ಮೈಸೂರು ಜಿˉÉ್ಲ ಟಿ.ನರಸೀಪುರ ತಾಲ್ಲೂಕಿನ ಎಮ್.ಎˉï.ಹುಂಡಿ ಗ್ರಾಮದಹೊರವಲಯದಲ್ಲಿ ಸ್ಥಾಪಿತಗೊಂಡಿರುವ ಶ್ರೀ ಬೆಟ್ಟದ ಮಠವು ಪ್ರಕೃತಿ ಸೊಬಗಿನಪರಿಸರದಲ್ಲಿದೆ. ಶ್ರೀಮಠವು 12ನೇ ಶತಮಾನದ್ದೆಂದು ಹೇಳˉÁಗಿದ್ದು ಶ್ರೀಮಠದ ಸ್ಥಾಪಕರುಶ್ರೀ ಮ.ನಿ.ಪ್ರ. ಜಡೆಚಿಕ್ಕಯ್ಯಸ್ವಾಮಿಗಳು ಎಂದು ಹೇಳˉÁಗಿದೆ ಹಾಗೂ ಶ್ರೀಮಠದಪರಂಪರೆಯಲ್ಲಿ ಇಲ್ಲಿಯವರೆಗೂ 10ಜನ ಶ್ರೀಗಳು ಅಧಿಕಾರಕ್ಕೆ ಬಂದಿದ್ದಾರೆಂದುತಿಳಿದುಬರುತ್ತದೆ.ಕˉÁ್ಯಣದ ಕಡೆಯಿಂದ ಸಂಚಾರ ಬಂದವರೆಂದು ಹೇಳˉÁದ ಪೂಜ್ಯ ಶ್ರೀ ಜಡೆಚಿಕ್ಕಯ್ಯ ಸ್ವಾಮಿಗಳು ಹಾಗೂ ಶ್ರೀ ನೆರೆ ಚಿಕ್ಕಯ್ಯ ಸ್ವಾಮಿಗಳು ಎಂಬಿಬ್ಬರು ಶರಣರುಎಂ.ಎˉï. ಹುಂಡಿ ಗ್ರಾಮದ ಸಮೀಪದ ಬೆಟ್ಟದಲ್ಲಿ ಅನುಷ್ಠಾನಗೊಂಡರು. ನಿತ್ಯ ಧಾರ್ಮಿಕಆಚರಣೆಗಳ ಮೂಲಕ ಈ ಕ್ಷೇತ್ರವನ್ನು ಜಾಗೃತಗೊಳಿಸಿದ ಶ್ರೀಗಳು ಇಲ್ಲಿಯೇ ನೆˉÉನಿಂತುಮಠವನ್ನು ಸ್ಥಾಪಿಸಿದರು ಎಂದು ಹೇಳˉÁಗಿದೆ. ಇವರೀರ್ವರ ನಂತರ ಶ್ರೀ ನಿ.ಪ್ರ.ಸ್ವ. ಶಾಂತಒಡೆಯರು, ಶ್ರೀ ನಿ.ಪ್ರ.ಸ್ವ. ವಿರುಪಾಕ್ಷ ಸ್ವಾಮಿಗಳು, ಶ್ರೀ ನಿ.ಪ್ರ.ಸ್ವ. ವಿರಕ್ತ ಸ್ವಾಮಿಗಳು ಹೀಗೆಮಠದ ಪರಂಪರೆ ಮುಂದುವರೆದಿದೆ.ಪ್ರಸ್ತುತ ಶ್ರೀಮಠವು ಬೆಟ್ಟದ ಪಕ್ಕದಲ್ಲಿ ಇರುವ ಸ್ಥಳದಲ್ಲಿ ಮೂಲ ಮಠವುಸ್ಥಾಪಿತಗೊಂಡಿದ್ದು ತದನಂತರ 4ನೇ ಶ್ರೀಗಳ ಕಾಲದಲ್ಲಿ ಪಂಜಿನ ಕಳ್ಳರ ಕಾಟದಿಂದಾಗಿಮೂಲ ಮಠವು ಊರ ಒಳಗಡೆ ಸ್ಥಳಾಂತರಗೊಂಡಿತ್ತು. ಆನಂತರ 9ನೇ ಶ್ರೀಗಳಾದ ಶ್ರೀಮ.ನಿ.ಪ್ರ.ಸ್ವ. ಶಿವಸ್ವಾಮಿಗಳ ತನಕ ಅಲ್ಲಿಯೇ ಮುಂದುವರೆದಿದ್ದು ಶ್ರೀ ಮಠವು ಪ್ರಸ್ತುತಶ್ರೀಗಳ ಕಾಲದಲ್ಲಿ ಮೂಲ ಮಠವಿದ್ದ ಸ್ಥಳದˉÉ್ಲೀ ಜೀರ್ಣೋದ್ದಾರಗೊಂಡುಮುಂದುವರೆದಿದೆ.ಪ್ರಸ್ತುತ ಶ್ರೀ ಮ.ನಿ.ಪ್ರ.ಸ್ವ. ಗೌರಿಶಂಕರ ಸ್ವಾಮಿಗಳು 2002ರ ಏಪ್ರಿˉï 25ರಂದುಹಿಂದಿನ ಶ್ರೀಗಳಿರುವಾಗˉÉೀ ಪಟ್ಟಕ್ಕೆ ಬಂದು ಶ್ರೀಮಠವನ್ನು ಪ್ರಗತಿಪಥದತ್ತ ಮುನ್ನಡೆಸಿದ್ದಾರೆ.ಶ್ರೀಗಳು ಶ್ರೀಮಠವನ್ನು ಮೂಲಮಠಕ್ಕೆ ಸ್ಥಳಾಂತರಿಸಲು ಚಿಕ್ಕ ಮಠವಿದ್ದ ಸ್ಥಳದಲ್ಲಿಜೀರ್ಣೋದ್ದಾರಗೊಳಿಸಿ ವಿಸ್ತಾರಗೊಳಿಸಿದ್ದಾರೆ. ಶ್ರೀಮಠದ ಜಮೀನನ್ನುಅಭಿವೃದ್ದಿಗೊಳಿಸಿರುವ ಶ್ರೀಗಳು 10 ಎಕರೆ ಮಾವು, 10 ಎಕರೆ ಎಬ್ಬೇವು & 10 ಎಕರೆನೀಲಗಿರಿ ಮರಗಳನ್ನು ಹಾಕಿ ಶ್ರೀಮಠಕ್ಕೆ ಆದಾಯ ಬರುವಂತೆ ಮಾಡಿದ್ದಾರೆ.
Swamiji
Swamiji Name :
ಶ್ರೀ ನಿ.ಪ್ರ.ಸ್ವ. ಗೌರಿಶಂಕರ ಸ್ವಾಮಿಗಳು
Date of Birth :
01-06-1979
Place :
ಎಂ.ಎˉï.ಹುಂಡಿ, ಟಿ.ನರಸೀಪುರ ತಾ||
Pattadikara :
25-04-2002
Photo :
Programs
ಶಿವರಾತ್ರಿಗೆ ಸಾಮೂಹಿಕ ಲಿಂಗ ದೀಕ್ಷೆ, ಬೆಟ್ಟದ ಮಲ್ಲಿಕಾರ್ಜುನ
ಜಾತ್ರೆ ಆಯೋಜನೆ, ಮಹಾಪ್ರಸಾದ
ಧನುರ್ಮಾಸದಲ್ಲಿ 8ನೇ ಶ್ರೀಗಳ ಆರಾಧನೆ
Photos
Full Address Kannada
ಶ್ರೀ ಬೆಟ್ಟದ ಮಠ
ಎಮ್.ಎಲ್.ಹುಂಡಿ, ಉಕ್ಕಲಗೆರೆ ಪೋ. - 571 120
ಟಿ.ನರಸೀಪುರ ತಾ||, ಮೈಸೂರು ಜಿಲ್ಲೆ