ಕುಂದೂರು ಗ್ರಾಮದ ಮಧ್ಯಭಾಗದಲ್ಲಿ ಸ್ಥಾಪಿತಗೊಂಡಿರುವ ಶ್ರೀ ಸರ್ಪಭೂಷಣಶಿವಯೋಗಿಗಳ ಮಠವು ಈ ಭಾಗದ ಪ್ರಮುಖ ಧಾರ್ಮಿಕ ಕೇಂದ್ರವಾಗಿ ಬೆಳೆದುಬಂದಿದೆ.ಶ್ರೀ ಸರ್ಪಭೂಷಣ ಶಿವಯೋಗಿಗಳು ˉÉೂೀಕೋದ್ದಾರಕ್ಕಾಗಿ ಸಂಚಾರ ಮಾಡುತ್ತಾಕುಂದೂರು ಗ್ರಾಮಕ್ಕೆ ಆಗಮಿಸಿ ನೆˉÉನಿಂತು ಶ್ರೀಮಠವನ್ನು ಸ್ಥಾಪಿಸಿದ್ದು ಆ ಕಾರಣದಿಂದಾಗಿಶ್ರೀಮಠವನ್ನು ಕರ್ತೃ ಗುರುಗಳ ಹೆಸರಿನಿಂದˉÉೀ ಕರೆಯˉÁಗುತ್ತಿದೆ.ಶ್ರೀ ಸರ್ಪಭೂಷಣ ಶಿವಯೋಗಿಗಳ ನಂತರ ಸುಮಾರು 10 ಜನ ಶ್ರೀಗಳುಅಧಿಕಾರ ನಡೆಸಿದ್ದಾರೆಂದು ಹೇಳˉÁಗುತ್ತಿದ್ದು ಸ್ಪಷ್ಟತೆಯಿಲ್ಲ. ಮಠದ ಆವರಣದಲ್ಲಿ ಒಟ್ಟುಏಳು ಗದ್ದುಗೆಗಳಿದ್ದು ಉಳಿದ ಗದ್ದುಗೆಗಳ ಬಗ್ಗೆ ತಿಳಿದು ಬರುವುದಿಲ್ಲ. ಕರ್ತೃ ಗುರುಗಳಶಿಷ್ಯರಾಗಿದ್ದ ಶ್ರೀ ನಂಜುಂಡ ರಾಜೇಂದ್ರ ಸ್ವಾಮಿಗಳು ಶ್ರೀಮಠದ ನಿರ್ವಹಣೆಯನ್ನುಸಮರ್ಥವಾಗಿ ನಿರ್ವಹಿಸಿ ಮಠದ ಕಟ್ಟಡವನ್ನು ವಿಸ್ತರಿಸಿದ್ದರು. ಇವರ ಕಾಲದಲ್ಲಿ ಶ್ರೀಮಠವುಹೆಚ್ಚು ಪ್ರಚುರಗೊಂಡಿದೆ. ತದನಂತರದ ಪರಂರೆಯಲ್ಲಿ ಕಾಣಸಿಗುವ ಶ್ರೀ ಶಿವಪ್ಪ ಸ್ವಾಮಿಗಳಕಾಲದಲ್ಲಿ ಮಠವು ಹೆಚ್ಚಿನ ಅಭಿವೃದ್ಧಿ ಕಂಡಿದ್ದು ದಾಸೋಹ ಸೇವೆ ಅಮೋಘವಾಗಿನಡೆಯುತ್ತೆಂದು ಹೇಳˉÁಗುತ್ತದೆ.ಶ್ರೀ ಸರ್ಪಭೂಷಣ ಶಿವಯೋಗಿಗಳ ಮಠದ ಪರಂಪರೆಯ ಎˉÁ್ಲ ಗುರುಗಳಬಗ್ಗೆ ಸಂಶೋಧನೆ ನಡೆಸಬೇಕಾದ ಅಗತ್ಯವಿದೆ. ಈ ಹಿಂದಿನ ಗುರುಗಳು ಯಾರ್ಯಾರು ಅವರಕಾಲಮಾನ ಯಾವುದು ಎಂಬುದಕ್ಕೆ ಮಾಹಿತಿಗಳ ಅಲಭ್ಯತೆ ಇದೆ. ಪ್ರಸ್ತುತ ಅಧಿಕಾರನಡೆಸುತ್ತಿರುವ ಶ್ರೀ ಪಟ್ಟದ ಚನ್ನಬಸವ ಸ್ವಾಮಿಗಳು 1993ರಲ್ಲಿ ಶ್ರೀಮಠದ ಪಟ್ಟಕ್ಕೆ ಬಂದಿದ್ದುಶ್ರೀಮಠವನ್ನು ಸರ್ವತೋಮುಖವಾಗಿ ಅಭಿವೃದ್ಧಿಗೊಳಿಸುವತ್ತ ಚಿತ್ತಹರಿಸಿದ್ದಾರೆ. ಶ್ರೀಗಳು1970ರಲ್ಲಿ ಮಳವಳ್ಳಿ ತಾಲ್ಲೂಕಿನ ಹೊಸಳ್ಳಿಯಲ್ಲಿ ಜನಿಸಿದವರಾಗಿದ್ದು ಶ್ರೀಮಠದಪಟ್ಟಾಧಿಕಾರ ಸ್ವೀಕರಿಸಿದಂದಿನಿಂದ ಭಕ್ತರಲ್ಲಿ ವೀರಶೈವ ತತ್ತ್ವ-ಸಿದ್ದಾಂತಗಳ ಬಗ್ಗೆ ಅರಿವನ್ನುಮೂಡಿಸುವಲ್ಲಿ ಶ್ರಮಿಸುತ್ತಿದ್ದಾರೆ.
Swamiji
Swamiji Name :
ಶ್ರೀ ಶ್ರೀ ಪಟ್ಟದ ಚನ್ನಬಸವ ಸ್ವಾಮಿಗಳು
Date of Birth :
1970
Place :
ಹೊಸಳ್ಳಿ, ಮಳವಳ್ಳಿ ತಾ||
Pattadikara :
1993
Programs
ಪ್ರತಿ ಅಮವಾಸ್ಯೆ, ಹುಣ್ಣಿಮೆಗಳಲ್ಲಿ ವಿಶೇಷ ಪೂಜೆ
¥ತಿÀ್ರ ಹಬ್ಬಗಳ ಆಚರಣೆ ಶಿವರಾತ್ರಿಗೆ ವಿಶೇಷ ಪೂಜೆ ಜಾಗರಣೆ
ಕಾರ್ತೀಕ ಮಾಸದಲ್ಲಿ ಕಾರ್ತೀಕೋತ್ಸವ ಜೇಷ್ಠ ಮಾಸದಲ್ಲಿ ಕರ್ತೃ ಗುರುಗಳ ಪುಣ್ಯಾರಾಧನೆ
Photos
Full Address Kannada
ಶ್ರೀ ಸರ್ಪಭೂಷಣ ಶಿವಯೋಗಿಗಳ ಮಠ
ಕುಂದೂರು - 571 430
ಮಳವಳ್ಳಿ ತಾ||, ಮಂಡ್ಯ ಜಿಲ್ಲೆ