ಕಲಬುರಗಿ ಜಿಲ್ಲೆ ಸೇಡಂ ತಾಲ್ಲೂಕು ಕೇಂದ್ರದಿಂದ 18 ಕಿ.ಮೀ. ದೂರದಲ್ಲಿರುವಮಲಕೂಡ ಗ್ರಾಮದ ಮಧ್ಯಭಾಗದಲ್ಲಿ ಅಸ್ತಿತ್ವದಲ್ಲಿರುವ ಶ್ರೀ ಸಂಸ್ಥಾನ ಕಟ್ಟಿಮನಿ ಹಿರೇಮಠವುತನ್ನ ಧಾರ್ಮಿಕ ಹಾಗೂ ಸಾಮಾಜಿಕ ಕಾರ್ಯಚಟುವಟಿಕೆಗಳ ಮೂಲಕ ಪ್ರಚಲಿತದಲ್ಲಿದೆ.ಮೂಲ ಬಾಡ್ಯಾಳ ಗ್ರಾಮದಲ್ಲಿ ಶ್ರೀ.ಚನ್ನವೀರ ಶಿವಾಚಾರ್ಯ ಮಹಾಸ್ವಾಮಿಗಳಿಂದಸಾ್ಥಪಿತಗೊಂಡಿತೆ ್ತಂದು ಹೇಳಲಾದ ಶ್ರೀಮಠದ ಪರಂಪರೆಯು ಕಾಲಾನಂತರಶ್ರೀ.ಷ.ಬ್ರ.ಸೋಮೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳಿಂದ ಮಲಕೂಡ ಗ್ರಾಮದಲ್ಲಿಮುಂದುವರೆದು ಭಕ್ತರನ್ನು ಸನ್ಮಾರ್ಗದತ್ತ ಕೊಂಡೊಯುತ್ತಿದೆ.ಈಗಿನ ಶ್ರೀಗಳಾದ ಶ್ರೀ.ಷ.ಬ್ರ. ಗುರುಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು1979ರಲ್ಲಿ ಶ್ರೀಮಠದ ಅಧಿಕಾರ ವಹಿಸಿಕೊಂಡು ಮಲಕೂಡ ಹಾಗೂ ಬಾಡ್ಯಾಳ ಎರಡೂಮಠಗಳನ್ನು ಸಮರ್ಥವಾಗಿ ಮುನ್ನಡೆಸಿಕೊಂಡು ಬರುತ್ತಿದ್ದಾರೆ. ಈ ಎರಡೂ ಮಠಗಳಲ್ಲಿಬಾಡ್ಯಾಳದ ಮೂಲ ಮಠವು ಶ್ರೀಮದ್ ರಂಭಾಪುರಿ ಪೀಠದ ಶಾಖಾಮಠವಾಗಿದ್ದುಮಲಕೂಡದ ಶ್ರೀ ಸಂಸ್ಥಾನ ಕಟ್ಟಿಮನಿ ಹಿರೇಮಠವು ಶ್ರೀಮದ್ ಶ್ರೀಶೈಲ ಪೀಠದಶಾಖಾಮಠವಾಗಿ ಬೆಳೆದುಬಂದಿದೆ.ಪ್ರಸ್ತುತ ಶ್ರೀಗಳಾದ ಶ್ರೀ ಗುರುಲಿಂಗ ಶಿವಚಾರ್ಯರು ಶ್ರೀಮಠಕ್ಕೆ ಬಂದ ನಂತರಶ್ರೀಮಠವು ಅಭಿವೃದ್ಧಿ ಪಥದತ್ತ ಮುನ್ನಡೆದಿದ್ದು ಅಪಾರ ಭಕ್ತರು ಶ್ರೀಮಠದ ಧಾರ್ಮಿಕಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುತ್ತಾ ಬಂದಿದ್ದಾರೆ. ಶ್ರೀಮಠದಲ್ಲಿ ಪ್ರತಿನಿತ್ಯ ಧಾರ್ಮಿಕಆಚರಣೆಗಳೊಂದಿಗೆ ಛಟ್ಟಿ ಅಮವಾಸ್ಯೆ ಮರುದಿನ ಲಿಂ|| ಶ್ರೀ.ಷ.ಬ್ರ. ಸೋಮಶೇಖರಶಿವಾಚಾರ್ಯ ಮಹಾಸ್ವಾಮಿಗಳ ಪುಣ್ಯಾರಾಧನೆ ಮಹೋತ್ಸವ ನಡೆಯುತ್ತಿದ್ದು ಶ್ರೀಮಠದರಥೋತ್ಸವವು ದವನದ ಹುಣ್ಣಿಮೆಗೆ ಜರುಗುತ್ತದೆ.
Swamiji
Swamiji Name :
ಶ್ರೀ ಷ.ಬ್ರ. ಗುರುಲಿಂಗ ಶಿವಾಚಾರ್ಯ ಸ್ವಾಮಿಗಳು
Date of Birth :
12-10-1944
Place :
ರಾಂಪುರ, ಸಿಂಧಗಿ ತಾ||
Pattadikara :
1979
Photo :
Programs
ಛಟ್ಟಿ ಅಮವಾಸೆ ಮರು ದಿನ ಲಿಂ.ಷ.ಬ್ರ.ಶ್ರೀ
ಸೋಮಶೇಖರ ಶಿವಾಚಾರ್ಯರ ಪುಣ್ಯಾರಾಧನೆ
ದವನದ ಹುಣ್ಣಿಮೆಗೆ ಶ್ರೀ ಮಠದ ರಥೋತ್ಸª
Photos
Full Address Kannada
ಶ್ರೀ ಸಂಸ್ಥಾನ ಕಟ್ಟಿಮನಿ ಹಿರೇಮಠ
ಮಲಕೂಡ - 585 317 ಸೇಡಂ
ತಾ|| ಕಲಬುರಗಿ ಜಿಲ್ಲೆ