ಕರ್ತೃ – ಲಿಂ. ಶ್ರೀ ಷ.ಬ್ರ. ವೀರಸಂಗಮೇಶ್ವರ ಶಿವಾಚಾರ್ಯ ಸ್ವಾಮಿಗಳು
ತುರವಿಹಾಳ ಗ್ರಾಮದಲ್ಲಿ 18ನೇ ಶತಮಾನದಲ್ಲಿ ಶ್ರೀ ಷ.ಬ್ರ. ವೀರಸಂಗಮೇಶ್ವರಶಿವಾಚಾರ್ಯ ಸ್ವಾಮಿಗಳಿಂದ ಸ್ಥಾಪಿತಗೊಂಡಿರುವ ಶ್ರೀ ಪುರವರ ಹಿರೇಮಠವು ತನ್ನಧಾರ್ಮಿಕ ಆಚರಣೆಗಳ ಮುಖಾಂತರ ಈ ಭಾಗದಲ್ಲಿ ಧಾರ್ಮಿಕ ವಾತಾವರಣನೆˉÉಗೊಳ್ಳಲು ಕಾರಣವಾಗಿದೆ. ಶ್ರೀ ಪುರವರ ಹಿರೇಮಠವು ಶ್ರೀಮದ್ ಉಜ್ಜಯಿನಿ ಪೀಠದಶಾಖಾಮಠವಾಗಿದ್ದು ಪುತ್ರವರ್ಗದ ಪರಂಪರೆಯಲ್ಲಿ ಬೆಳೆದು ಬಂದಿದೆ. ಶ್ರೀ ಸಂಗಮೇಶ್ವರಶಿವಾಚಾರ್ಯ ಸ್ವಾಮಿಗಳ ಧಾರ್ಮಿಕ ಆಚರಣೆಗಳಿಗೆ, ಲಿಂಗಪೂಜಾನಿಷ್ಠೆಗೆ ಮನಸೋತಭಕ್ತರು ಶ್ರೀಗಳ ಕಾರ್ಯಕ್ರಮಗಳಲ್ಲಿ ಪಾˉÉ್ಗೂಂಡು ಶ್ರೀಮಠದ ಅಭಿವೃದ್ಧಿಗೆ ಕಾರಣರಾಗಿದ್ದಾರೆ.ಆದರೆ ಶ್ರೀಮಠದ ಸ್ಥಾಪನೆಯ ನಿಖರವಾದ ಕಾಲಮಾನದ ಬಗ್ಗೆ ಮಾಹಿತಿ ಸಿಗುವುದಿಲ್ಲ.ಕರ್ತೃಗುರುಗಳ ನಂತರದ ಪರಂಪರೆಯಲ್ಲಿ ಎಷ್ಟು ಜನ ಸ್ವಾಮಿಗಳು ಅಧಿಕಾರನಡೆಸಿದ್ದಾರೆ, ಈಗಿನವರು ಎಷ್ಟನೆಯವರು ಎಂಬುದರ ಮಾಹಿತಿಯ ಅಲಭ್ಯತೆಯಿದೆ.ಹಿಂದಿನ ಗುರುಗಳಾದ ಶ್ರೀ ಷ.ಬ್ರ. ವೀರಸಂಗಮೇಶ್ವರ ಶಿವಾಚಾರ್ಯ ಸ್ವಾಮಿಗಳು ಶ್ರೀಮಠದಅಧಿಕಾರವನ್ನು ವಹಿಸಿಕೊಂಡು ಸಮರ್ಥವಾಗಿ ಮುನ್ನಡೆಸಿ ಭಕ್ತರಲ್ಲಿ ಧಾರ್ಮಿಕ ಸಂಸ್ಕಾರಬೆಳೆಯುವಂತೆ ಮಾಡಿದ್ದಾರೆ ಎಂಬುದಾಗಿ ತಿಳಿದುಬರುತ್ತದೆ. ಶ್ರೀಗಳು 1984ರಲ್ಲಿ ಲಿಂಗೈಕ್ಯರಾಗಿದ್ದು ತದನಂತರ ಕೆಲಕಾಲ ಶ್ರೀಮಠವು ಖಾಲಿ ಉಳಿದಿದೆ.ಈಗ ಮಠದ ಉತ್ತರಾಧಿಕಾರಿಗಳಾಗಿರುವ ಪೂಜ್ಯ ಶ್ರೀ ಅಮರಗುಂಡ ಸ್ವಾಮಿಗಳುಹುಬ್ಬಳ್ಳಿಯ ಮೂರುಸಾವಿರ ಮಠದಲ್ಲಿ ನಾಲ್ಕು ವರ್ಷಗಳ ಕಾಲ ವೈದಿಕ ಹಾಗೂಸಾಹಿತ್ಯವನ್ನು ಅಭ್ಯಸಿಸಿದವರಾಗಿದ್ದು ಶ್ರೀಮಠಕ್ಕೆ ಮರಳಿ ಶ್ರೀಮಠದಲ್ಲಿ ಧಾರ್ಮಿಕ ಆಚರಣೆಗಳನ್ನು ಚುರುಕುಗೊಳಿಸಿದ್ದಾರೆ. ಹಾಗೂ ಶ್ರೀಗಳು ಶ್ರೀಮಠದ ಅಭಿವೃದ್ಧಿಯಲ್ಲಿ ತೊಡಗಿದ್ದುಅಭಿವೃದ್ಧಿ ಕಾರ್ಯಗಳು ಪೂರ್ಣಗೊಂಡ ನಂತರವಷ್ಠೇ ಶ್ರೀಮಠದ ಪಟ್ಟವನ್ನು ಸ್ವೀಕರಿಸಲುನಿರ್ಧರಿಸಿದ್ದಾರೆ. ಶ್ರೀಗಳು ತˉÉೀಕಟ್ಟುವಿನ ಶ್ರೀ ಅಂಕಲಿಮಠದ ಶ್ರೀ ವೀರಭದ್ರಮಹಾಸ್ವಾಮಿಗಳ ಶಿಷ್ಯರಾಗಿದ್ದು ತಮ್ಮ ಎˉÁ್ಲ ಕಾರ್ಯಕ್ರಮಗಳು ಹಾಗು ಯೋಜನೆಗಳಲ್ಲಿಅವರ ಆಶೀರ್ವಾದ ಪಡೆದು ಮುನ್ನಡೆಯುತ್ತಿದ್ದಾರೆ. ಶ್ರೀಮಠದಲ್ಲಿ ಮಾಘ ಮಾಸದಲ್ಲಿ ಶ್ರೀಹಿರಿಯ ಗುರುಗಳ ಪುಣ್ಯಾರಾಧನೆ ಕಾರ್ಯಕ್ರಮವನ್ನು ಆಯೋಜಿಸˉÁಗುತ್ತಿದೆ.
Swamiji
Swamiji Name :
ಶ್ರೀ ಷ.ಬ್ರ. ಅಮರಗುಂಡ ಸ್ವಾಮಿಗಳು
Date of Birth :
1-6-1974
Place :
ತುರವಿಹಾಳ, ಸಿಂಧನೂರು ತಾ||
Photo :
Programs
¥ತಿÀ್ರ ಅಮವಾಸ್ಯೆ ಹುಣ್ಣಿಮೆಗಳಲ್ಲಿ ವಿಶೇಷ ಪೂಜೆ. ಶಾª್ರÀಣ ಮಾಸದಲ್ಲಿ ಪ್ರತಿ ಸೋಮವಾರ ರುದ್ರಾಭಿಷೇಕ. ಮಾಘ ಮಾಸದಲ್ಲಿ ಶ್ರೀ ಹಿರಿಯ ಗುರುಗಳ ಪುಣ್ಯಾರಾಧನೆ, ಶ್ರೀ ಅಂಕಲಿಮಠ (ತˉÉೀಕಟ್ಟು) ಶ್ರೀಗಳ ತುˉÁಭಾರ, ಸಾಮೂಹಿಕ ವಿವಾಹಗಳು, ವಿವಿಧ ಧಾರ್ಮಿಕ, ಸಾಂಸ್ಕøತಿಕ ಕಾರ್ಯಕ್ರಮಗಳು.
Institutions
¸ದ À್ಗುರು ಗ್ರಾಮೀಣ ವಿದ್ಯಾವರ್ಧಕ ಸಂಸ್ಥೆ ಕಿರಿಯ ಪ್ರಾಥಮಿಕ ಶಾˉÉ.