ಗಾವಡಗೆರೆ ಗ್ರಾಮದ ಹೊರವಲಯದಲ್ಲಿ ಸ್ಥಾಪಿತಗೊಂಡಿರುವ ಓಂ ಶ್ರೀ ಗುರು-ಲಿಂಗ-ಜಂಗಮ ದೇವರ ಮಠವು ಸುಮಾರು 150 ವರ್ಷಗಳ ಇತಿಹಾಸವನ್ನು ಹೊಂದಿದೆ.ಶ್ರೀಮಠದ ಕರ್ತೃಗುರುಗಳ ಬಗ್ಗೆ ನಿಖರ ಮಾಹಿತಿಗಳ ಅಲಭ್ಯತೆಯಿದೆ. ಆನಂತರ ಬಂದಿರುವಶ್ರೀಗಳ ಕುರಿತೂ ಯಾವುದೇ ದಾಖˉÉಗಳ ಅಲಭ್ಯತೆಯಿದೆ. ನಂತರದಲ್ಲಿ ಶ್ರೀಮಠವು ಖಾಲಿಉಳಿದು ಮಠವು ಜೀರ್ಣಗೊಂಡಿದ್ದು ಮಠದ ಆಸ್ತಿಯನ್ನು ಬೇರೆಯವರು ವಶಮಾಡಿಕೊಂಡಿದ್ದರೆಂದು ತಿಳಿದುಬರುತ್ತದೆ.ಹೀಗಿರುವಾಗ ಸಂಚಾರದಲ್ಲಿ ಬಂದ ಪೂಜ್ಯ ಶ್ರೀ ನಂಜುಂಡ ಶಿವಯೋಗಿಗಳವರತಪೋನಿಷ್ಠೆ ಹಾಗೂ ಅವರಲ್ಲಿದ್ದ ಯೋಗಸಿದ್ದಿಯನ್ನು ಕಂಡ ಗ್ರಾಮಸ್ಥರು ಅವರನ್ನು ಅˉÉ್ಲೀನೆˉÉಗೊಳ್ಳುವಂತೆ ವಿನಂತಿಸಿಕೊಂಡು ತಮ್ಮ ವಶದಲ್ಲಿದ್ದ ಮಠದ ಆಸ್ತಿಯನ್ನುಹಿಂತಿರುಗಿಸಿದರೆಂದು ತಿಳಿದುಬರುತ್ತದೆ. ಪೂಜ್ಯರು ಗುರುಲಿಂಗ ಜಂಗಮ ಪ್ರಿಯರಾಗಿದ್ದುಶ್ರೀಮಠಕ್ಕೆ ಅದೇ ಹೆಸರನ್ನು ಅಭಿಧಾನ ಮಾಡಿದರು. ಬಸವತತ್ತ್ವ ಪ್ರೇಮಿಗಳಾಗಿದ್ದ ಪೂಜ್ಯರುಶರಣಧರ್ಮವನ್ನು ಪಾಲಿಸಿಕೊಂಡು ಬಂದವರು.ಶ್ರೀಮಠದ ಈಗಿನ ಪೀಠಾzs À್ಯಕ ್ಷರಾಗಿರುವ ಪೂಜ್ಯ ಶ್ರೀ ನಟರಾಜಮಹಾಸ್ವಾಮಿಗಳವರು ಶ್ರೀಮಠದ ಸರ್ವಾಂಗೀಣ ಅಭಿವೃದ್ದಿಗೆ ಕಾರಣಕರ್ತರಾಗಿದ್ದಾರೆ.ಕೇವಲ 24 ಗುಂಟೆ ಜಮೀನು ಹೊಂದಿದ್ದ ಶ್ರೀಮಠಕ್ಕೆ 3 ಎಕರೆ ಜಮೀನನ್ನು ಕೊಂಡು ಸೇರಿಸಿಆ ಜಾಗದಲ್ಲಿ ಬಡ ಮಕ್ಕಳ ಶಿಕ್ಷಣಕ್ಕಾಗಿ “ಶ್ರೀ ನಂಜುಂಡ ಶಿವಯೋಗೀಶ್ವರವಿದ್ಯಾಸಂಸ್ಥೆ”ಯನ್ನು ಸ್ಥಾಪಿಸಿದ್ದಾರೆ. ಈ ಸಂಸ್ಥೆ ಮಕ್ಕಳಿಗೆ ಊಟ, ವಸತಿ ಸೌಲಭ್ಯಗಳ ಜೊತೆಗೆನೈತಿಕ ಮೌಲ್ಯಗಳು, ಧಾರ್ಮಿಕ ಚಿಂತನೆ ಇದೆಲ್ಲವನ್ನೂ ಮೈಗೂಡಿಸುವಂತಹ ಒಂದುಸಂಸ್ಥೆಯಾಗಬೇಕೆಂಬುದು ಶ್ರೀಗಳ ಆಶಯ.ಶ್ರೀಮಠದ ಆಶ್ರಯದಲ್ಲಿ ಪ್ರತಿ ತಿಂಗಳ ಎರಡನೇ ಶನಿವಾರ “ತಿಂಗಳ ಬೆಳಕು”ಎಂಬ ಧರ್ಮತತ್ತ್ವ ಚಿಂತನಗೋಷ್ಠಿಯನ್ನು ನಡೆಸˉÁಗುತ್ತದೆ. ಈ ಗೋಷ್ಠಿಯಲ್ಲಿ ನಾಡಿನಗಣ್ಯ, ಸಾಹಿತಿ, ಚಿಂತಕರು ಪಾˉÉ್ಗೂಳ್ಳುತ್ತಿದ್ದಾರೆ ಹಾಗೂ ಗ್ರಾಮೀಣ ಬಡ ಕುಟುಂಬಗಳಿಗಾಗಿಸಾಮೂಹಿಕ ವಿವಾಹಗಳನ್ನು ಏರ್ಪಡಿಸುತ್ತಿದ್ದು ಅಪಾರ ಬಡಕುಟುಂಬಗಳು ಇದರಸದುಪಯೋಗ ಪಡೆದಿವೆ. ಜೊತೆಯಲ್ಲಿ ಮಠದ ವತಿಯಿಂದ ಪ್ರತಿ ವರ್ಷ ವೈದ್ಯಕೀಯ,ವ್ಯಕ್ತಿವಿಕಸನ ಶಿಬಿರಗಳನ್ನು ಆಯೋಜಿಸˉÁಗುತ್ತಿದೆ.
Swamiji
Swamiji Name :
ಪೂಜ್ಯ ಶ್ರೀ ನಟರಾಜ ಮಹಾಸ್ವಾಮಿಗಳು
Date of Birth :
12-02-1959
Place :
ನಂಜನಗೂಡು, ಮೈಸೂರು ಜಿˉÉ್ಲ
Pattadikara :
1973
Photo :
Programs
ಪ್ರತಿ ತಿಂಗಳು 2ನೇ ಶನಿವಾರ “ತಿಂಗಳ ಬೆಳಕು” ಕಾರ್ಯಕ್ರಮ, ಧರ್ಮ ಮತ್ತು ತತ್ತ್ವ ಚಿಂತನಗೋಷ್ಠಿ ಬಸವ ಜಯಂತಿಗೆ ಉತ್ಸವ ಮತ್ತು ಸಾಮೂಹಿಕ ವಿವಾಹಗಳು ಶಾª್ರÀಣ ಮಾಸದಲ್ಲಿ ಲಿಂ|| ಶ್ರೀ ನಂಜುಂಡ ಶಿವಯೋಗಿಗಳ ಆರಾಧನೆ ªಷ ರ್Àದಲ್ಲಿ ಹಲವು ಬಾರಿ ವ್ಯಕ್ತಿವಿಕಸನ, ಆರೋಗ್ಯ ಶಿಬಿರಗಳ ಆಯೋಜನೆ
Institutions
ಕಿರಿಯ / ಹಿರಿಯ ಪ್ರಾಥಮಿಕ / ಪ್ರೌಢಶಾˉÉ ಐ.ಟಿ.ಐ. ಕಾˉÉೀಜು ವಿದ್ಯಾರ್ಥಿ ನಿಲಯ
Photos
Full Address Kannada
ಓಂ ಶ್ರೀ ಗುರುಲಿಂಗ ಜಂಗಮ ದೇವರ ಮಠ ಗಾವಡಗೆರೆ - 571 610 ಹುಣಸೂರು ತಾ||, ಮೈಸೂರು ಜಿˉÉ್ಲ