ಮೈಸೂರು ಜಿˉÉ್ಲ ಟಿ. ನರಸೀಪುರ ಪಟ್ಟಣದ ಪ್ರಾರಂಭದಲ್ಲಿ ಕಪಿˉÁನದಿ ದಡದಲ್ಲಿಸ್ಥಾಪಿತಗೊಂಡಿರುವ ಶ್ರೀ ಸೇತುವೆ ಮಠವು ದೇವನೂರು ಮಠದ ಶಾಖಾಮಠವಾಗಿ ತನ್ನಧಾರ್ಮಿಕ ಆಚರಣೆಗಳ ಮೂಲಕ ಪ್ರಚಲಿತದಲ್ಲಿದೆ. ಕಪಿಲನದಿಯ ಸೇತುವೆ ಸಮೀಪ ಈಮಠವು ಸ್ಥಾಪನೆಯಾಗಿರುವುದರಿಂದ ಶ್ರೀ ಸೇತುವೆ ಮಠವೆಂದು ಕರೆಯˉÁಗುತ್ತದೆ.ಶ್ರೀಮಠದ ಕರ್ತೃಗುರುಗಳೆಂದು ಶ್ರೀ ಕˉïಪುರ ಸ್ವಾಮಿಗಳೆಂದು ಗುರುತಿಸˉÁಗಿದ್ದು ಇವರಗದ್ದುಗೆಯು ಶ್ರೀಮಠದಲ್ಲಿದ್ದು ನಿತ್ಯಪೂಜೆಗೆ ಒಳಪಟ್ಟಿದೆ.ಕರ್ತೃಗುರುಗಳ ನಂತರದ ಪರಂಪರೆಯಲ್ಲಿ ಪ್ರಸ್ತುತ ಶ್ರೀಗಳು ಬರುವ ಮುಂಚೆ 5-6 ಜನ ಶ್ರೀಗಳು ಅಧಿಕಾರಕ್ಕೆ ಬಂದಿದ್ದಾರೆಂದು ಹೇಳˉÁಗಿದ್ದು ಸ್ಪಷ್ಟತೆಯಿಲ್ಲ. ಮೈಸೂರುಸಂಸ್ಥಾನದಲ್ಲಿ ಭರತನಾಟ್ಯ ಕˉÁವಿದೆಯಾಗಿದ್ದ ಶ್ರೀಮತಿ ಚಂದ್ರಕಾಂತಮ್ಮ ಎನ್ನುವವರುತಮ್ಮ ಆಸ್ತಿಯನ್ನು ದಾನಕೊಟ್ಟಿರುವುದು ಕಂಡುಬರುತ್ತದೆ. ಹಿಂದಿನ ಶ್ರೀಗಳಾದ ಲಿಂ|| ಶ್ರೀ ಶ್ರೀಗುರುಲಿಂಗ ಮಹಾಸ್ವಾಮಿಗಳು ಶ್ರೀಮಠದ ಪರಂಪರೆಯಂತೆ ಶ್ರೀಮಠವನ್ನುಮುನ್ನಡೆಸಿಕೊಂಡು ಬಂದಿದ್ದು ಭಕ್ತರ ಪ್ರೀತಿಗೆ ಪಾತ್ರರಾಗಿದ್ದರು. ಶ್ರೀಗಳು ಮಠದ ಭಕ್ತರಿಗೆಸನ್ಮಾರ್ಗ ತೋರುತ್ತಾ 1998ರಲ್ಲಿ ಲಿಂಗೈಕ್ಯರಾಗಿದ್ದಾರೆ.ಪ್ರಸ್ತುತ ಶ್ರೀಗಳಾದ ಶ್ರೀ ಶ್ರೀ ಸಹಜಾನಂದ ಸ್ವಾಮಿಗಳು 1984ರಲ್ಲಿ ಹಿಂದಿನಶ್ರೀಗಳಿರುವಾಗˉÉೀ ಅವರಿಂದ ಪಟ್ಟಾಧಿಕಾರದ ಅನುಗ್ರಹ ಪಡೆದು ಅಧಿಕಾರಕ್ಕೆ ಬಂದಿದ್ದುಶ್ರೀಮಠವನ್ನು ಸಮರ್ಥವಾಗಿ ಮುನ್ನಡೆಸುತ್ತಿದ್ದಾರೆ. ಶ್ರೀಗಳು ಭಕ್ತರ ಸಹಕಾರದೊಂದಿಗೆಶ್ರೀಮಠದ ಜೀರ್ಣೋದ್ಧಾರ ಕಾರ್ಯ ಕೈಗೊಂಡು ಪೂರ್ಣಗೊಳಿಸಿದ್ದಾರೆ. ಶ್ರೀಗಳುಶ್ರೀಮಠದ ¨s Àಕ ್ತರ ಹಾಗೂ ಸಮಾಜದ ಶ್ರೇಯೋಭಿವೃದಿ್ಧಗೆ ಶ್ರಮಿಸುತ್ತಿದ್ದುಜನಾನುರಾಗಿಯಾಗಿದ್ದಾರೆ. ಶ್ರೀಮಠದಲ್ಲಿ ಪ್ರತಿ ನಿತ್ಯ ಧಾರ್ಮಿಕ ಆಚರಣೆಗಳೊಂದಿಗೆಧನುರ್ಮಾಸದಲ್ಲಿ ವಿಶೇಷವಾಗಿ ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳˉÁಗುತ್ತದೆ.
Swamiji
Swamiji Name :
ಶ್ರೀ ಶ್ರೀ ಸಹಜಾನಂದ ಸ್ವಾಮಿಗಳು
Date of Birth :
1961
Place :
ಹೊಸಹೂರು ಹುಂಡಿ, ಟಿ.ನರಸೀಪುರ ತಾ||
Pattadikara :
1984
Photo :
Programs
ಧನುರ್ಮಾಸದಲ್ಲಿ ಶ್ರೀ ಮಠದಲ್ಲಿ ಧಾರ್ಮಿಕ ಕಾರ್ಯಕ್ರಮಗಳು
Photos
Full Address Kannada
ಶ್ರೀ ಸೇತುವೆ ಮಠ
ಹೊಸತಿರುಮಕೊಡ್ಲು, ಟಿ. ನರಸೀಪುರ - 571 124
ಮೈಸೂರು ಜಿಲ್ಲೆ