Shriman Maha Samsthana Matha

Shriman Maha Samsthana Matha Claimed

ಶ್ರೀಮನ್ ಮಹಾ ಸಂಸ್ಥಾನ ಮಠ

Average Reviews

Description

ಶ್ರೀಮನ್ ಮಹಾ ಸಂಸ್ಥಾನ ಮಠ

ಕರ್ತೃ – ಶ್ರೀ ಷ.ಬ್ರ. ಆದಿ ಗುರು ನಾಗಾರ್ಜುನ ಶಿವಾಚಾರ್ಯ ಮಹಾಸ್ವಾಮಿಗಳು

ಶ್ರೀ ರೇಣುಕರು ಆಂಧ್ರಪ್ರದೇಶದ ಕೊಲ್ಲಿಪಾಕಿಯಿಂದ ಬಾಳೆಹೊನ್ನೂರಿಗೆ ಬಂದುನೆˉÉನಿಂತ ನಂತರದಲ್ಲಿ ರೇಣುಕರು ಸ್ಥಾಪಿಸಿದ ಪೀಠದ ಹತ್ತಿರದಲ್ಲಿ ಇರಲು ಅಪೇಕ್ಷಿಸಿ,ಆಂಧ್ರಪ್ರದೇಶದ ನಾಗಾರ್ಜುನಕೊಂಡದಿಂದ ಆದಿಗುರು ಶ್ರೀ ನಾಗಾರ್ಜುನ ಸ್ವಾಮಿಗಳುಸುಮಾರು 7ನೇ ಶತಮಾನದಲ್ಲಿ ಇಲ್ಲಿಗೆ ಬಂದು ಮಠವನ್ನು ಸ್ಥಾಪನೆ ಮಾಡಿದ್ದಾರೆಎಂಬುದಕ್ಕೆ ಶ್ರೀಮಠದಲ್ಲಿ ಉˉÉ್ಲೀಖವಿದೆ. ಶ್ರೀಮಠವು ಶ್ರೀ ರಂಭಾಪುರೀ ಖಾಸಾ ಶಾಖಾಮಠವಾಗಿ ಶಿಷ್ಯವರ್ಗದ ಪರಂಪರೆಯಲ್ಲಿ ಬೆಳೆದುಬಂದಿದೆ. ಶ್ರೀಮಠದ ಕರ್ತೃಗುರುಗಳಾಗಿದ್ದಶ್ರೀ ನಾಗಾರ್ಜುನ ಸ್ವಾಮಿಗಳ ಹೆಸರನ್ನೇ ಅವರ ನಂತರದ ಎˉÁ್ಲ ಗುರುಗಳು ಪಡೆದಿದ್ದರಿಂದಮಠದ ಪರಂಪರೆಯ ಬಗ್ಗೆ ನಿಖರತೆ ಇಲ್ಲ.1998 ರ ಫೆಬ್ರವರಿ 10 ರಂದು ಶ್ರೀ ರಂಭಾಪುರೀ ಪೀಠದ ಜಗದ್ಗುರುಗಳಾದ ಶ್ರೀಪ್ರಸನ್ನ ರೇಣುಕ ವೀರಸೋಮೇಶ್ವರ ಮಹಾಸ್ವಾಮಿಗಳಿಂದ ಪಟ್ಟಾಧಿಕಾರ ಪಡೆದುಕೊಂಡಶ್ರೀನಾಗಭೂಷಣ ಶಿವಾಚಾರ್ಯ ಸ್ವಾಮಿಗಳು ಶ್ರೀಮಠದ ಜೊತೆಗೆ ಬಿಜಾಪುರ ಜಿˉÉ್ಲಮುದ್ದೇಬಿಹಾಳ ತಾಲ್ಲೂಕು ಕೇಶವಪುರದ ಶ್ರೀ ಸಂಗಮೇಶ್ವರ ಬೃಹನ್ಮಠದ ಆಡಳಿತವನ್ನೂನೋಡಿಕೊಂಡು ಬರುತ್ತಿದ್ದಾರೆ. ಶ್ರೀಗಳು ಶ್ರೀ ರಂಭಾಪುರೀ ಜಗದ್ಗುರುಗಳ ಸಾನಿಧ್ಯದಲ್ಲಿಆಚಾರ-ವಿಚಾರ ಅನುಷ್ಠಾನಾದಿಗಳ ಬಗ್ಗೆ ಕಲಿತು ಹಾಗೂ ಸಾಹಿತ್ಯ, ಆಯುರ್ವೇದ ಶಾಸ್ತ್ರ,ಸಂಸ್ಕøತ ವ್ಯಾಕರಣಾ ಶಾಸ್ತ್ರಗಳನ್ನು ಅಭ್ಯಸಿಸಿ ವಿದ್ವತ್ತನ್ನು ಸಂಪಾದಿಸಿದ್ದಾರೆ.ಶ್ರೀಮಠದಲ್ಲಿ ಪುರಾತನ ಪೂಜಾ ಪರಿಕರಗಳು ಹಾಗೂ ತಾಮ್ರ ಶಾಸನಗಳುದೊರೆತಿವೆ. ಹಾಗೂ ಶ್ರೀಮಠದಲ್ಲಿ ಪ್ರತಿದಿನ ರುದ್ರಾಭಿಷೇಕ ಹಾಗೂ ತ್ರಿಕಾಲ ಪೂಜೆ ಮತ್ತುಅಮಾವಾಸ್ಯೆ ಹುಣ್ಣಿಮೆಗಳಲ್ಲಿ ವಿಶೇಷ ಪೂಜೆಯನ್ನು ನಡೆಸಿಕೊಂಡು ಬರˉÁಗುತ್ತಿದೆ.ಶ್ರೀಗಳು ಮಠವನ್ನು ಆರ್ಥಿಕವಾಗಿ ಹಾಗೂ ಸಾಮಾಜಿಕವಾಗಿ ಸಮಾಜದಲ್ಲಿ ಪ್ರಗತಿಯತ್ತಮುನ್ನಡೆಸಿಕೊಂಡು ಬರುತ್ತಿದ್ದಾರೆ.ಹಾಗೆಯೇ ಶ್ರೀಗಳು ಮಠದ ಭಕ್ತರ ಕಷ್ಟಕಾರ್ಪಣ್ಯಗಳಿಗೆ ಸ್ಪಂದಿಸುತ್ತಾ,ಪ್ರತಿಭಾವಂತ ಮಕ್ಕಳ ವಿದ್ಯಾಭ್ಯಾಸಕ್ಕೆ ಸಹಕರಿಸುತ್ತಾ ಬಂದಿದ್ದಾರೆ. ಶ್ರೀಗಳು ಭಕ್ತರಿಗೆಧಾರ್ಮಿಕ ಆಚರಣೆಗಳ ಮಹತ್ವವನ್ನು ತಿಳಿಸಿಕೊಡುತ್ತಾ ಜನರಲ್ಲಿ ಧಾರ್ಮಿಕ ಪ್ರಜ್ಞೆಬೆಳೆಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಮೂಲಕ ಶ್ರೀಗಳು ಧಾರ್ಮಿಕವಾಗಿ ಹಾಗೂವೈಚಾರಿಕವಾಗಿ ಮಠವನ್ನು ಮುನ್ನಡೆಸುತ್ತಿದ್ದಾರೆ.

Swamiji

Swamiji Name :
ಶ್ರೀ ಷ.ಬ್ರ. ಗುರು ನಾಗಭೂಷಣ ಶಿವಾಚಾರ್ಯ ಮಹಾಸ್ವಾಮಿಗಳು
Date of Birth :
20-6-1974
Place :
ಕೇಶವಪುರ ಮುದ್ದೇಬಿಹಾಳ ತಾ ||
Pattadikara :
10-2-1998
Photo :

Programs

ಪ್ರತಿನಿತ್ಯ ರುದ್ರಾಭಿಷೇಕ ಮತ್ತು ತ್ರಿಕಾಲ ಪೂಜೆ. ಪ್ರತಿ ಹುಣ್ಣಿಮೆ ಹಿಂದಿನ ದಿನ ಹೋಮ ಹಾಗೂ ಶ್ರೀಗಳ ದರ್ಶನ. ನಾಗರ ಪಂಚಮಿಯಂದು ವಿಶೇಷ ಪೂಜೆ. ದೀಪಾವಳಿ, ಕಾರ್ತೀಕ ಮಾಸದಲ್ಲಿ ದೀಪೋತ್ಸವ. ಮಹಾನವಮಿಗೆ 9 ದಿನ ವಿಶೇಷ ಪೂಜೆ. ಇಳೆಯಷ್ಟಮಿ (ಗೌರಿಪೂಜೆ)ಗೆ ವಿಶೇಷ ಪೂಜೆ.

Photos

Full Address Kannada

ಶ್ರೀಮನ್ ಮಹಾ ಸಂಸ್ಥಾನ ಮಠ ಮಳಲಿ - 577 414 ತೀರ್ಥಹಳ್ಳಿ ತಾ||, ಶಿವಮೊಗ್ಗ ಜಿ||

Map

Near by Places

ನೊಣಬೂರು - 3 ಕಿ.ಮೀ. ತೀರ್ಥಹಳ್ಳಿ - 19 ಕಿ.ಮೀ. ರಿಪ್ಪನ್ ಪೇಟೆ - 25 ಕಿ.ಮೀ. ಶಿವಮೊಗ್ಗ - 65 ಕಿ.ಮೀ.

Statistic

53 Views
0 Rating
0 Favorite
0 Share
error: Content is protected !!