ವಿಜಯಪುರ ಜಿˉÉ್ಲಯ ಸಿಂಧಗಿ ತಾಲ್ಲೂಕು ಕೇಂದ್ರದಿಂದ 20 ಕಿ.ಮೀ.ದೂರದಲ್ಲಿರುವ ಅಲಮೇಲು ಗ್ರಾಮದಲ್ಲಿ ಪುರಾತನ ಪರಂಪರೆಯ ಶ್ರೀ ವಿರಕ್ತಮಠವುಅಸ್ತಿತ್ವದಲ್ಲಿದ್ದು, ತನ್ನ ಧಾರ್ಮಿಕ ಹಾಗೂ ಸಾಮಾಜಿಕ ಕಾರ್ಯಕ್ರಮಗಳ ಮೂಲಕ ಈಭಾಗದ ಭಕ್ತರಿಗೆ ಸೂಕ್ತ ಮಾರ್ಗದರ್ಶನ ನೀಡುತ್ತಿದೆ. ಶ್ರೀಮಠದ ಕರ್ತೃಗುರುಗಳು 12ನೇಶತಮಾನದಲ್ಲಿ ಜರುಗಿದ ಕˉÁ್ಯಣ ಕ್ರಾಂತಿಯ ಚಾರಿತ್ರಿಕ ಹಿನ್ನೆˉÉಯ ಶ್ರೀ ಜಗದೇವಮಲ್ಲಿಬೊಮ್ಮ ಶರಣರೆಂದು ಹೇಳˉÁಗಿದೆ.ಶ್ರೀಮಠದ ಕಟ್ಟಡವು ಕಪ್ಪು ಶಿˉÉಯಿಂದ ಅತ್ಯಂತ ವಿಶಾಲವಾಗಿ ಹಾಗೂ ಭವ್ಯವಾಗಿರೂಪುಗೊಂಡಿದ್ದು ತನ್ನ ಪುರಾತನ ಪರಂಪರೆಯನ್ನು ಸಾರಿಹೇಳುತ್ತಿದೆ ಇದಕ್ಕೆ ಕಾರಣಶ್ರೀಮಠವು 12ನೇ ಶತಮಾನದಲ್ಲಿ ಸ್ಥಾಪಿತಗೊಂಡಿದ್ದು ನಂತರದಲ್ಲಿ ಶ್ರೀಮಠವು ಈಪ್ರಾಂತ್ಯದಲ್ಲಿ ಪ್ರಾಮುಖ್ಯತೆಯನ್ನು ಪಡೆದಿರುವುದಾಗಿದೆ. ಆದರೆ ಕರ್ತೃಗುರುಗಳ ನಂತರದಪರಂಪರೆಯ ಬಗ್ಗೆ ಸ್ಪಷ್ಟವಾದ ಮಾಹಿತಿಗಳು ಲಭ್ಯವಿಲ್ಲದಿರುವುದು ಬೇಸರದ ಸಂಗತಿ.ಕರ್ತೃಗುರುಗಳಾದ ಶ್ರೀ ಮ.ನಿ.ಪ್ರ. ಜಗದೇವ-ಮಲ್ಲಿಬೊಮ್ಮ ಶರಣರ ನಂತರದಪರಂಪರೆಯಲ್ಲಿ ಶ್ರೀ ಮ.ನಿ.ಪ್ರ ವಿರಕ್ತಯ್ಯ ಸ್ವಾಮಿಗಳು, ಶ್ರೀ ಮ.ನಿ.ಪ್ರ ಮರುಳಸಿದ್ದಯ್ಯಸ್ವಾಮಿಗಳು ಅಧಿಕಾರ ನಡೆಸಿದ್ದಾರೆಂದು ತಿಳಿದುಬರುತ್ತದೆ. ಶ್ರೀ ಮರುಳಸಿದ್ದಯ್ಯ ಸ್ವಾಮಿಗಳುಶ್ರೀಮಠದಲ್ಲಿ ಧಾರ್ಮಿಕ ಕಾರ್ಯಕ್ರಮಗಳ ಮೂಲಕ ಭಕ್ತರಿಗೆ ಸನ್ಮಾರ್ಗ ತೋರಿ 1972ರಲ್ಲಿಲಿಂಗೈಕ್ಯರಾಗಿದ್ದು, ತದನಂತರ ಶ್ರೀ ಅರವಿಂದ ಸ್ವಾಮಿಗಳನ್ನು ನೇಮಕಗೊಳಿಸˉÁಗಿತ್ತಾದರೂಅವರು ಇಲ್ಲಿ ಬಹುಕಾಲ ನೆˉÉಸಲಿಲ್ಲ ಎಂದು ಹೇಳˉÁಗುತ್ತದೆ.ಈಗಿನ ಶ್ರೀಗಳಾದ ಶ್ರೀ ಮ.ನಿ.ಪ್ರ. ಜಗದೇವ ಮಲ್ಲಬೊಮ್ಮ ಸ್ವಾಮಿಗಳು ಶ್ರೀಮಠದಅಧಿಕಾರ ವಹಿಸಿಕೊಂಡು ಶ್ರೀಮಠವನ್ನು ಸಮರ್ಥವಾಗಿ ಮುನ್ನಡೆಸಿಕೊಂಡು ಬರುತ್ತಿದ್ದುಶ್ರೀಮಠದ ಸರ್ವಾಂಗೀಣ ಅಭಿವೃದ್ದಿಗೆ ಶ್ರಮಿಸುತ್ತಿದ್ದಾರೆ. ಶ್ರೀಮಠದಲ್ಲಿ ಪ್ರತಿನಿತ್ಯ ಧಾರ್ಮಿಕಆಚರಣೆಗಳೊಂದಿಗೆ, ಪ್ರತಿ ಹುಣ್ಣಿಮೆಗೆ “ಶಿವಾನುಭವಗೋಷ್ಠಿ” ಗಳನ್ನು ಆಯೋಜಿಸˉÁಗುತ್ತಿದ್ದು ಶ್ರೀಗಳು ಹಳ್ಳಿಹಳ್ಳಿಗಳಲ್ಲಿ ಸಂಚರಿಸಿ ಶಿವಾನುಭವಗೋಷ್ಠಿಗಳ ಮೂಲಕ ಭಕ್ತರಿಗೆವೀರಶೈವ ದರ್ಮಾಚರಣೆಗಳ ಅರಿವನ್ನು ಮೂಡಿಸುತ್ತಿದ್ದಾರೆ.
Swamiji
Swamiji Name :
ಶ್ರೀ ಮ.ನಿ.ಪ್ರ ಜಗದೇವ ಮಲ್ಲಿಬೊಮ್ಮ ಮಹಾಸ್ವಾಮಿಗಳು
Date of Birth :
20-07-1971
Place :
ಮುಳಗುಂದ, ಗದಗ ತಾ||
Pattadikara :
24-2-2008
Photo :
Programs
ಪ್ರತಿ ಹುಣ್ಣಿಮೆಗೆ ಶಿವಾನುಭವಗೋಷ್ಠಿ ಜೊತೆಗೆ ಶ್ರೀಗಳು ಸಂಚಾರಿ ಶಿವಾನುಭವ ಗೋಷ್ಠಿಯನ್ನು ಹಳ್ಳಿಹಳ್ಳಿಗಳಿಗೆ ಹೋಗಿ ನಡೆಸಿಕೊಡುತ್ತಾರೆ.
Photos
Full Address Kannada
ಶ್ರೀ ವಿರಕ್ತಮಠ ಅಲಮೇಲು - 586 202 ಸಿಂಧಗಿ ತಾ||, ವಿಜಯಪುರ ಜಿ||