ಶ್ರೀ ಯಡೆಯೂರು ಸಿದ್ದಲಿಂಗೇಶ್ವರರ ಕಾಲವೆಂದರೆ ಅದು ಕರ್ನಾಟಕದಧಾರ್ಮಿಕ ಇತಿಹಾಸದಲ್ಲಿ ಪ್ರಮುಖ ಕಾಲಘಟ್ಟ. ಇಂತಹ ಕಾಲಘಟ್ಟದಲ್ಲಿ ಶ್ರೀಶೈಲ ಕ್ಷೇತ್ರದತಪಸ್ವಿ ವ್ಯಾಘ್ರಾನಂದರ ಶಿಷ್ಯರಾದ ಪವಾಡ ಪುರುಷ ಶ್ರೀ ಮˉÉ ಮಹಾದೇಶ್ವರರುತಪಸ್ವಿಗಳಾದ ಶ್ರೀ ಕೆಂಡಗಣ್ಣೇಶ್ವರರು ಮತ್ತು ತಪಸ್ವಿ ಶ್ರೀ ಜಡೇದೇವರುಗಳು ಸಂಚಾರ ಬಂದುತಮ್ಮ ತಮ್ಮ ಕ್ಷೇತ್ರಗಳಲ್ಲಿ ನೆˉÉನಿಂತರು. ಹೀಗೆ ಶ್ರೀ ಜಡೇದೇವರುಗಳು ನೆˉÉನಿಂತುಅನುಷ್ಟಾನಗೊಂಡ ಮಾಗಡಿಯ ತೂಗಿಕಲ್ಲಿನ ಮಂಚಬೆಟ್ಟದ ಪ್ರದೇಶಕ್ಕೆ ಬೇಟೆಗೆಂದು ಬಂದಮಾಗಡಿ ಪ್ರಭು ಕೆಂಪೇಗೌಡರು ಶಿವಯೋಗಿಗಳನ್ನು ಕಂಡು ಅವರ ತಪಶ್ಶಕ್ತಿಯಪ್ರಭಾವವನ್ನು ಕಂಡು ಅವರ ಶಿಷ್ಯರಾದರು. ಕೊನೆಗೆ ಶ್ರೀಗಳ ಅಪೇಕ್ಷೆಯಂತೆ ಶ್ರೀಮಠವನ್ನುಮತ್ತು ಶ್ರೀಗಳು ಜೀವಂತ ಸಮಾದಿಯಾಗಲು ಗದ್ದುಗೆಯನ್ನು ನಿರ್ಮಿಸಿಕೊಟ್ಟನೆಂದು ಪ್ರತೀತಿ.ಈ ರೀತಿಯಾಗಿ ಪ್ರಾರಂಭಗೊಂಡ ಶ್ರೀಮಠದ ಪರಂಪರೆ ಮುಂದೆ 8 ಜನ ಶ್ರೀಗಳತನಕ ಮುಂದುವರೆದು ಇಂದಿಗೂ ತಮ್ಮ ಪ್ರಭಾವವನ್ನು ಉಳಿಸಿಕೊಂಡಿದೆ. ಶ್ರೀಮಠದ 7ನೇಶ್ರೀಗಳಾದ ಶ್ರೀ ಮ.ನಿ.ಪ್ರ. ಬಸವರಾಜ ಸ್ವಾಮಿಗಳು ಮಠವನ್ನು ಎˉÁ್ಲ ಹಿರಿಯಗುರುಗಳಿಗಿಂತ ಮೇಲ್ಪಂಕ್ತಿಯಲ್ಲಿ ಬೆಳೆಯುವಂತೆ ನೋಡಿಕೊಂಡರು. 1996ರಲ್ಲಿ 8ನೇಶ್ರೀಗಳಾದ ಶ್ರೀ ಮ.ನಿ.ಪ್ರ. ಶಂಕರ ಸ್ವಾಮಿಗಳಿಗೆ ಪಟ್ಟಾಧಿಕಾರ ನೀಡಿ ತಾವು 2005ರಡಿಸಂಬರ್ 31ರಂದು ಲಿಂಗೈಕ್ಯರಾದರು. 8ನೇ ಪೀಠಾಧಿಪತಿಗಳಾಗಿದ್ದ ಶ್ರೀ ಮ.ನಿ.ಪ್ರ. ಶಂಕರಸ್ವಾಮಿಗಳು ಶ್ರೀಮಠಕ್ಕೆ ತಮ್ಮದೇ ಆದ ಸೇವೆಯನ್ನು ನೀಡಿ 2011ರಲ್ಲಿ ಪೀಠದಿಂದ ದೂರಉಳಿದು ಅನ್ಯಪ್ರಾಂತ್ಯಾದಲ್ಲಿ ಸಾಮಾಜಿಕವಾಗಿ ಧಾರ್ಮಿಕವಾಗಿ ಸೇವೆ ಸಲ್ಲಿಸುತ್ತಿದ್ದಾರೆ.ಈಗಿನ ಶ್ರೀಗಳಾದ ಶ್ರೀ ಮ.ನಿ.ಪ್ರ. ಇಮ್ಮಡಿ ಬಸವರಾಜ ಮಹಾಸ್ವಾಮಿಗಳು2015ರ ಫೆಬ್ರವರಿ 15ರಂದು ಶ್ರೀಮಠದ ನೂತನ ಪೀಠಾಧಿಪತಿಗಳಾಗಿ ಅಧಿಕಾರವಹಿಸಿಕೊಂಡಿದ್ದು, ಪರಂಪರೆಯ ಗುರುಗಳ ಆಶೀರ್ವಾದದಿಂದ ಶ್ರೀಮಠವನ್ನುಸಮರ್ಥವಾಗಿ ಮುನ್ನಡೆಸಿಕೊಂಡು ಬರುತ್ತಿದ್ದಾರೆ. ಶ್ರೀಗಳು ನೊಣವಿನಕೆರೆಯ ಶ್ರೀಮಠದಲ್ಲಿ22ವರ್ಷಗಳ ಕಾಲ ಆಧ್ಯಾತ್ಮ ಶಿಕ್ಷಣ ಪಡೆದವರಾಗಿದ್ದು ವೀರಶೈವ ತತ್ತ್ಪಾಚರಣೆಗಳ ಬಗ್ಗೆಆಳವಾದ ಅರಿವನ್ನು ಹೊಂದಿದವರಾಗಿದ್ದಾರೆ. ಶ್ರೀಗಳು ಹೊನ್ನುಡಿಕೆಯ ಶ್ರೀಗೋಸಲಚನ್ನಬಸವೇಶ್ವರ ಸ್ವಾಮಿ ದೇವಸ್ಥಾನ ಅಭಿವೃದ್ದಿ ಸಮಿತಿಯ ಗೌರವ ಅಧ್ಯಕ್ಷರು ಆಗಿದ್ದಾರೆ.
Swamiji
Swamiji Name :
ಶ್ರೀ ಮ.ನಿ.ಪ್ರ. ಇಮ್ಮಡಿ ಬಸವರಾಜ ಮಹಾಸ್ವಾಮಿಗಳು
Date of Birth :
15-04-1971
Place :
ಬುರುಡೆಗಟ್ಟ, ತಿಪಟೂರು ತಾ||
Pattadikara :
15-04-1971
Photo :
Programs
ಪ್ರತಿ ನಿತ್ಯ ರುದ್ರಾಭಿಷೇಕ ¥ತಿÀ್ರ ಅಮವಾಸ್ಯೆ ಮತ್ತು ಹುಣ್ಣಿಮೆಗಳಲ್ಲಿ ವಿಶೇಷ ಪೂಜೆ ಶಿವರಾತ್ರಿಗೆ ವಿಶೇಷ ಪೂಜೆ ಕಾರ್ತೀಕ ಮಾಸದಲ್ಲಿ ಲಕ್ಷದೀಪೋತ್ಸವ z£sÀ Àುರ್ಮಾಸದಲ್ಲಿ ಹಿರಿಯ ಶ್ರೀಗಳ ಪುಣ್ಯಸ್ಮರಣೋತ್ಸವ
Institutions
ಸಂಸ್ಕøತ, ವೇದ, ಜ್ಯೋತಿಷ್ಯ ಪಾಠಶಾˉÉ ಆಯುರ್ವೇದ ಚಿಕಿತ್ಸಾ ಕೇಂದ್ರ