Pನ ರ್ÁಟPದ À ದಾs ರ್ಮಿಕ ಇತಿಹಾ¸ದ ಲಿÀ ್ಲ 12£ೀÉ ±ತ ವ iÀ Á£ವ ÅÀ ¥ª್ರÀ ುÀ ುಖ ಕಾಲWಟÀ .್ಟಕˉÁ್ಯಣದ ಕ್ರಾಂತಿಯಿಂದಾಗಿ ಸಾವಿರಾರು ವಿರಕ್ತರು ನಾಡಿನಾದ್ಯಂತ ಚದುರಿ ಲಿಂಗಾಯತಧರ್ಮವನ್ನು ಪಸರಿಸಿದ ಶತಮಾನ. ಈ ರೀತಿಯಾಗಿ ಸಂಚಾರ ಬಂದ ಕೆಲವರು ದಕ್ಷಿಣದಕಡೆಗೆ ಆಗಮಿಸಿ ಅಲ್ಲಲ್ಲಿ ನೆˉÉನಿಂತರು. ಈ ರೀತಿಯಾಗಿ ಪ್ರಭುದೇವ ಪರಂಪರೆಯಲ್ಲಿಮುಂದುವರೆದು 14ನೇ ಶತಮಾನದಲ್ಲಿ ನಿರಂಜನ ಸ್ವಾಮಿಗಳ ಗಣಸಮೂಹದ ನೂರೊಂದುವಿರಕ್ತಮೂರ್ತಿಗಳಲ್ಲಿ ಒಬ್ಬರಾದ ನಿರ್ವಾಣ ಮಹಾಶಿವಯೋಗಿಗಳು ನೆˉÉಸಿದ ಅರ್ಕಾವತಿತೀರದ ಕಾಣಿಕಾರನಹಳ್ಳಿಯ ಕ್ಷೇತ್ರವು ಬೆಟ್ಟಗುಡ್ಡಗಳ ದಟ್ಟ ಅರಣ್ಯ ಪ್ರದೇಶವಾಗಿತ್ತು. ಆಕಾಣಿಕಾರನಹಳ್ಳಿಯೇ ಇಂದಿನ ಕನಕಪುರ. ಶ್ರೀ ನಿರ್ವಾಣ ಶಿವಯೋಗಿಗಳು ನೆˉÉನಿಂತುಪಾವನಗೊಳಿಸಿದ ನೆಲವೇ ಶ್ರೀ ದೇಗುಲ ಮಠ ಪ್ರದೇಶ.23ಶ್ರೀ ದೇಗುಲ ಮಠದಲ್ಲಿ ದೊಡ್ಡಮಠ, ಚಿಕ್ಕಮಠಗಳೆಂಬ ವಿಭಾಗಗಳಿದ್ದು ಇಂದುಎರಡೂ ಒಂದೇ ಮಠವಾಗಿ ಶ್ರೀ ದೇಗುಲ ಮಠವೆಂಬ ಶ್ರೀಮಂತ ಮಠವಾಗಿದೆ.ಇದುವರೆಗೂ ಶ್ರೀಮಠವು ಗುರುಪರಂಪರೆಯಲ್ಲಿ ಒಟ್ಟು ಹದಿನಾಲ್ಕು ಸ್ವಾಮಿಗಳನ್ನುಹೊಂದಿದ್ದು ಪ್ರಭುದ್ದಮಾನಕ್ಕೆ ಬೆಳೆದು ನಿಂತಿದೆ. ಮೂಲ ಪುರುಷ ಆದಿ ಶ್ರೀ ನಿರ್ವಾಣಶಿವಯೋಗಿಗಳಿಂದ ಪ್ರಾರಂಭವಾದ ಶ್ರೀಮಠದ ಪರಂಪರೆ ಇಂದಿನ ಶ್ರೀ ಮುಮ್ಮಡಿಮಹಾಲಿಂಗ ಮಹಾಸ್ವಾಮಿಗಳವರೆಗೆ ಎಲ್ಲರೂ ಒಂದೊಂದು ಅನಘ್ರ್ಯರತ್ನರಾಗಿದ್ದಾರೆ.ಶ್ರೀ ಆದ್ಯ ನಿರ್ವಾಣ ಮಹಾಸ್ವಾಮಿಗಳು ಶ್ರೀಮಠದ ಮೂಲ ಪುರುಷರು. ಇವರುಅಷ ್ಟಸಿದ್ದಿಗಳನ್ನು ಸಾಧಿಸಿ ತನ್ನ ಜೊತೆಯಲ್ಲಿಯೇ ತನ್ನಂತೆ ಹಲವರನ್ನುಸಾಧಕರನ್ನಾಗಿಸಿದರು. ಅವರು ನೆˉÉಸಿದ ಕ್ಷೇತ್ರ ಸುಕ್ಷೇತ್ರವೆನಿಸಿತು. ಶ್ರೀಗಳು ಕೇವಲ ಮಠಕ್ಕೆಸೀಮಿತವಾಗದೆ ಸಂಚಾರ ಮೂರ್ತಿಗಳಾಗಿ ಸಮಾಜದ ಅಭಿವೃದ್ದಿಯಲ್ಲಿ ಶ್ರಮಿಸಿದ್ದರು 120ವರ್ಷಗಳ ಕಾಲ ಸಾರ್ಥಕ ಜೀವನ ನಡೆಸಿದ ಶ್ರೀಗಳ ಮೂಲ ಗದ್ದುಗೆಯು ಶ್ರೀಮಠದಲ್ಲಿದೆ.ಶ್ರೀ ನಿರ್ವಾಣ ಶಿವಯೋಗಿಗಳ ನಂತರ ಶ್ರೀ ದೇವಲಿಂಗ ಮಹಾಸ್ವಾಮಿಗಳು, ಶ್ರೀ ನಾಗಲಿಂಗಮಹಾಸ್ವಾಮಿಗಳು, ಶ್ರೀ ನಂಜಯ್ಯ ಮಹಾಸ್ವಾಮಿಗಳು, ಶ್ರೀ ಹುಚ್ಚಪ್ಪ ಮಹಾಸ್ವಾಮಿಗಳುಅಧಿಕಾರಕ್ಕೆ ಬಂದಿದ್ದು ಇವರ ಗದ್ದುಗೆಗಳು ಶ್ರೀಮಠದಲ್ಲಿವೆ.ನಂತರದ ಶ್ರೀ ಮರುಳಸಿದ್ದ ಮಹಾಸ್ವಾಮಿಗಳ ಕಾಲದಲ್ಲಿ ಮೂˉÁ ನಕ್ಷತ್ರದ ಮಳೆಸುರಿದು ಅರ್ಕಾವತಿಯಲ್ಲಿ ಪೂರ್ಣ ಪ್ರವಾಹವುಂಟಾಗಿ ಚಿಕ್ಕಮಠ, ದೊಡ್ಡಮಠಗಳುಕೊಚ್ಚಿಹೋದವು. ಈ ಅನಾಹುತದಿಂದಾಗಿ ದೇಗುಲ ಮಠದಲ್ಲಿದ ತಾಳೆಯೋˉÉ ಗ್ರಂಥಗಳು.ಅಪೂರ್ಣ ವಸ್ತುಗಳು ಪ್ರವಾಹಕ್ಕೆ ಒಳಗಾಗಿ ನಾಶವಾಯಿತು. ಈ ವಿಚಾರ ಮೈಸೂರಿನ ಅರಸಮನೆತನದವರಿಗೆ ತಿಳಿದು, ಈ ಕ್ಷೇತ್ರಕ್ಕೆ ಬಂದು 28ನೇ ಏಪ್ರಿˉï 1672ರಂದು ಕೊಚ್ಚಿ ಹೋಗಿದ್ದಮಠಗಳೆರಡನ್ನು ಪುನರ್ ನಿರ್ಮಾಣ ಮಾಡಿಸಿ ದೇಗುಲ ಮಠಕ್ಕೆ ಮತ್ತೆ ಕೆಲವು ಎಕರೆಭೂಮಿಯನ್ನು ದಾನ ಮಾಡಿರುವ ವಿಚಾರ ಮಠದ ಆವರಣದಲ್ಲಿರುವ ಶಾಸನದಲ್ಲಿನಮೂದಿಸˉÁಗಿದೆ.ನಂತರದಲ್ಲಿ ಬಂದಿರುವ ಶ್ರೀ ಚನ್ನಬಸವ ಸ್ವಾಮಿಗಳು, ಶ್ರೀ ಮರುಳಸಿದ್ದಮಹಾಸ್ವಾಮಿಗಳು, ಶ್ರೀ ಹುಚ್ಚಪ್ಪ ಸ್ವಾಮಿಗಳು ಶ್ರೀಮಠದ ಪರಂಪರೆಯನ್ನುಶ್ರೀಮಂತಗೊಳಿಸಿದ್ದಾರೆ. ಇವರ ನಂತರ ಎರಡೂ ಮಠಗಳ ಜವಾಬ್ದಾರಿ ವಹಿಸಿಕೊಂಡವರುಶ್ರೀ ಇಮ್ಮಡಿ ನಿರ್ವಾಣ ಮಹಾಸ್ವಾಮಿಗಳು. ನಡೆನುಡಿಯೊಂದಾಗಿದ್ದ ಶ್ರೀಯುತರುಮುಗ್ದಸ್ವಭಾವದ ಮಿತಭಾಷಿಗಳಾಗಿದ್ದರು. ಇವರು ತಮ್ಮ ಜೀವಿತಾವದಿಯಲ್ಲಿಯೇ 1939ರಫೆಬ್ರವರಿಯಲ್ಲಿ ತಮ್ಮ ಉತ್ತರಾಧಿಕಾರಿಯನ್ನಾಗಿ ಇಮ್ಮಡಿ ಶ್ರೀ ಮಹಾಲಿಂಗ ಸ್ವಾಮಿಗಳನ್ನುನೇಮಿಸಿಕೊಂಡು 1972ರ ಜನವರಿ 30ರಂದು ಲಿಂಗೈಕ್ಯರಾದರು. ಇಮ್ಮಡಿ ಶ್ರೀ ಮಹಾಲಿಂಗಸ್ವಾಮಿಗಳು ಬಹಳ ಕ್ರಿಯಾಶೀಲ ವ್ಯಕ್ತಿತ್ತ್ವದವರಾಗಿದ್ದರು. ಶ್ರೀಮಠದ ಆಶ್ರಯದಲ್ಲಿ “ಶ್ರೀನಿರ್ವಾಣ ಸ್ವಾಮಿ ಕೃಪಾ ವಿದ್ಯಾಪೀಠ” ಸ್ಥಾಪಿಸಿ ಆ ಮೂಲಕ ಸಾವಿರಾರು ವಿದ್ಯಾರ್ಥಿಗಳಿಗೆವಿದ್ಯಾದಾನ ಮಾಡಿದ ಮಹನೀಯರು. ಶ್ರೀಗಳು ತಮ್ಮ ಶಿವಾನುಭವಗೋಷ್ಠಿಗಳು, ಶರಣಚಿಂತನಾ ಕಾರ್ಯಕ್ರಮಗಳು, ಉಪನ್ಯಾಸಗಳ ಮೂಲಕ ಭಕ್ತ ಸಮುದಾಯದ ಆಧ್ಯಾತ್ಮಿಕವಿಕಾಸಕ್ಕೂ ಕಾರಣೀಭೂತರಾದರು.
Swamiji
Swamiji Name :
ಶ್ರೀ ಮ.ನಿ.ಪ್ರ. ಚರಮೂರ್ತಿ ಮುಮ್ಮಡಿ ನಿರ್ವಾಣ ಮಹಾಸ್ವಾಮಿಗಳು
Date of Birth :
20-05-1943
Place :
ಕುರುಬೂರು, ಟಿ.ನರಸೀಪುರ ತಾ||
Pattadikara :
1977
Photo :
Swamiji Name :
ಶ್ರೀ ಮ.ನಿ.ಪ್ರ. ಚರಮೂರ್ತಿ ಮುಮ್ಮಡಿ ಮಹಾಲಿಂಗ ಮಹಾಸ್ವಾಮಿಗಳು
Date of Birth :
15-05-1973
Place :
ಕೆಂಬಳಲು, ಮಾಗಡಿ ತಾ||
Pattadikara :
23-03-1998
Photo :
Programs
ಪ್ರತಿ ಹುಣ್ಣಿಮೆಗೆ ವಿಶೇಷ ಪೂಜೆ ಕಾರ್ತಿಕ ಮಾಸದ ನಾಲ್ಕು ಸೋಮವಾರ ವಿಶೇಷ ದೀಪೋತ್ಸವ ಮತ್ತು ಕೊನೆಯ ದಿನ ಲಕ್ಷದೀಪೆÇೀತ್ಸವ ಮಾಘ ಶುದ್ಧ ಪೌರ್ಣಮಿಗೆ ಶ್ರೀ ಹಿರಿಯ ಗುರುಗಳ ಪುಣ್ಯಾರಾಧನೆ ಭಾದ್ರಪದ ಮಾಸದಲ್ಲಿ ಶ್ರೀ ಗುರು ಕಾರುಣ್ಯ ಕಾರ್ಯಕ್ರಮ £ವ Àರಾತ್ರಿಗೆ ನಿತ್ಯ ವಿಶೇಷ ಕಾರ್ಯಕ್ರಮ, ರಾಜೋಪಾಚಾರ ವಿಶೇಷ ಪೂಜೆ ಹಾಗೂ ಕೊನೆ ದಿನ ಷಮಿ ವೃಕ್ಷ ಪೂಜೆ, ಹರಳಯ್ಯ ಮತ್ತು ಮದುವಯ್ಯನವರ ಸ್ಮರಣೆ, ಕˉÁ್ಯಣ ಕ್ರಾಂತಿ ದಿನ ಮಾಘ ಮಾಸ ಭರತ ಹುಣ್ಣಿಮೆಗೆ ಲಿಂ|| ಶ್ರೀ ಇಮ್ಮಡಿ ನಿರ್ವಾಣ ಶಿವಯೋಗಿಗಳು ಹಾಗೂ ಲಿಂ|| ಶ್ರೀ ಇಮ್ಮಡಿ ಮಹಾಲಿಂಗ ಸ್ವಾಮಿಗಳ ಸ್ಮರಣೋತ್ಸವ
Institutions
ಕಿರಿಯ / ಹಿರಿಯ ಪ್ರಾಥಮಿಕ / ಪ್ರೌಢಶಾˉÉಗಳು ¥ದ Àವಿ ಪೂರ್ವ / ¥ದ Àವಿ ಕಾˉÉೀಜುಗಳು ಐ.ಟಿ.ಐ. / ಡಿ.ಎಡ್ / ಬಿ.ಎಡ್ ಕಾˉÉೀಜುಗಳು £ಸಿÀ ್ಂಗ್ ಸ್ಕೂˉï / ಕಾˉÉೀಜ್ ¸ಂÀ ಸ್ಕøತ ಪಾಠಶಾˉÉ / ಕಾˉÉೀಜು