ಉತ್ತರದ ಕಡೆಯಿಂದ ಒಟ್ಟಿಗೆ ಸಂಚಾರ ಹೊರಟು ಅಲ್ಲಲ್ಲಿ ನೆˉÉನಿಲ್ಲುತ್ತಾಸೋಲೂರು ಪ್ರದೇಶಕ್ಕೆ ಆಗಮಿಸುವ ಶ್ರೀ ಮ.ನಿ.ಪ್ರ. ಮಹಾಂತೇಶ್ವರರು, ಶ್ರೀ ಸಂಗಪ್ಪಸ್ವಾಮಿಗಳು ಹಾಗೂ ಶ್ರೀ ಬಸಪ್ಪ ಸ್ವಾಮಿಗಳೆಂಬ ಶಿವಯೋಗಿತ್ರಯರು ಇಲ್ಲಿ ನೆˉÉನಿಲ್ಲುತ್ತಾರೆ.ಅದರಲ್ಲಿ ಶ್ರೀ ಮ.ನಿ.ಪ್ರ. ಮಹಾಂತೇಶ್ವರರು ಸೋಲೂರಿನಿಂದ ಸ್ವಲ್ಪ ದೂರವಿರುವ ಶ್ರೀಮಠದಸ್ಥಳದಲ್ಲಿ ನೆˉÉನಿಂತರೆ ಶ್ರೀ ಸಂಗಪ್ಪ ಸ್ವಾಮಿಗಳು ಸೋಲೂರಿನಲ್ಲಿ ನೆˉÉನಿಲ್ಲುತ್ತಾರೆ. ಆದರೆಬಸಪ್ಪ ಸ್ವಾಮಿಗಳು ಎಲ್ಲಿ ಹೋಗಿದ್ದಾರೆ ಎಂಬುದು ತಿಳಿಯದು.ಈ ರೀತಿಯಾಗಿ ಶ್ರೀ ಮ.ನಿ.ಪ್ರ. ಮಹಾಂತೇಶ್ವರರ ಅನುಷ್ಪಾನಶಕ್ತಿಯಿಂದ ಬೆಳಗಿದಸ್ಥಳವು ಅವರ ಐಕ್ಯಾನಂತರ ಅವರ ಗದ್ದುಗೆ ಮೇˉÉ ನಿರ್ಮಾಣಗೊಂಡ ಶ್ರೀ ಮಹಾಂತೇಶ್ವರಸ್ವಾಮಿ ಮಠದ ಮುಖಾಂತರ ಬೆಳಗುತ್ತಿದೆ. ಅಲ್ಲಿಂದ ಮುಂದೆ ಶ್ರೀಗಳ ಭಕ್ತರೇ ಗದ್ದುಗೆಯನ್ನುಪೂಜಿಸುತ್ತಾ ತಮ್ಮ ಇಷ್ಟಾರ್ಥಗಳನ್ನು ನೆರವೇರಿಸಿಕೊಳ್ಳುತ್ತಿದ್ದರು ಎಂದು ತಿಳಿದುಬರುತ್ತದೆ.ಈ ರೀತಿಯಾಗಿ ಖಾಲಿ ಉಳಿದು ನಿರರ್ಥಕಗೊಳ್ಳುತ್ತಿದ್ದ ಜಾಗೃತ ಸ್ಥಳವನ್ನು ಕಂಡಸಿದ್ದಗಂಗಾ ಶಿವಯೋಗಿಗಳು ಶ್ರೀಮಠಕ್ಕೆ ಉತ್ತರಾಧಿಕಾರಿಯನ್ನು ನೇಮಿಸಲು ಹೊರಟರು.ಆಗ ಕಂಚುಗˉï ಬಂಡೇಮಠದ ಲಿಂ. ಶ್ರೀ ಚರಮೂರ್ತಿ ಶಿವರುದ್ರ ಸ್ವಾಮಿಗಳು ಈಗಿನಶ್ರೀಗಳಾದ ಶ್ರೀ ಮ.ನಿ.ಪ್ರ. ಮಹಾಂತ ಸ್ವಾಮಿಗಳನ್ನು ಕರೆತಂದರು. ಶ್ರೀ ಮಹಾಂತಸ್ವಾಮಿಗಳಿಗೆ 1975ರ ಮೇ 22 ರಂದು ಸಿದ್ದಗಂಗಾ ಮಠದಲ್ಲಿಯೇ ಕನಕಪುರ ದೇಗುಲಮಠದ ಲಿಂ. ಶ್ರೀ ಚರಮೂರ್ತಿ ಇಮ್ಮಡಿ ಮಹಾಲಿಂಗ ಸ್ವಾಮಿಗಳಿಂದ ಪಟ್ಟಾಧಿಕಾರದಅನುಗ್ರಹವಾಯಿತು. ಆ ನಂತರ ಅದೇ ವರ್ಷ ಡಿಸಂಬರ್ನಲ್ಲಿ ಶ್ರೀ ಮಹಾಂತ ಸ್ವಾಮಿಗಳುಶ್ರೀಮಠಕ್ಕೆ ಆಗಮಿಸಿ ಅಧಿಕಾರ ಸ್ವೀಕರಿಸಿದರು.ಸ್ವತಃ ಕಾಯಕಯೋಗಿಗಳಾದ ಶ್ರೀ ಮಹಾಂತ ಸ್ವಾಮಿಗಳು ಶ್ರೀಮಠದಜಮೀನನ್ನು ಅಭಿವೃದ್ದಿಪಡಿಸಿದ್ದಲ್ಲದೇ, ಭಕ್ತರ ಸಹಕಾರದಿಂದ ಇನ್ನೂ 22 ಎಕರೆಹೊಲವನ್ನು ಖರೀದಿ ಮಾಡಿ ಆ ಜಮೀನನ್ನು ಅಭಿವೃದ್ದಿಪಡಿಸಿದ್ದಾರೆ ಹಾಗೂ ಶ್ರೀಮಠದಮೂಲ ಗದ್ದುಗೆಗೆ ಕಲ್ಲಿನ ಕಟ್ಟಡವನ್ನು ನಿರ್ಮಿಸಿ ಆಕರ್ಷಣೀಯಗೊಳಿಸಿದ್ದಾರೆ. ಶ್ರೀಮಠದಲ್ಲಿಬಂದ ಭಕ್ತರಿಗೆ ಅತಿಥಿ ಗೃಹ ವ್ಯವಸ್ಥೆ ಹಾಗೂ ನಿತ್ಯದಾಸೋಹದ ವ್ಯವಸ್ಥೆ ಮಾಡಿದ್ದಾರೆ.
Swamiji
Swamiji Name :
ಶ್ರೀ ಮ.ನಿ.ಪ್ರ. ಮಹಾಂತ ಮಹಾಸ್ವಾಮಿಗಳು
Date of Birth :
17-03-1950
Place :
ಮುಪ್ಪೇನಹಳ್ಳಿ, ಮಾಗಡಿ ತಾ||
Pattadikara :
22-05-1975
Photo :
Programs
ಪ್ರತಿ ಸೋಮವಾರ ವಿಶೇಷ ಪೂಜೆ ಯುಗಾದಿ ನಂತರದ ಸಪ್ತಮಿಗೆ 3 ದಿನಗಳ ಕಾಲ ಶ್ರೀಮಠದ ರಥೋತ್ಸವ (ಜಾತ್ರೆ) ಬಸವ ಜಯಂತಿ ಆಚರಣೆ ಶಾª್ರÀಣ ಮಾಸದಲ್ಲಿ ನಿತ್ಯ ರುದ್ರಾಭಿಷೇಕ, ಪ್ರತಿ ಸೋಮವಾರ ವಿಶೇಷ ಪೂಜೆ ಕಾರ್ತೀಕ ಮಾಸದಲ್ಲಿ ನಿತ್ಯ ರುದ್ರಾಭಿಷೇಕ ಹಾಗೂ ವಿಶೇಷ ಪೂಜಾ ಕಾರ್ಯಕ್ರಮಗಳು
Institutions
ಕಿರಿಯ / ಹಿರಿಯ ಪ್ರಾಥಮಿಕ / ಪ್ರೌಢಶಾˉÉ ಡಿ.ಎಡ್., ಕಾˉÉೀಜ್
Photos
Full Address Kannada
ಶ್ರೀ ಮಹಾಂತೇಶ್ವರ ಸ್ವಾಮಿ ಗದ್ದುಗೆ ಮಠ ಸೋಲೂರು - 562 127 ಮಾಗಡಿ ತಾ||, ರಾಮನಗರ ಜಿˉÉ್ಲ