ಕರ್ತೃ – ಶ್ರೀ ಷ.ಬ್ರ. ಶಿವಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು
ಮೈಸೂರು ಜಿˉÉ್ಲ ಟಿ. ನರಸೀಪುರ ತಾಲ್ಲೂಕಿನ ಮುಡುಕುತೊರೆ ತಾಲ್ಲೂಕುಕೇಂದ್ರದಿಂದ 20 ಕಿ.ಮೀ. ದೂರದಲ್ಲಿದ್ದು ಈ ಗ್ರಾಮದ ಹೊರವಲಯದಲ್ಲಿ ಅಸ್ತಿತ್ವದಲ್ಲಿರುವಶ್ರೀ ತೋಪಿನ ಮಠವು ಶ್ರೀಮದ್ ರಂಭಾಪುರಿ ಪೀಠದ ಶಾಖಾಮಠವಾಗಿ ಶಿಷ್ಯವರ್ಗದಪರಂಪರೆಯಲ್ಲಿ ಬೆಳೆದುಬಂದಿದೆ. ಶ್ರೀ ತೋಪಿನಮಠದ ಕರ್ತಗುರುಗಳೆಂದು ಶ್ರೀ ಷ.ಬ್ರ.ಶಿವಲಿಂಗ ಶಿವಾಚಾರ್ಯ ಮಹಾಸ್ವಾಮಿಗಳನ್ನು ಗುರುತಿಸˉÁಗಿದ್ದು, ಕರ್ತೃಗಳು ಸುಮಾರು150 ವರ್ಷಗಳ ಹಿಂದೆ ಲಿಂಗೈಕ್ಯರಾಗಿರಬಹುದು ಎಂದು ಈಗಿನ ಶ್ರೀಗಳುಅಭಿಪ್ರಾಯಿಸುತ್ತಾರೆ.ಪುರಾತನ ಕಾಲದ ಮಠವಾದರೂ ಆಧಾರಗಳ ಕೊರತೆಯಿಂದ ಶ್ರೀ ಮಠದಇತಿಹಾಸವನ್ನು ತಿಳಿಯಲು ತೊಡಕಾಗಿದೆ. ಅತ್ಯಂತ ಪ್ರಭಾವಯುತವಾಗಿ ಬೆಳೆದಿರುವ ಶ್ರೀತೋಪಿನಮಠದ ಇತಿಹಾಸದ ಬಗ್ಗೆ ಸ್ಪಷ್ಟತೆಯಿಲ್ಲದಿರುವುದು ಬೇಸರದ ಸಂಗತಿ. ಕರ್ತೃಗಳುಶ್ರೀಮಠಕ್ಕೆ ಬರುವ ಮುಂಚೆಯೇ ಶ್ರೀಮಠ ಅಸ್ತಿತ್ವದಲ್ಲಿತ್ತೆಂದು ಹೇಳˉÁಗುತ್ತಿದ್ದು, ಮೈಸೂರುಮಹಾರಾಜರು ಈ ಮಠವನ್ನು ಕಟ್ಟಿಸಿ 125 ಎಕರೆ ಹೊಲವನ್ನು ದಾನವಾಗಿ ನೀಡಿದ್ದುಕಾಲಕ್ರಮೇಣ ಮಠದ ಆಸ್ತಿಯು ಬೇರೆಯವರ ಪಾˉÁಗಿ ಈಗ ಹೊಲಗಳಿಲ್ಲ.ಹಿಂದಿನ ಗುರುಗಳಾದ ಶ್ರೀ ಷ.ಬ್ರ. ಮಹಾಲಿಂಗ ಶಿವಾಚಾರ್ಯಮಹಾಸ್ವಾಮಿಗಳು 1968ರಲ್ಲಿ ಶ್ರೀಮಠಕ್ಕೆ ಪಟ್ಟಾಧಿಕಾರಗೊಂಡರು. ಅಲ್ಲಿಯವರೆಗೂಸುಮಾರು 40 ವರ್ಷಗಳ ಕಾಲ ಶ್ರೀಮಠವು ಸರ್ಕಾರದ ವಶದಲ್ಲಿದ್ದು ಶ್ರೀ ಮಹಾಲಿಂಗಶಿವಾಚಾರ್ಯರು ಬಂದ ನಂತರ 1968ರˉÉ್ಲೀ ಶ್ರೀಮಠವನ್ನು ಸರ್ಕಾರದಿಂದ ಬಿಡಿಸಿಕೊಂಡುಪ್ರತಿವರ್ಷ 25,000 ರೂಪಾಯಿ ಸ್ವಸ್ತಿಕ್ ಹಣಪಡೆಯುವಲ್ಲಿ ಯಶಸ್ವಿಯಾದರು. ಶ್ರೀಮಹಾಲಿಂಗ ಶಿವಾಚಾರ್ಯರು ಶ್ರೀಮಠವನ್ನು ಸರ್ವಾಂಗೀಣವಾಗಿ ಅಭಿವೃದ್ಧಿಪಡಿಸುವಲ್ಲಿಶ್ರಮಿಸಿದ್ದು ಪ್ರಸ್ತುತ ಮಂಡ್ಯ ಜಿˉÉ್ಲ ಚಂದೂಪುರ ಮಠದ ಶ್ರೀಗಳಾಗಿದ್ದಾರೆ.ಪ್ರಸ್ತುತ ಶ್ರೀಗಳಾದ ಶ್ರೀ ಷ.ಬ್ರ. ಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮಿಗಳು1993ರಲ್ಲಿ ಹಿರಿಯ ಗುರುಗಳ ಆಶೀರ್ವಾದದೊಂದಿಗೆ ಶ್ರೀಮಠದ ಪಟ್ಟಕ್ಕೆ ಬಂದಿದ್ದುಗುರುಗಳ ಮಾರ್ಗದರ್ಶನದಲ್ಲಿ ಪರಿಪಕ್ವಗೊಂಡಿದ್ದಾರೆ. ಶ್ರೀಗಳು ಶ್ರೀಮಠವನ್ನು ಧಾರ್ಮಿಕಆಚರಣೆಗಳೊಂದಿಗೆ ಮುನ್ನಡೆಸುತ್ತಿದ್ದು ಶ್ರೀಮಠದ ಅಭಿವೃದ್ಧಿಗೆ ಯೋಜನೆ ರೂಪಿಸಿಕೊಂಡುಆ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗಿದ್ದಾರೆ.
Swamiji
Swamiji Name :
ಶ್ರೀ ಷ.ಬ್ರ. ಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮಿಗಳು
Date of Birth :
28-07-1978
Place :
ಮುಡುಕುತೊರೆ, ಟಿ.ನರಸೀಪುರ ತಾ||
Pattadikara :
1993
Photo :
Programs
ಪ್ರತಿ ತಿಂಗಳ ಅಮವಾಸೆಗೆ ವಿಶೇಷ ಪೂಜೆ
ಚೈತ್ರ ಮಾಸದಲ್ಲಿ ಮುತ್ತೈದೆಯರ ಪೂಜೆ
ಮಾಘ ಮಾಸದಲ್ಲಿ ಶ್ರೀ ಮಠದ ಜಾತ್ರೆ ಮಹೋತ್ಸವ
ಶಾª್ರÀಣ ಮತ್ತು ಕಾರ್ತಿಕ ಮಾಸದಲ್ಲಿ ವಿಶೇಷ ಪೂಜೆ
Photos
Full Address Kannada
ಶ್ರೀ ತೋಪಿನ ಮಠ
ಮುಡುಕುತೊರೆ ಕ್ಷೇತ್ರ
ಟಿ. ನರಸೀಪುರ ತಾ||, ಮೈಸೂರು ಜಿಲ್ಲೆ