ಕರ್ತೃ – ಶ್ರೀ ಜಗದ್ಗುರು ಸಿದ್ದ ವೃಷಭೇಂದ್ರ ಮಹಾಸ್ವಾಮಿಗಳು
ಸೊರಬ ತಾಲ್ಲೂಕಿನ ಜಡೆ ಗ್ರಾಮದಲ್ಲಿ ಪ್ರಾಚೀನ ಇತಿಹಾಸವುಳ್ಳ ಶ್ರೀ ಸಂಸ್ಥಾನಮಠವು ಶ್ರೀ ಜಗದ್ಗುರು ಸಿದ್ಧವೃಷಬೇಂದ್ರ ಮಹಾಸ್ವಾಮಿಗಳಿಂದ ಸ್ಥಾಪಿತಗೊಂಡಿರುವವಿರಕ್ತಮಠವಾಗಿದೆ. ಮಠದ ಪರಂಪರೆಯ ಗುರುಗಳ ಬಗ್ಗೆ ಸ್ಪಷ್ಟ ಮಾಹಿತಿ ಇಲ್ಲದಿದ್ದರೂಸುಮಾರು 23 ಜನ ಸ್ವಾಮಿಗಳು ಅಧಿಕಾರಕ್ಕೆ ಬಂದು ಹೋಗಿದ್ದಾರೆ ಎಂದು ಹೇಳˉÁಗುತ್ತದೆ.ಆದರೆ ಅವರ ಗದ್ದುಗೆಗಳ ಬಗ್ಗೆ ಸ್ಪಷ್ಟ ಮಾಹಿತಿ ದೊರಕುತ್ತಿಲ್ಲ.ಕತೃ ಗುರುಗಳಾದ ಶ್ರೀ ಸಿದ್ದ ವೃಷಭೇಂದ್ರ ಸ್ವಾಮಿಗಳು ಮಹಾ ತಪಸ್ವಿಗಳಾಗಿದ್ದುಚಿತ್ರದುರ್ಗದಿಂದ ಇಲ್ಲಿಗೆ ಬಂದು ಮಠ ಸ್ಥಾಪನೆ ಮಾಡಿದ್ದಾರೆ ಎನ್ನˉÁಗಿದೆ. ಇದಾದನಂತರದ ಸುಮಾರು ಶತಮಾನಗಳು ಆಳ್ವಿಕೆ ಮಾಡಿದ ಗುರುಗಳ ಬಗ್ಗೆ ಮಾಹಿತಿಗಳುಸಿಗುವುದಿಲ್ಲ. ನಂತರದ ಪರಂಪರೆಯಲ್ಲಿ ಕಂಡುಬರುವ ಶ್ರೀ ಮ.ನಿ.ಪ್ರ. ಸಿದ್ದಬಸವಸ್ವಾಮಿಗಳಿಂದ ಮುಂದಿನ ಪರಂಪರೆಯ ವಿವರ ಲಭ್ಯವಿದೆ. ಶತಾಯುಷಿಗಳಾಗಿದ್ದ ಶ್ರೀಸಿದ್ದಬಸವ ಸ್ವಾಮಿಗಳು ಮಹಾ ತಪಸ್ವಿಗಳಾಗಿದ್ದು ಭಕ್ತರ ಪ್ರೀತಿಗೆ ಪಾತ್ರರಾಗಿ ಮಠವನ್ನುಧಾರ್ಮಿಕ ನೆˉÉಯಲ್ಲಿ ಬೆಳೆಸಿದ್ದಾರೆ.ಹಿಂದಿನ ಶ್ರೀಗಳಾದ ಶ್ರೀ.ಮ.ನಿ.ಪ್ರ. ಕುಮಾರ ಪ್ರಭು ಸ್ವಾಮಿಗಳು ಜಡೆ ಮಠದಅಧಿಕಾರವನ್ನು ವಹಿಸಿಕೊಂಡ ನಂತರ ಶ್ರೀಮಠವು ಧಾರ್ಮಿಕ, ಸಾಮಾಜಿಕ, ಶೈಕ್ಷಣಿಕವಾಗಿಅಭಿವೃದ್ಧಿಯ ಕಡೆಗೆ ಮುಖಮಾಡಿದೆ. ಶ್ರೀಗಳು ಸಂಸ್ಕøತದಲ್ಲಿ ವಿದ್ವತ್ ಸಂಪಾದಿಸಿಕೊಂಡವರಾಗಿದ್ದು ಶ್ರೀ ಕುಮಾರೇಶ್ವರ ವಿದ್ಯಾವರ್ಧಕ ಸಂಘವೆಂಬ ಶಿಕ್ಷಣ ಸಂಸ್ಥೆ ಸ್ಥಾಪಿಸಿ ಅದರಮೂಲಕ ಬಡ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಅನುಕೂಲ ಕಲ್ಪಿಸಿದ್ದರು. ಶ್ರೀಗಳು ತಮ್ಮಉತ್ತರಾಧಿಕಾರಿಗಳನ್ನಾಗಿ ಶ್ರೀ ಮಹಾಂತ ದೇವರನ್ನು ನೇಮಿಸಿಕೊಂಡು 1998 ರ ನವೆಂಬರ್2 ರಂದು ಲಿಂಗೈಕ್ಯರಾದರು.ಈಗಿನ ಶ್ರೀಗಳಾದ ಶ್ರೀ ಮಹಾಂತ ಸ್ವಾಮಿಗಳು 1999 ರ ಫೆಬ್ರವರಿ 1 ರಂದುಪಟ್ಟಾಧಿಕಾರವನ್ನು ವಹಿಸಿಕೊಂಡು ಹಿರಿಯ ಗುರುಗಳ ಆಶೀರ್ವಾದದೊಂದಿಗೆ ಮಠವನ್ನುಮುನ್ನಡೆಸುತ್ತಿದ್ದಾರೆ. ಹಾಗೆಯೇ ಶ್ರೀ ಕುಮಾರ ಪ್ರಭು ಸ್ಮಾರಕ ಸೇವಾ ಟ್ರಸ್ಟ್ ಸ್ಥಾಪಿಸಿತನ್ಮೂಲಕ ಶೈಕ್ಷಣಿಕ ಸೇವೆಯನ್ನು ಮಾಡುತ್ತಿದ್ದಾರೆ. ಶ್ರೀಗಳು ಗ್ರಾಮದಲ್ಲಿ ನಡೆಯುವಧಾರ್ಮಿಕ ಹಾಗೂ ಸಾಮಾಜಿಕ ಕಾರ್ಯಗಳಲ್ಲಿ ಪಾˉÉ್ಗೂಂಡು ಭಕ್ತರ ಹಾಗೂ ಮಠದ ಮಧ್ಯೆಉತ್ತಮ ಬಾಂಧವ್ಯ ವೃದ್ಧಿಗೆ ಶ್ರಮಿಸಿದ್ದಾರೆ. ಹಾಗೆಯೇ ಮಠದ ವತಿಯಿಂದ ‘ಪ್ರಭುದೀಪ್ತಿ’ಹಾಗೂ ‘ಜಡೆಸಂಗಮ’ ಎಂಬ ಕೃತಿಗಳನ್ನು ರಚಿಸಿ ಪ್ರಕಟಿಸˉÁಗಿದೆ.ಸೊರಬ ತಾಲ್ಲೂಕಿನ ಜಡೆ ಗ್ರಾಮದಲ್ಲಿ ಪ್ರಾಚೀನ ಇತಿಹಾಸವುಳ್ಳ ಶ್ರೀ ಸಂಸ್ಥಾನಮಠವು ಶ್ರೀ ಜಗದ್ಗುರು ಸಿದ್ಧವೃಷಬೇಂದ್ರ ಮಹಾಸ್ವಾಮಿಗಳಿಂದ ಸ್ಥಾಪಿತಗೊಂಡಿರುವವಿರಕ್ತಮಠವಾಗಿದೆ. ಮಠದ ಪರಂಪರೆಯ ಗುರುಗಳ ಬಗ್ಗೆ ಸ್ಪಷ್ಟ ಮಾಹಿತಿ ಇಲ್ಲದಿದ್ದರೂಸುಮಾರು 23 ಜನ ಸ್ವಾಮಿಗಳು ಅಧಿಕಾರಕ್ಕೆ ಬಂದು ಹೋಗಿದ್ದಾರೆ ಎಂದು ಹೇಳˉÁಗುತ್ತದೆ.ಆದರೆ ಅವರ ಗದ್ದುಗೆಗಳ ಬಗ್ಗೆ ಸ್ಪಷ್ಟ ಮಾಹಿತಿ ದೊರಕುತ್ತಿಲ್ಲ.ಕತೃ ಗುರುಗಳಾದ ಶ್ರೀ ಸಿದ್ದ ವೃಷಭೇಂದ್ರ ಸ್ವಾಮಿಗಳು ಮಹಾ ತಪಸ್ವಿಗಳಾಗಿದ್ದುಚಿತ್ರದುರ್ಗದಿಂದ ಇಲ್ಲಿಗೆ ಬಂದು ಮಠ ಸ್ಥಾಪನೆ ಮಾಡಿದ್ದಾರೆ ಎನ್ನˉÁಗಿದೆ. ಇದಾದನಂತರದ ಸುಮಾರು ಶತಮಾನಗಳು ಆಳ್ವಿಕೆ ಮಾಡಿದ ಗುರುಗಳ ಬಗ್ಗೆ ಮಾಹಿತಿಗಳುಸಿಗುವುದಿಲ್ಲ. ನಂತರದ ಪರಂಪರೆಯಲ್ಲಿ ಕಂಡುಬರುವ ಶ್ರೀ ಮ.ನಿ.ಪ್ರ. ಸಿದ್ದಬಸವಸ್ವಾಮಿಗಳಿಂದ ಮುಂದಿನ ಪರಂಪರೆಯ ವಿವರ ಲಭ್ಯವಿದೆ. ಶತಾಯುಷಿಗಳಾಗಿದ್ದ ಶ್ರೀಸಿದ್ದಬಸವ ಸ್ವಾಮಿಗಳು ಮಹಾ ತಪಸ್ವಿಗಳಾಗಿದ್ದು ಭಕ್ತರ ಪ್ರೀತಿಗೆ ಪಾತ್ರರಾಗಿ ಮಠವನ್ನುಧಾರ್ಮಿಕ ನೆˉÉಯಲ್ಲಿ ಬೆಳೆಸಿದ್ದಾರೆ.ಹಿಂದಿನ ಶ್ರೀಗಳಾದ ಶ್ರೀ.ಮ.ನಿ.ಪ್ರ. ಕುಮಾರ ಪ್ರಭು ಸ್ವಾಮಿಗಳು ಜಡೆ ಮಠದಅಧಿಕಾರವನ್ನು ವಹಿಸಿಕೊಂಡ ನಂತರ ಶ್ರೀಮಠವು ಧಾರ್ಮಿಕ, ಸಾಮಾಜಿಕ, ಶೈಕ್ಷಣಿಕವಾಗಿಅಭಿವೃದ್ಧಿಯ ಕಡೆಗೆ ಮುಖಮಾಡಿದೆ. ಶ್ರೀಗಳು ಸಂಸ್ಕøತದಲ್ಲಿ ವಿದ್ವತ್ ಸಂಪಾದಿಸಿಕೊಂಡವರಾಗಿದ್ದು ಶ್ರೀ ಕುಮಾರೇಶ್ವರ ವಿದ್ಯಾವರ್ಧಕ ಸಂಘವೆಂಬ ಶಿಕ್ಷಣ ಸಂಸ್ಥೆ ಸ್ಥಾಪಿಸಿ ಅದರಮೂಲಕ ಬಡ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಅನುಕೂಲ ಕಲ್ಪಿಸಿದ್ದರು. ಶ್ರೀಗಳು ತಮ್ಮಉತ್ತರಾಧಿಕಾರಿಗಳನ್ನಾಗಿ ಶ್ರೀ ಮಹಾಂತ ದೇವರನ್ನು ನೇಮಿಸಿಕೊಂಡು 1998 ರ ನವೆಂಬರ್2 ರಂದು ಲಿಂಗೈಕ್ಯರಾದರು.ಈಗಿನ ಶ್ರೀಗಳಾದ ಶ್ರೀ ಮಹಾಂತ ಸ್ವಾಮಿಗಳು 1999 ರ ಫೆಬ್ರವರಿ 1 ರಂದುಪಟ್ಟಾಧಿಕಾರವನ್ನು ವಹಿಸಿಕೊಂಡು ಹಿರಿಯ ಗುರುಗಳ ಆಶೀರ್ವಾದದೊಂದಿಗೆ ಮಠವನ್ನುಮುನ್ನಡೆಸುತ್ತಿದ್ದಾರೆ. ಹಾಗೆಯೇ ಶ್ರೀ ಕುಮಾರ ಪ್ರಭು ಸ್ಮಾರಕ ಸೇವಾ ಟ್ರಸ್ಟ್ ಸ್ಥಾಪಿಸಿತನ್ಮೂಲಕ ಶೈಕ್ಷಣಿಕ ಸೇವೆಯನ್ನು ಮಾಡುತ್ತಿದ್ದಾರೆ. ಶ್ರೀಗಳು ಗ್ರಾಮದಲ್ಲಿ ನಡೆಯುವಧಾರ್ಮಿಕ ಹಾಗೂ ಸಾಮಾಜಿಕ ಕಾರ್ಯಗಳಲ್ಲಿ ಪಾˉÉ್ಗೂಂಡು ಭಕ್ತರ ಹಾಗೂ ಮಠದ ಮಧ್ಯೆಉತ್ತಮ ಬಾಂಧವ್ಯ ವೃದ್ಧಿಗೆ ಶ್ರಮಿಸಿದ್ದಾರೆ. ಹಾಗೆಯೇ ಮಠದ ವತಿಯಿಂದ ‘ಪ್ರಭುದೀಪ್ತಿ’ಹಾಗೂ ‘ಜಡೆಸಂಗಮ’ ಎಂಬ ಕೃತಿಗಳನ್ನು ರಚಿಸಿ ಪ್ರಕಟಿಸˉÁಗಿದೆ.ಉನ್ನತ ತರಬೇತಿ ಹೊಂದಿದವರಾಗಿದ್ದಾರೆ. ಯೋಗ ವಿಷಯದ ಮೇˉÉಯೇ ಪ್ರಬಂಧಸಿದ್ಧಪಡಿಸಿ ಶ್ರೀಲಂಕಾದ ಕೊಲಂಬೋ ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಪಡೆದಿದ್ದಾರೆ.ಆ ಮೂಲಕ ಯೋಗವನ್ನು ವಿಶ್ವಾದ್ಯಂತ ಪಸರಿಸುವ ಕೆಲಸ ಮಾಡುತ್ತಿದ್ದಾರೆ ಮತ್ತುಯೋಗದಿಂದ ಹೇಗೆ ಜನರು ರೋಗಗಳಿಂದ ಮುಕ್ತರಾಗಿರಬಹುದೆಂದು ಅತಿ ಸರಳವಾಗಿವಿವರಿಸಿ ಜನರಿಗೆ ಅದರ ಅರಿವನ್ನುಂಟುಮಾಡುತ್ತಿದ್ದಾರೆ.ಶ್ರೀಗಳು ತಮ್ಮ ಸಾಮಾಜಿಕ ಚಟುವಟಿಕೆಗಳು ಹಾಗೂ ಯೋಗದ ಚಟುವಟಿಕೆಗಳಜೊತೆಯಲ್ಲಿಯೇ ಧಾರ್ಮಿಕ ಆಚರಣೆಗಳನ್ನು ಮುನ್ನಡೆಸುತ್ತಿದ್ದಾರೆ. ಪ್ರತಿನಿತ್ಯ ಶ್ರೀಮಠದಲ್ಲಿಪೂಜಾ ಕಾರ್ಯಕ್ರಮಗಳು ನಡೆಯುತ್ತಿದ್ದು ಭರತ ಹುಣ್ಣಿಮೆಯಂದು ಕರ್ತೃಗುರುಗಳರಥೋತ್ಸವ ಜರುಗುತ್ತದೆ. ಹಾಗೆಯೇ ಕಾರ್ತೀಕ ಮಾಸದಲ್ಲಿ ಹಿಂದಿನ ಗುರುಗಳಾದ ಲಿಂ||ಶ್ರೀ ಕುಮಾರ ಪ್ರಭು ಮಹಾಸ್ವಾಮಿಗಳ ಪುಣ್ಯ ಸ್ಮರಣೋತ್ಸವ ಕಾರ್ಯಕ್ರಮ ನಡೆಯುತ್ತದೆ.ಶ್ರೀ ಸಂಸ್ಥಾನ ಮಠದ ಶಾಖಾ ಮಠವು ಸೊರಬದಲ್ಲಿದ್ದು ಶ್ರೀಮಠದಕರ್ತೃಗುರುಗಳಾದ ಶ್ರೀ ಜಗದ್ಗುರು ಸಿದ್ದ ವೃಷಭೇಂದ್ರ ಮಹಾಸ್ವಾಮಿಗಳೇ ಸೊರಬದಮಠವನ್ನೂ ಸ್ಥಾಪಿಸಿದ್ದು ಕಾˉÁನಂತರದಲ್ಲಿ ಬಂದ ಎˉÁ್ಲ ಗುರುಗಳು ಎರಡೂ ಮಠಗಳನ್ನುನಿರ್ವಹಿಸಿಕೊಂಡು ಬಂದಿದ್ದಾರೆ. ಪರಂಪರೆಯಲ್ಲಿ ಬರುವ ಐದು ಜನ ಸ್ವಾಮಿಗಳುಸೊರಬದ ಮಠದಲ್ಲಿಯೇ ಲಿಂಗೈಕ್ಯರಾಗಿದ್ದು ಅವರ ಸಮಾಧಿ ಗದ್ದುಗೆಗಳು ನಿತ್ಯ ಪೂಜೆಗೆಒಳಪಟ್ಟಿವೆ.
ವಿಶೇಷತೆ:
ಶ್ರೀ ಮ.ನಿ.ಪ್ರ. ಡಾ. ಮಹಾಂತ ಸ್ವಾಮಿಗಳು ಸೊರಬ ಪಟ್ಟಣದ ಹೊರವಲಯದಲ್ಲಿ 5
ಎಕರೆ ಭೂಮಿಯನ್ನು ಈಗಾಗˉÉೀ ಖರೀದಿಸಿದ್ದು ಸುಮಾರು 11 ಕೋಟಿ ರೂಪಾಯಿಗಳ ವೆಚ್ಚದ
ಯೋಗ ಕೇಂದ್ರವನ್ನು ಸ್ಥಾಪಿಸುತ್ತಿದ್ದಾರೆ ಹಾಗೆಯೇ ಮುಂದಿನ ಹಂತದಲ್ಲಿ ಶಿವಮೊಗ್ಗದಲ್ಲಿಯೂ
ಯೋಗಕೇಂದ್ರವನ್ನು ಸ್ಥಾಪಿಸುವ ಯೋಜನೆ ಹಾಕಿಕೊಂಡು ಅದಕ್ಕೆ ಬೇಕಾದ ಭೂಮಿಯನ್ನು
ಈಗಾಗˉÉೀ ಖರೀದಿಸಿದ್ದಾರೆ.
Swamiji
Swamiji Name :
ಶ್ರೀ ಮ.ನಿ.ಪ್ರ. ಡಾ. ಮಹಾಂತ ಸ್ವಾಮಿಗಳು
Date of Birth :
22-7-1970
Place :
ಗೊರವಿನಕೊಳ್ಳ ಸವದತ್ತಿ ತಾ||
Pattadikara :
1-2-1999
Photo :
Programs
ಕಾರ್ತೀಕ ಮಾಸದಲ್ಲಿ ಲಿಂ|| ಶ್ರೀ ಮ.ನಿ.ಪ್ರ. ಕುಮಾರಪ್ರಭು ಮಹಾಸ್ವಾಮಿಗಳ ಪುಣ್ಯ ಸ್ಮರಣೋತ್ಸವ ಹಾಗೂ ವಿವಿಧ ಧಾರ್ಮಿಕ, ಸಾಂಸ್ಕøತಿಕ ಕಾರ್ಯಕ್ರಮಗಳು. ಭರತ ಹುಣ್ಣಿಮೆಯಂದು ಕತೃಗಳ ರಥೋತ್ಸವ, ವಿವಿಧ ಸಾಮಾಜಿಕ ಕಾರ್ಯಕ್ರಮಗಳು. ದಸರಾದಲ್ಲಿ ವಿಶೇಷ ಪೂಜೆ ಹಾಗೂ ಕತೃಗಳ ಪಲ್ಲಕ್ಕಿ, ಬನ್ನಿ ಮುಡಿಯುವ ಕಾರ್ಯಕ್ರಮ. ಶ್ರಾವಣ ಮಾಸದಲ್ಲಿ ನಿತ್ಯ ವಿಶೇಷ ರುದ್ರಾಭಿಷೇಕ ಪೂಜೆ.
Institutions
ಶ್ರೀ ಕುಮಾರೇಶ್ವರ ವಿದ್ಯಾವರ್ಧಕ ಸಂಘ. ಶ್ರೀ ಕುಮಾರ ಪ್ರಭು ಸ್ಮಾರಕ ಸೇವಾ ಟ್ರಸ್ಟ್. ಪ್ರಾಥಮಿಕ / ಪ್ರೌಢಶಾˉÉ. ಪದವಿಪೂರ್ವ ಕಾˉÉೀಜು. ವಿದ್ಯಾರ್ಥಿ ನಿಲಯ. ಸಂಸ್ಕøತ / ವೇದ ಪಾಠಶಾˉÉ.
Photos
Full Address Kannada
ಶ್ರೀ ಸಂಸ್ಥಾನ ಮಠ ಜಡೆ - 577 419 ಸೊರಬ ತಾ||, ಶಿವಮೊಗ್ಗ ಜಿ||