ಇಂದಿಗೆ ಸುಮಾರು 500 ವರ್ಷಗಳ ಹಿಂದೆ ಅಂದರೆ 15-10ನೇ ಶತಮಾನವುಕರ್ನಾಟಕದ ಧಾರ್ಮಿಕ ವಲಯದಲ್ಲಿ ವಿಶಿಷ್ಠ ಕಾಲಘಟ್ಟ. ಕರ್ನಾಟಕದಾದ್ಯಂತ ನೂರಾರುವಿರಕ್ತಮಠಗಳು ಸ್ಥಾಪನೆಗೊಂಡು ವೀರಶೈವ ಧರ್ಮವನ್ನು ಪ್ರಚುರಪಡಿಸಿ ಭಕ್ತರಲ್ಲಿಧಾರ್ಮಿಕ ಪ್ರಜ್ಞೆಯನ್ನು ಮೂಡಿಸಿದ ಕಾಲಘಟ್ಟ. ಆ ಸಮಯದˉÉ್ಲೀ ಯರನಾಳ ಗ್ರಾಮದಲ್ಲಿಸ್ಥಾಪಿತಗೊಂಡ ಮಠವೇ ಶ್ರೀ ವಿರಕ್ತ ಮಠ.ವಿಜಯನಗರದ ಸಾಮಂತರಾದ ಹಾನಗˉï ಅರಸರ ಕುಲಗುರುಗಳಾದರಾಜಯೋಗಿ ಶ್ರೀ ಮ.ನಿ.ಪ್ರ. ಪಂಪಾಪತಿ ಶಿವಯೋಗಿಗಳು ವೈರಾಗ್ಯ ತಳೆದು ಹಂಪಿಯಿಂದˉÉೂೀಕ ಕˉÁ್ಯಣಕ್ಕಾಗಿ ಸಂಚಾರ ಹೊರಟು ಸದ್ಭಕ್ತರ ಇಚ್ಛೆಯಂತೆ ಯರನಾಳದಲ್ಲಿ ನೆˉÉಸಿ ಶ್ರೀವಿರಕ್ತ ಮಠವನ್ನು ಸ್ಥಾಪಿಸಿದರು. ಅಂದು ಸ್ಥಾಪಿತಗೊಂಡ ಶ್ರೀ ವಿರಕ್ತ ಮಠವು ಇಂದಿಗೂಭಕ್ತ ಸಮೂಹವನ್ನು ತನ್ನ ವೈಚಾರಿಕ ಚಿಂತನೆಗಳಿಂದ ಜಾಗೃತಗೊಳಿಸುತ್ತಾ ನಾಡಿನಧಾರ್ಮಿಕ ಭೂಪಟದಲ್ಲಿ ತನ್ನದೇ ಆದ ಸ್ಥಾನವನ್ನು ಹೊಂದಿದೆ.ಶ್ರೀಮಠದ ಭವ್ಯ ಪರಂಪರೆಯಲ್ಲಿ ಬರುವ ರಾಜಯೋಗಿ ಶ್ರೀ ಮ.ನಿ.ಪ್ರ.ಪಂಪಾಪತಿ ಶಿವಯೋಗಿಗಳು, ವೈರಾಗ್ಯಮೂರ್ತಿ ಶ್ರೀ ಮ.ನಿ.ಪ್ರ. ಬಾಲಲೀˉÁ ಮಹಾಂತರು,ಶ್ರೀ ಮ.ನಿ.ಪ್ರ. ವ್ಯಾಘ್ರ ಬಸವಲಿಂಗರು, ಸಿದ್ಧಗುರು ಶ್ರೀ ಮ.ನಿ.ಪ್ರ. ಹಂಪಯ್ಯ ಶಿವಯೋಗಿಗಳು ಪ್ರಾತಃಸ್ಮರಣೀಯರು. ತದನಂತರ ಶ್ರೀಮಠದ ಪೀಠಾಧಿಪತಿಗಳಗಿ ಬಂದವರು ಶ್ರೀಸಂಗನಬಸವ ಶಿವಯೋಗಿಗಳು.ಶ್ರೀ ಸಂಗನಬಸವ ಶಿವಯೋಗಿಗಳು ತಮ್ಮ ಗುರುವರ್ಯರಾದ ಶ್ರೀ ಮ.ನಿ.ಪ್ರ.ಹಂಪಯ್ಯ ಶಿವಯೋಗಿಗಳ ಅಪ್ಪಣೆ ಮೆರೆಗೆ ಹಾಗೂ ಸಿದ್ದಧಕುಲ ಚಕ್ರವರ್ತಿ ಲಚ್ಯಾಣದಸಿದ್ದಲಿಂಗ ಮಹಾರಾಜರ ಭಕ್ತಿಗೊಲಿದು ಯರನಾಳ ಜೊತೆಗೆ ಬಂಥನಾಳ ಪೀಠವನ್ನುಅಲಂಕರಿಸಿದರು. ಶ್ರೀಗಳ ಕಾˉÁವಧಿಯಲ್ಲಿ ಶ್ರೀಮಠವು ಇನ್ನೂ ಹೆಚ್ಚಿನ ಪ್ರಸಿದ್ಧಿ ಪಡೆಯಿತು.ಶ್ರೀ ಸಂಗನಬಸವ ಶಿವಯೋಗಿಗಳು ಧಾರ್ಮಿಕ ಚಿಂತಕರು. ಪೂಜ್ಯರುನೆರವೇರಿಸಿದ 770 ಅಮರಗಣಾಧೀಶರ ಮಹಾಮಂಟಪ ಪೂಜೆ ಹಾಗೂ ಒಂದು ಲಕ್ಷದತೊಂಭತ್ತಾರು ಸಾವಿರ ಶರಣ ಇಷ್ಟಲಿಂಗ ಮಹಾಪೂಜೆಗಳು ಸ್ಮರಣೀಯ ಹಾಗೂ”ವಿದ್ಯಾಥಿಗಳೇ ಜೀವಂತ ದೇವರು – ಶಾˉÉಗಳೇ ದೇವಾಲಯ” ಎಂಬುದನ್ನು ಅರಿತಿದ್ದಪೂಜ್ಯರು ವಿಜಯಪುರ ಜಿˉÉ್ಲಯಲ್ಲಿ ಶಿಕ್ಷಣ ಕ್ರಾಂತಿಯನ್ನು ಮಾಡಿ ಬಿ.ಎˉï.ಡಿ.ಇ. ಸಂಸ್ಥೆಹಾಗೂ ಶ್ರೀ ಸಿದ್ದೇಶ್ವರ ಸಂಸ್ಥೆಗಳಿಗೆ ತಾಯಿಯಾಗಿ ಸಲಹಿ 1964ರಲ್ಲಿ ಶ್ರೀ ಮ.ನಿ.ಪ್ರ.ದಯಾನಂದ ಅಪ್ಪಗಳಿಗೆ ಶ್ರೀಮಠದ ಅಧಿಕಾರವನ್ನು ಹಸ್ತಾಂತರಿಸಿದರು.ಶ್ರೀ ಮ.ನಿ.ಪ್ರ. ದಯಾನಂದ ಶಿವಯೋಗಿಗಳು ಸ್ನಾತಕೋತ್ತರ ಪದವೀಧರರು,ಸಕಲ ಶಾಸ್ತ್ರ ಸಂಪನ್ನರು, ಬಸವತತ್ವ ಅನುಯಾಯಿಗಳೂ ಆಗಿದ್ದರು. ಶ್ರೀಗಳು ಶ್ರೀಮಠದಅಧಿಕಾರ ವಹಿಸಿಕೊಂಡು ತ್ರಿಕಾಲಪೂಜಾನಿಷ್ಠರಾಗಿ ಶ್ರೀಮಠದ ಅಭಿವೃದ್ಧಿಯೊಂದಿಗೆಮುನ್ನಡೆಸಿದರು. ಕೇವಲ ಕರ್ನಾಟಕ ಮಾತ್ರವಲ್ಲದೆ ನೆರೆಯ ಆಂಧ್ರ ಹಾಗೂ ಮಹಾರಾಷ್ಟ್ರದಸದ್ಭಕ್ತರನ್ನು ತಮ್ಮ ಕಾರ್ಯಕ್ರಮಗಳ ಮೂಲಕ ಶ್ರೀಮಠಕ್ಕೆ ಕರೆತರುವಲ್ಲಿ ಯಶಸ್ವಿಯಾದರು.ಹಾಗೂ ರೈತಾಪಿ ಜನರ ಕˉÁ್ಯಣಕ್ಕಾಗಿ ಜಿˉÉ್ಲಯ ಸಮಗ್ರ ನೀರಾವರಿಗಾಗಿ ಅಂದಿನ ಸರಕಾರಕ್ಕೆಸವಾˉÁದವರು. ಇಂತಹ ಮಹಾಮಹಿಮರು ಶ್ರೀ ಗುರು ಸಂಗನಬಸವ ದೇವರನ್ನುಉತ್ತರಾದಿಕಾರಿಯನ್ನಾಗಿ ನೇಮಕ ಮಡಿ 1993ರ ಆಗಸ್ಟ್ 11 ರಲ್ಲಿ ಲಿಂಗೈಕ್ಯರಾದರು.ತಮ್ಮ ಚಿಕ್ಕವಯಸ್ಸಿನಲ್ಲಿಯೇ ಶ್ರೀಮಠದ ಉತ್ತರಾದಿಕಾರಿಗಳಾಗಿ ನೇಮಕಗೊಂಡುವಿದ್ಯಾಭ್ಯಾಸ ಪೂರ್ಣಗೊಳಿಸಿ ಶ್ರೀಮಠಕ್ಕೆ ಮರಳಿದ ಶ್ರೀ ಗುರು ಸಂಗನಬಸವದೇವರುಕೇವಲ ತಮ್ಮ 24ನೇ ವಯಸ್ಸಿನಲ್ಲಿಯೇ ಈ ಭಾಗದ ರೈತಾಪಿ ಜನರ ಜೀವನಾಡಿಯಾದಆಲಮಟ್ಟಿ ಜˉÁಶಯದ ಹೋರಾಟ ಮಾಡಿ ಜಯ ಒದಗಿಸಿಕೊಟ್ಟದ್ದು ಸ್ಮರಣೀಯಕಾರ್ಯ. ಶ್ರೀಗಳು ಶ್ರೀಮಠಕ್ಕೆ ಭವ್ಯ ಕಟ್ಟಡ, ಅತಿಥಿಗೃಹ, ದಾಸೋಹಮನೆ, ಬಡ ವಿದ್ಯಾರ್ಥಿಗಳಿಗೆ ಉಚಿತ ಪ್ರಸಾದ ನಿಲಯಗಳನ್ನು ಸ್ಥಾಪನೆ ಮಾಡಿದ ನಂತರ ಶ್ರೀಮಠದ ಪಟ್ಟಾಧಿಕಾರವನ್ನು 2010ರ ಮಾರ್ಚ್ 21 ರಲ್ಲಿ ಸ್ವೀಕರಿಸಿ ಶ್ರೀ. ಮ.ನಿ.ಪ್ರ. ಗುರು ಸಂಗನಬಸವಮಹಾಸ್ವಾಮಿಗಳೆಂಬ ಅಭಿದಾನ ಪಡೆದರು.ಶ್ರೀ ಗುರು ಸಂಗನಬಸವ ಮಹಾಸ್ವಾಮಿಗಳು ಶ್ರೀಮಠವನ್ನು ತಮ್ಮ ಅಭಿವೃದ್ಧಿಕಾರ್ಯಗಳೊಂದಿಗೆ ಉತ್ತುಂಗಕ್ಕೆ ಕೊಂಡೊಯ್ಯುತ್ತಿದ್ದಾರೆ. ಹಾಗೂ ಶ್ರೀಮಠದ ಜಾತ್ರೆಯನ್ನುಕೇವಲ ಜನಜಾತ್ರೆಯನ್ನಾಗಿ ಮಾಡದೆ ವೈಚಾರಿಕ ಜಾತ್ರೆಯನ್ನಾಗಿ ಮಾಡಿ ಸಾಮೂಹಿಕವಿವಾಹ, ಸರ್ವಧರ್ಮ ಸಮ್ಮೇಳನ ಮುಂತಾದ ಕಾರ್ಯಕ್ರಮಗಳ ಮೂಲಕಸಾರ್ಥಕಗೊಳಿಸುತ್ತಿದ್ದಾರೆ. ಶ್ರೀಗಳ ಇನ್ನೊಂದು ಮಹತ್ವದ ಕಾರ್ಯವೆಂದರೆ ಹಿರಿಯಬಂಥನಾಳ ಶ್ರೀಗಳ ಅವಧಿಯಲ್ಲಿದ್ದ ಉಕ್ಕಲಿ, ಯರನಾಳ ಪೀಠಕ್ಕೆ ನೂತನವಾಗಿ ಗುಳಬಾಳ,ಗುಡ್ಡೇವಾಡಿ ಮತ್ತು ಸೊˉÁ್ಲಪುರ ಮಠಗಳನ್ನು ಸೇರ್ಪಡೆ ಮಾಡಿದ್ದು.
Swamiji
Swamiji Name :
ಶ್ರೀ ಮ.ನಿ.ಪ್ರ. ಗುರುಸಂಗನಬಸವ ಮಹಾಸ್ವಾಮಿಗಳು
Date of Birth :
28-3- 1974
Place :
ಹುಬ್ಬಳ್ಳಿ
Pattadikara :
21-3-2010
Photo :
Programs
ಶ್ರಾವಣ ಮಾಸದಲ್ಲಿ ನಿತ್ಯ ರುದ್ರಾಭಿಷೇಕ, ಪುರಾಣ ಪ್ರವಚನ ಹಾಗೂ ಲಿಂ. ಶ್ರೀ ಮ.ನಿ.ಪ್ರ. ದಯಾನಂದ ಮಹಾಸ್ವಾಮಿಗಳ ಪುಣ್ಯಾರಾಧನೆ.
(ಶರಣ ದೀಕ್ಷೆ, ಮನೆಗೊಂದು ಶೌಚಾಲಯ-ಮನೆಗೊಂದು ಮರ, ಹಸಿರು-ಉಸಿರು ಕಾರ್ಯಕ್ರಮಗಳು) ಪುಷ್ಯ ಮಾಸದ ಸಪ್ತಮಿ ತಿಥಿಗೆ ಲಿಂ. ಶ್ರೀ ಮ.ನಿ.ಪ್ರ. ಹಂಪಯ್ಯ ಮಹಾಶಿವಯೋಗಿಗಳ ಪುಣ್ಯಾರಾಧನೆ. ಕಾರ್ತೀಕ ಮಾಸದಲ್ಲಿ ನಿತ್ಯ ದೀಪೋತ್ಸವ. ಯುಗಾದಿಗೆ ಶ್ರೀಮಠದ ಜಾತ್ರೆ. ಬಸವ ಜಯಂತಿ ಆಚರಣೆ.
Institutions
ಕಿರಿಯ / ಹಿರಿಯ ಪ್ರಾಥಮಿಕ / ಪ್ರೌಢ ಶಾˉÉ
Photos
Full Address Kannada
ಶ್ರೀ ವಿರಕ್ತಮಠ ಯರನಾಳ - 586 122
ಬಸವನಬಾಗೇವಾಡಿ ತಾ||, ವಿಜಯಪುರ ಜಿ||