿಸಿದ್ದರು. ಹಾಗೂ ಭಕ್ತರಸಹಕಾರದೊಂದಿಗೆ ಶ್ರೀಮಠವನ್ನು ಅಭಿವೃದ್ಧಿಗೊಳಿಸಿದ್ದರು.ಶ್ರೀಮಠದ ಪರಂಪರೆಯಲ್ಲಿ ಒಟ್ಟು ಎಂಟು ಜನ ಶ್ರೀಗಳು ಅಧಿಕಾರ ನಡೆಸಿದ್ದಾರೆಎಂದು ಹೇಳˉÁಗಿದ್ದು ಎˉÁ್ಲ ಶ್ರೀಗಳೂ ಕರ್ತೃಗುರುಗಳ ಮತ್ತು ಎರಡನೇ ಗುರುಗಳಹೆಸರುಗಳನ್ನೇ ಅಭಿದಾನ ಪಡೆದು ಅಧಿಕಾರಕ್ಕೆ ಬಂದಿರುವುದರಿಂದ ಮಠದ ಪರಂಪರೆಯಲ್ಲಿಈ ಎರಡು ಹೆಸರುಗಳು ಮಾತ್ರ ಕಂಡುಬರುತ್ತವೆ. ಪರಂಪರೆಯ ಎˉÁ್ಲ ಗುರುಗಳೂಶ್ರೀಮಠವನ್ನು ಧಾರ್ಮಿಕ ಆಚರಣೆಗಳೊಂದಿಗೆ ಅಭಿವೃದ್ಧಿ ನಡೆಸಿದ್ದು ಭಕ್ತರಿಗೆ ಧಾರ್ಮಿಕಅರಿವನ್ನು ಕೊಡುವಲ್ಲಿ ಯಶಸ್ವಿಯಾಗಿದ್ದಾರೆ.ಹಿಂದಿನ ಶ್ರೀಗಳಾದ ಶ್ರೀ ಷ.ಬ್ರ. ಶಾಂತವೀರ ಶಿವಾಚಾರ್ಯ ಸ್ವಾಮಿಗಳುಶ್ರೀಮಠದ ಅಧಿಕಾರ ವಹಿಸಿಕೊಂಡ ನಂತರ ಶ್ರೀಮಠದಲ್ಲಿ ಧಾರ್ಮಿಕ ಚಟುವಟಿಕೆಗಳುಚುರುಕುಗೊಂಡಿದ್ದು ಶ್ರೀಗಳು ಶ್ರೀಮಠದ ಸರ್ವತೋಮುಖ ಅಭಿವೃದ್ಧಿಗೆ ಕಾರಣರಾಗಿದ್ದಾರೆ.ಶ್ರೀಗಳ ಕಾಲದಲ್ಲಿ ಒಟ್ಟು ನೂರ ಹನ್ನೊಂದು ಕಂಬಗಳನ್ನು ನಿಲ್ಲಿಸಿ ನಿರ್ಮಿಸˉÁಗಿರುವಭವ್ಯವಾದ ಕಟ್ಟಡವು ಮನಸೂರೆಗೊಳ್ಳುತ್ತದೆ. ಶ್ರೀಗಳು ಹೆಚ್ಚು ಕ್ರಿಯಾಶೀಲರಾಗಿ ಮಠವನ್ನುಮುನ್ನಡೆಸಿದ್ದು ತಮ್ಮ ಕತೃತ್ವ ಶಕ್ತಿಯಿಂದ ಭಕ್ತರನ್ನುದ್ಧರಿಸಿದ್ದಾರೆ. ಶ್ರೀಗಳು ಲಿಂಗೈಕ್ಯರಾಗುವಐದು ತಿಂಗಳ ಮೊದಲು ಈಗಿನ ಶ್ರೀಗಳಿಗೆ ಪಟ್ಟಾಧಿಕಾರದ ಅನುಗ್ರಹ ನೀಡಿದ್ದಾರೆ.ಈಗಿನ ಶ್ರೀಗಳಾದ ಶ್ರೀ ಷ.ಬ್ರ. ಬೂದಿಬಸವ ಶಿವಾಚಾರ್ಯ ಸ್ವಾಮಿಗಳು 1999ರಜನವರಿ 25ರಲ್ಲಿ ಹಿರಿಯ ಗುರುಗಳಿಂದ ಪಟ್ಟಾಧಿಕಾರ ಸ್ವೀಕರಿಸಿದ್ದು ಹಿರಿಯ ಗುರುಗಳಮಾರ್ಗದರ್ಶನದಲ್ಲಿ ಪರಿಪಕ್ವಗೊಂಡರು. ನಂತರ ಶ್ರೀಮಠದಲ್ಲಿ ಧಾರ್ಮಿಕ ಆಚರಣೆಗಳೊಂದಿಗೆ ಪ್ರತಿ ತಿಂಗಳು “ಶಿವಾನುಭವ ಗೋಷ್ಠಿ” ಗಳನ್ನು ನಡೆಸುತ್ತಾ ಭಕ್ತರನ್ನು ಧಾರ್ಮಿಕಚಿಂತನೆಗೆ ಒಳಪಡಿಸುತ್ತಿದ್ದಾರೆ. ಹಾಗೂ ಶ್ರೀಮಠದ ಅಭಿವೃದ್ಧಿ ಕಾರ್ಯಗಳಿಗೆ ಹೆಚ್ಚು ಒತ್ತುನೀಡಿ ಶ್ರೀಮಠವನ್ನು ಅಭಿವೃದ್ಧಿಪಥದತ್ತ ಕೊಂಡೊಯ್ಯುತ್ತಿದ್ದಾರೆ. ಶ್ರೀಗಳು ಕೇವಲ ಧಾರ್ಮಿಕಆಚರಣೆಗಳಿಗಷ್ಠೇ ಒತ್ತು ನೀಡದೆ ಸಾಮಾಜಿಕವಾಗಿಯೂ ಭಕ್ತರಲ್ಲಿ ವಿಚಾರಮಂಥನಕ್ಕೆ ಎಡೆಮಾಡಿಕೊಡುತ್ತಿದ್ದಾರೆ. ಪ್ರತಿವರ್ಷ ಮಾಘಮಾಸದಲ್ಲಿ ನಡೆಯುವ ಶ್ರೀಮಠದ ಜಾತ್ರೆಯಲ್ಲಿಸಾಮೂಹಿಕ ವಿವಾಹಗಳನ್ನು ಆಯೋಜಿಸುತ್ತಿದ್ದು ಜೊತೆಯಲ್ಲಿ ಧರ್ಮಸಭೆಯನ್ನುನಡೆಸˉÁಗುತ್ತದೆ.ಶ್ರೀಗಳು ಶ್ರೀಮಠದ ಜಮೀನನ್ನು ಅಭಿವೃದ್ಧಿಪಡಿಸಿ ಶ್ರೀಮಠದ ಆದಾಯ ಮೂಲವನ್ನಾಗಿ ಪರಿವರ್ತಿಸಿದ್ದಾರೆ. ಶ್ರೀಮಠದಲ್ಲಿ ಪ್ರತಿನಿತ್ಯ ಧಾರ್ಮಿಕ ಆಚರಣೆಗಳೊಂದಿಗೆಜೇಷ್ಠಮಾಸದಲ್ಲಿ ಶ್ರೀ ಹಿರಿಯ ಗುರುಗಳ ಪುಣ್ಯಾರಾಧನೆ, ಶ್ರಾವಣ ಮಾಸದಲ್ಲಿ ನಿತ್ಯ ಶ್ರೀಗಳಅನುಷ್ಠಾನ, ನವರಾತ್ರಿಯಲ್ಲಿ ವಿಶೇಷ ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸˉÁಗುತ್ತಿದೆ.ಹಾಗೂ ಶ್ರೀಗಳು ಪ್ರತಿ ಹುಣ್ಣಿಮೆಯಲ್ಲಿ ದೇವದುರ್ಗದ ಶ್ರೀಮಠದ ಶಾಖಾಮಠದಲ್ಲಿಶಿವಕೀರ್ತನೆಯನ್ನು ನಡೆಸುತ್ತಾ ಬಂದಿದ್ದು ಶಾಖಾಮಠಗಳ ಅಭಿವೃದ್ಧಿಯತ್ತಲೂಗಮನಹರಿಸಿದ್ದಾರೆ.

Swamiji

Swamiji Name :
ಶ್ರೀ ಷ.ಬ್ರ. ಬೂದಿಬಸವ ಶಿವಾಚಾರ್ಯ ಮಹಾಸ್ವಾಮಿಗಳು
Date of Birth :
10-8-1977
Place :
ಗಬ್ಬೂರು, ದೇವದುರ್ಗ ತಾ||
Pattadikara :
25-1-1999
Photo :

Programs

ಪ್ರತಿ ಅಮವಾಸ್ಯೆಯಂದು ಮಾಸಿಕ ಶಿವಾನುಭವ ಗೋಷ್ಠಿ. ಜೇಷ್ಠ ಮಾಸದಲ್ಲಿ ಶ್ರೀ ಹಿರಿಯ ಗುರುಗಳ ಪುಣ್ಯಾರಾಧನೆ. ಶಾª್ರÀಣ ಮಾಸದಲ್ಲಿ ನಿತ್ಯ ಶ್ರೀಗಳ ಅನುಷ್ಠಾನ. £ವ Àರಾತ್ರಿಯಲ್ಲಿ ವಿಶೇಷ ಧಾರ್ಮಿಕ ಕಾರ್ಯಕ್ರಮಗಳು. ಮಾಘ ಶುದ್ಧ ದ್ವಾದಶಿಗೆ ಶ್ರೀಮಠದ ಜಾತ್ರೆ, ಸಾಮೂಹಿಕ ವಿವಾಹಗಳು, ವಿವಿಧ ಧಾರ್ಮಿಕ, ಸಾಂಸ್ಕøತಿಕ ಕಾರ್ಯಕ್ರಮಗಳು.

Institutions

ಹಿರಿಯ ಪ್ರಾಥಮಿಕ / ಪೌq್ರsÀಶಾˉÉ ವಿದ್ಯಾರ್ಥಿನಿಲಯ.

Photos

Full Address Kannada

ಶ್ರೀ ಬೂದಿ ಬಸವೇಶ್ವರ ಸಂಸ್ಥಾನ ಮಠ ಗಬ್ಬೂರು - 584 113 ದೇವದುರ್ಗ ತಾ||, ರಾಯಚೂರು ಜಿ||

Map

Near by Places

ಕˉÁ್ಮಲ - 10 ಕಿ.ಮೀ. ದೇವದುರ್ಗ - 28 ಕಿ.ಮೀ. ರಾಯಚೂರು - 28 ಕಿ.ಮೀ.

Statistic

7 Views
0 Rating
0 Favorite
0 Share
error: Content is protected !!