ರಾಯಚೂರು ನಗರದ ನೇತಾಜಿ ನಗರದಲ್ಲಿ ಶ್ರೀ ಷ.ಬ್ರ. ಸೋಮನಾಥಶಿವಾಚಾರ್ಯ ಸ್ವಾಮಿಗಳಿಂದ ಸ್ಥಾಪಿತಗೊಂಡಿದೆಯೆಂದು ಹೇಳˉÁಗಿರುವ ಶ್ರೀಸೋಮವಾರ ಪೇಟೆ ಹಿರೇಮಠವು ಶ್ರೀಮದ್ ರಂಭಾಪುರಿ ಪೀಠದ ಶಾಖಾಮಠವಾಗಿಶಿಷ್ಯವರ್ಗದ ಪರಂಪರೆಯಲ್ಲಿ ಬೆಳೆದು ಬಂದಿದೆ. ಕರ್ತೃಗುರುಗಳಾದ ಶ್ರೀ ಸೋಮನಾಥಶಿವಾಚಾರ್ಯ ಸ್ವಾಮಿಗಳ ಕಾಲಮಾನದ ಬಗ್ಗೆ ನಿಖರವಾಗಿ ತಿಳಿದುಬರುವುದಿಲ್ಲವಾದರೂಶ್ರೀಗಳ ಕರ್ತೃತ್ವ ಶಕ್ತಿಯ ಬಲದಿಂದಾಗಿ ಶ್ರೀಮಠವು ಇಂದಿನವರೆಗೂ ಧಾರ್ಮಿಕಆಚರಣೆಗಳನ್ನು ಮುನ್ನಡೆಸಿಕೊಂಡು ಬರುತ್ತಿದೆಯೆಂದು ಹೇಳಬಹುದು.ಕರ್ತೃಗುರುಗಳ ನಂತರದ ಪರಂಪರೆಯಲ್ಲಿ ಬಂದಿರುವ ಗುರುಗಳ ಬಗ್ಗೆದಾಖˉÉಗಳಿಲ್ಲದಿರುವುದು ಬೇಸರದ ಸಂಗತಿ. ಆದರೆ ಶ್ರೀಮಠದಲ್ಲಿ ಇಲ್ಲಿಯವರೆಗೂ 10ಜನಸ್ವಾಮಿಗಳು ಅಧಿಕಾರ ನಡೆಸಿದ್ದು ಈಗಿನವರು 11ನೇ ಶ್ರೀಗಳೆಂದು ಅಂದಾಜಿಸˉÁಗಿದೆ.ಹಿಂದಿನ ಶ್ರೀಗಳಾದ ಶ್ರೀ ಷ.ಬ್ರ. ರಾಚೋಟಿ ಶಿವಾಚಾರ್ಯ ಮಹಾಸ್ವಾಮಿಗಳು ದೀರ್ಘಕಾಲ ಶ್ರೀಮಠವನ್ನು ಮುನ್ನಡೆಸಿದ್ದು ಭಕ್ತರ ಸಹಕಾರದೊಂದಿದೆ ಶ್ರೀಮಠವನ್ನುಅಭಿವೃದ್ದಿಗೊಳಿಸಿದ್ದರು.ಈಗಿನ ಶ್ರೀಗಳಾದ ಶ್ರೀ ಷ.ಬ್ರ. ಅಭಿನವ ರಾಚೋಟಿ ವೀರ ಶಿವಾಚಾರ್ಯಮಹಾಸ್ವಾಮಿಗಳು 2006ರ ಅಕ್ಟೋಬರ್ 2ರಲ್ಲಿ ಶ್ರೀಮಠದ ಅಧಿಕಾರ ವಹಿಸಿಕೊಂಡುಧಾರ್ಮಿಕ ಆಚರಣೆಗಳೊಂದಿಗೆ ಶ್ರೀಮಠದ ಸರ್ವಾಂಗೀಣ ಅಭಿವೃದ್ಧಿಗೆ ಯೋಜನೆ ರೂಪಿಸಿಕೊಂಡು ಕಾರ್ಯೋನ್ಮುಖರಾಗಿದ್ದಾರೆ. ಶ್ರೀಗಳು ಶ್ರೀಮಠದಲ್ಲಿ ಪ್ರತಿ ಸೋಮವಾರ“ಶಿವಾನುಭವಗೋಷ್ಠಿ”ಗಳನ್ನು ನಡೆಸುತ್ತಿದ್ದು, ಶ್ರಾವಣ ಮಾಸದಲ್ಲಿ ನಿತ್ಯ ಪುರಾಣಪ್ರವಚನಗಳ ಮುಖಾಂತರ ಭಕ್ತರಿಗೆ ಧಾರ್ಮಿಕ ಸಂಸ್ಕಾರ ನೀಡುತ್ತಿದ್ದಾರೆ. ಶ್ರೀಮಠವುಪುರಾತನ ಕಾಲದ್ದಾಗಿದ್ದು ಮಠದಲ್ಲಿರುವ ಮರದ ಕೆತ್ತನೆಯ ಕˉÁಕೃತಿಗಳು ಪರಂಪರೆಯಭವ್ಯತೆಯನ್ನು ಸಾರುತ್ತಿವೆ.ಶ್ರೀಗಳು ಶ್ರೀಮಠದ ಜೊತೆಯಲ್ಲಿ ಶಾಖಾಮಠವಾದ ಅತ್ತನೂರು ಮಠವನ್ನುಮತ್ತು ಕಲಬುರ್ಗಿ ಜಿˉÉ್ಲಯ ರೇವೂರಿನ ಹಿರೇಮಠದ ಅಧಿಕಾರವನ್ನು ಹೊಂದಿದ್ದು ಈ ಎˉÁ್ಲಮಠಗಳನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ಯುತ್ತಿದ್ದಾರೆ.
Swamiji
Swamiji Name :
ಶ್ರೀ ಷ.ಬ್ರ. ಅಭಿನವ ರಾಚೊಟಿ ವೀರ ಶಿವಾಚಾರ್ಯ
Date of Birth :
2-6-1974
Place :
ರೇವೂರು, ಅಫಜಲಪುರ ತಾ||
Pattadikara :
2-10-2006
Photo :
Programs
ಪ್ರತಿ ಸೋಮವಾರ ಶಿವಾನುಭವ ಗೋಷ್ಠಿ. ಯುಗಾದಿಗೆ ಶ್ರೀ ಹಿರಿಯ ಗುರುಗಳ ಪುಣ್ಯಾರಾಧನೆ. ಏಪ್ರಿˉï, ಮೇನಲ್ಲಿ ವೈದಿಕ ಸಂಸ್ಕಾರ ಶಿಬಿರ. ಶಾª್ರÀಣ ಮಾಸದಲ್ಲಿ ನಿತ್ಯ ಪುರಾಣ ಪ್ರವಚನ. ದಸರಾದಲ್ಲಿ ಶ್ರೀದೇವಿ ಪುರಾಣ ಪಾರಾಯಣ.
Institutions
ಪೂರ್ವ ಪ್ರಾಥಮಿಕ ಪಾಠಶಾˉÉ ವಿದ್ಯಾರ್ಥಿನಿಲಯ.
Photos
Full Address Kannada
ಶ್ರೀ ಸೋಮವಾರ ಪೇಟೆ ಹಿರೇಮಠ ನೇತಾಜಿ ನಗರ, ರಾಯಚೂರು - 584 101 ರಾಯಚೂರು ತಾ||, ಜಿ||