ಕರ್ತೃ – ಶ್ರೀ ನಿ.ಪ್ರ.ಸ್ವ. ಕಾˉÁಗ್ನಿ ರುದ್ರಮುನಿ ಸ್ವಾಮಿಗಳು
ರಾಮನಗರ ಜಿˉÉ್ಲ ಕನಕಪುರ ತಾಲ್ಲೂಕು ಕೇಂದ್ರಕ್ಕೆ ಸುಮಾರು 9 ಕಿ.ಮೀ.ದೂರದಲ್ಲಿರುವ ಮರಳೆ ಗ್ರಾಮದ ಶ್ರೀ ಮರಳೆಗವಿ ಮಠವು ಸುತ್ತಲೂ ಬೆಟ್ಟಗುಡ್ಡಗಳಿಂದಆವರಿಸಿದ ಸುಂದರವಾದ ಪರಿಸರದಲ್ಲಿದೆ. ಶ್ರೀ ಕ್ಷೇತ್ರವನ್ನು ಪ್ರವೇಶಿಸುತ್ತಿದ್ದಂತೆಯೇ ರಸ್ತೆಯಇಕ್ಕೆಡೆಗಳಲ್ಲಿ ಕಂಡುಬರುವ ಶ್ರೀ ತೋಂಟದ ಸಿದ್ದಲಿಂಗೇಶ್ವರರು 48 ದಿನಗಳ ಕಾಲಶಿವಯೋಗಾನುಷ್ಠಾನ ಮಾಡಿದ ಗವಿ ಪ್ರದೇಶ ಇವೆˉÁ್ಲ ಮನಮೋಹಕವಾಗಿವೆ.ಸುಮಾರು 500 ವರ್ಷಗಳ ಹಿಂದೆ ತೋಂಟದ ಸಿದ್ದಲಿಂಗೇಶ್ವರರು ˉÉೂೀಕಕˉÁ್ಯಣಾರ್ಥ ತಮ್ಮ ನೂರೊಂದು ವಿರಕ್ತ ಶಿಷ್ಯರೊಂದಿಗೆ ಸಂಚಾರ ಮಾಡುತ್ತಾಬರುತ್ತಿರುವಾಗ ಅರ್ಕಾವತಿ ನದಿ ಸಮೀಪದಲ್ಲಿ ತಂಗಿ ಅಖಂಡ 48 ದಿನಗಳ ಕಾಲ ಆಪ್ರದೇಶದ ಗವಿಯಲ್ಲಿ ತಪೋನುಷ್ಠಾನ ಕೈಗೊಳ್ಳುತ್ತಾರೆ. ಆಗ ಸುತ್ತಮುತ್ತಲಿನ ಗ್ರಾಮಸ್ಥರುಬಂದು ಯತಿಗಳ ದರ್ಶನ ಮಾಡಿ ಕೃತಾರ್ಥರಾಗುತ್ತಿದ್ದರು. ಕೊನೆಯಲ್ಲಿ ಶ್ರೀಗಳು ಮತ್ತೆಸಂಚಾರ ಹೊರಟಾಗ ಭಕ್ತರ ಬೇಡಿಕೆ ಮೇರೆಗೆ ತಮ್ಮ ಶಿಷ್ಯರˉÉ್ಲೂಬ್ಬರಾದ ಶ್ರೀ ಕಾˉÁಗ್ನಿರುದ್ರಮುನೀಶ್ವರರನ್ನು ಅಲ್ಲಿಯೇ ನೆˉÉಗೊಳಿಸಿ ಮುಂದುವರೆದರು ಎಂದು ತಿಳಿದುಬರುತ್ತದೆ.ಈ ರೀತಿಯಾಗಿ ಶ್ರೀ ಸಿದ್ದಲಿಂಗೇಶ್ವರರು ನೇಮಿಸಿದ ಶ್ರೀ ನಿ.ಪ್ರ.ಸ್ಪ. ಕಾˉÁಗ್ನಿರುದ್ರಮುನಿ ಸ್ವಾಮಿಗಳು ಶ್ರೀಮಠದ ಆದಿಗುರುಗಳಾಗಿ ಪರಂಪರೆಯನ್ನು ಹುಟ್ಟುಹಾಕಿದರು.ಶ್ರೀ ಕಾˉÁಗ್ನಿ ರುದ್ರಮುನಿ ಸ್ವಾಮಿಗಳು ಶ್ರೀಮಠವನ್ನು ನಿರ್ಮಿಸಿ ಬಹುಕಾಲ ಸುತ್ತಮುತ್ತಲಜನರಿಗೆ ದರ್ಶನಾಶೀರ್ವಾದ ನೀಡುತ್ತಾ ಶ್ರೀ ಕ್ಷೇತ್ರವನ್ನು ಸಮೀಪದಲ್ಲಿ ಈಶಾನ್ಯ ದಿಕ್ಕಿನಲ್ಲಿರುವಗಿರಿಯತ್ತ ಯೋಗ, ದಂಡ, ಕಮಂಡಲದೊಡನೆ ಹೊರಟರು. ನಂತರ ಅವರು ಯಾರಕಣ್ಣಿಗೂ ಬೀಳಲಿಲ್ಲವೆಂದು ಹೇಳˉÁಗುತ್ತದೆ. ಇಂದಿಗೂ ಈ ಗಿರಿಯು ಶ್ರೀ ಶಿವಯೋಗಿಮುನೇಶ್ವರ ಸ್ವಾಮಿ ಬೆಟ್ಟ ಎಂದೇ ಪ್ರಸಿದ್ದಿಯಾಗಿದೆ.ಈ ರೀತಿಯಾಗಿ ಸ್ಥಾಪಿತಗೊಂಡ ಶ್ರೀಮಠದ ಗುರುಪರಂಪರೆಯು 16 ಜನಶ್ರೀಗಳವರೆಗೂ ಮುಂದುವರೆದು ಇದೀಗ 17ನೇ ಶ್ರೀಗಳು ಶ್ರೀಮಠವನ್ನು ಮುನ್ನಡೆಸುತ್ತಿದ್ದಾರೆ.ಕರ್ತೃಗುರುಗಳ ನಂತರ ಶ್ರೀ ಅಂಕಲಿ ಹುಚ್ಚಪ್ಪ ಸ್ವಾಮಿಗಳು, ಶ್ರೀ ಇಮ್ಮಡಿ ಹುಚ್ಚಪ್ಪಸ್ವಾಮಿಗಳು, ಶ್ರೀ ಶಿವರುದ್ರ ಸ್ವಾಮಿಗಳು, ಶ್ರೀ ಬಸಪ್ಪ ಶಾಸ್ತ್ರಿಗಳು, ಶ್ರೀ ಸೋಮಪ್ಪ ಸ್ವಾಮಿಗಳು,ಶ್ರೀ ರುದ್ರಮುನಿ ಸ್ವಾಮಿಗಳು, ಶ್ರೀ ಸಿದ್ದಲಿಂಗ ಸ್ವಾಮಿಗಳು ಹೀಗೆ ಮುಂದುವರೆದು ಕೊಂಡುಬಂದಿದೆ. 1933 ರಲ್ಲಿ ತಮ್ಮ 13ನೇ ವಯಸ್ಸಿನಲ್ಲಿ ಶ್ರೀ ಮರಳೆಗವಿ ಮಠದಉತ್ತರಾಧಿಕಾರಿಗಳಾಗಿ ನೇಮಕಗೊಂಡ ಹಿಂದಿನ ಶ್ರೀಗಳಾದ ಶ್ರೀ ನಿ.ಪ್ರ.ಸ್ಪ. ಕಾˉÁಗ್ನಿರುದ್ರಮುನಿ ಮಹಾಸ್ವಾಮಿಗಳು ಪಂಡಿತೋತ್ತಮರು. ಶ್ರೀಗಳು ಶ್ರೀಮಠದ ಕ್ಷೇತ್ರಾಧ್ಯಕ್ಷರಾಗಿತಮ್ಮ ಗುರುಗಳಾದ ಶ್ರೀ ನಿ.ಪ್ರ.ಸ್ಪ. ಶಿವರುದ್ರ ಮಹಾಸ್ವಾಮಿಗಳ ದಿವ್ಯಾಶೀರ್ವಾದ ಹಾಗೂಗುರುಕಾರುಣ್ಯದಿಂದ ಪರಿಪಕ್ವಗೊಂಡವರು. ಬೆಂಗಳೂರಿನ ಶ್ರೀ ಬೇಲಿಮಠದ ಶ್ರೀ ಮ.ನಿ.ಪ್ರ.ಚರಮೂರ್ತಿ ಸಿದ್ದಲಿಂಗ ಮಹಾಸ್ವಾಮಿಗಳು ಹಾಗೂ ಶ್ರೀ ಗಂಜಾಂ ಮಠದ ಶ್ರೀ ಮ.ನಿ.ಪ್ರ.ಬಸವರಾಜ ಮಹಾಸ್ವಾಮಿಗಳ ದಿವ್ಯ ಸಾನಿದ್ಯದಲ್ಲಿ, ಸಂಸ್ಕøತ ಶಿಕ್ಷಣವನ್ನು ಹಾಗೂಶಿವಾನುಭವಗಣಿಯಾಗಿದ್ದ ಶ್ರೀ ಸಿದ್ದಲಿಂಗ ಸ್ವಾಮಿಗಳವರಿಂದ ಶಿವಾನುಭವ ಹಾಗೂಸಂಸ್ಕøತ ವಿದ್ಯಾಭ್ಯಾಸವನ್ನು ಪೂರ್ಣಗೊಳಿಸಿ ಸಾರ್ಥಕತೆಯನ್ನು ಸಾಧಿಸಿದರು.ಈ ರೀತಿಯಾಗಿ ಅಪಾರ ಪಾಂಡಿತ್ಯವನ್ನು ಸಂಪಾದಿಸಿದ್ದ ಶ್ರೀಗಳು ಶ್ರೀ ಸಿದ್ಧಗಂಗಾಕ್ಷೇತ್ರದ ಶ್ರೀ ಶಿವಕುಮಾರ ಮಹಾಸ್ವಾಮಿಗಳವರ ಆದರ್ಶ ಹಾಗೂ ಮಾರ್ಗದರ್ಶನದೊಂದಿಗೆಬಸವಾದಿ ಶರಣರ ಜೀವನ ಸಿದ್ದಾಂತಗಳನ್ನು ಅರ್ಥ ಮಾಡಿಕೊಂಡು ಅವುಗಳೆಲ್ಲವುಗಳನ್ನುತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಇತರರಿಗೆ ಆದರ್ಶಪ್ರಾಯರಾಗಿದ್ದರು. ಗ್ರಾಮೀಣಜನತೆ, ಗ್ರಾಮೀಣ ಪ್ರದೇಶದ ಬಡ ಮಕ್ಕಳನ್ನು ಅಕ್ಕರೆಯಿಂದ ಕಾಣುತ್ತಿದ್ದ ಶ್ರೀಗಳು ಅವರವಿದ್ಯಾಭ್ಯಾಸಕ್ಕೆ ಸಹಾಯ ಮಾಡುತ್ತಿದ್ದರು. ಶ್ರೀಮಠದ ಸರ್ವತೋಮುಖ ಅಭಿವೃದ್ದಿಗೆಅಹರ್ನಿಶಿ ಶ್ರಮಿಸಿದ ಶ್ರೀಗಳು 2009ರ ಜನವರಿ 03ರಂದು ಲಿಂಗೈಕ್ಯರಾದರು.ಶ್ರೀ ಕಾˉÁಗ್ನಿ ರುದ್ರಮುನಿ ಸ್ವಾಮಿಗಳು ತಾವು ಇರುವಾಗˉÉೀ 1995ರ ಮಾರ್ಚ್ 8ರಂದು ಸಿದ್ದಗಂಗಾ ಶ್ರೀ ಶಿವಕುಮಾರ ಮಹಾಸ್ವಾಮಿಗಳ ದಿವ್ಯ ಸಾನಿಧ್ಯದಲ್ಲಿ, ಈಗಿನಶ್ರೀಗಳಾದ ಶ್ರೀ ನಿ.ಪ್ರ.ಸ್ವ. ಮುಮ್ಮಡಿ ಶಿವರುದ್ರ ಸ್ವಾಮಿಗಳನ್ನು ಪಟ್ಟಾಧಿಕಾರಕ್ಕೆ ತಂದುಶ್ರೀಮಠದ ಅನುಗ್ರಹ ನೀಡಿದರು. ಶ್ರೀ ಮುಮ್ಮಡಿ ಶಿವರುದ್ರ ಸ್ವಾಮಿಗಳು ಗುರುಗಳ ಸಾನಿದ್ಯ,ಮಾರ್ಗದರ್ಶನದಲ್ಲಿ ಪರಿಪಕ್ವಗೊಂಡು ಗುರುಗಳ ಆಶೀರ್ವಾದ ಬಲದಿಂದ ಶ್ರೀಮಠವನ್ನುಮುನ್ನಡೆಸುತ್ತಿದ್ದಾರೆ.ಪದವೀದರರಾದ ಶ್ರೀ ಮುಮ್ಮಡಿ ಶಿವರುದ್ರ ಸ್ವಾಮಿಗಳಲ್ಲಿ ಸರಳತೆ ಸಜ್ಜನಿಕೆಸಹೃದಯತೆ, ಶ್ರದ್ದೆ, ಸದಾ ಅಧ್ಯಯನ, ದೀನದಲಿತರ ಗ್ರಾಮೀಣ ಬಂದುಗಳ ಬಗ್ಗೆಅನುಕಂಪ, ಗ್ರಾಮೀಣ ಬಡ ವಿದ್ಯಾರ್ಥಿಗಳ ಭವಿಷ್ಯದ ಬಗ್ಗೆ ಚಿಂತನೆ, ಕ್ರಿಯಾಶೀಲತೆ ಇವೆˉÁ್ಲಗುಣಗಳು ಆಶ್ರಯ ಪಡೆದಿವೆ. ಶ್ರೀಗಳು ಕಳೆದ ಎರಡು ದಶಕಗಳಲ್ಲಿ ಶ್ರೀಮಠದ ಚಿತ್ರಣವನ್ನೇಬದˉÁಯಿಸಿದ್ದಾರೆ. ಶ್ರೀಮಠದ ಸರ್ವಾಂಗೀಣ ಅಭಿವೃದ್ಧಿಗೆ ಯೋಜನೆ ರೂಪಿಸಿಕೊಂಡುಅಹಿರ್ನಿಶಿ ಶ್ರಮಿಸುತ್ತಿದ್ದಾರೆ. ಶ್ರೀಮಠದಲ್ಲಿ ನಡೆಯುವ ಅಭಿವೃದ್ದಿ ಕಾರ್ಯಗಳು.ವಿದ್ಯಾರ್ಥಿಗಳ ವ್ಯಾಸಂಗದ ಪರಿಶೀಲನೆ, ನೈರ್ಮಲ್ಯ, ಪ್ರಸಾದ ಹಾಗೂ ಶಿಕ್ಷಣದ ವ್ಯವಸ್ಥೆ, ಕೃಷಿಕಾರ್ಯದ ಮೇಲ್ವಿಚಾರಣೆ ಹೀಗೆ ಹತ್ತು ಹಲವು ವಿಚಾರಗಳಲ್ಲಿ ಗಮನ ಕೊಡುತ್ತಾ ಸದಾಚಟುವಟಿಕೆಯ ಕೇಂದ್ರ ಬಿಂದುವಾಗಿದ್ದಾರೆ. ಶ್ರೀಗಳು ಪ್ರತಿ ವರ್ಷ ಕಾರ್ತೀಕ ಬಹುಳಅಷ್ಟಮಿಯಂದು ಲಿಂ|| ಶ್ರೀ ಮ.ನಿ.ಪ್ರ. ಸ್ವ. ಶಿವರುದ್ರ ಮಹಾಸ್ವಾಮಿಗಳ ಪುಣ್ಯಾರಾಧನೆಹಾಗೂ ಮಾರ್ಗಶಿರ ಸಪ್ತಮಿಯಂದು ಲಿಂ|| ಶ್ರೀ ಮ.ನಿ.ಪ್ರ.ಸ್ವ. ಚರಮೂರ್ತಿ ಕಾˉÁಗ್ನಿರುದ್ರಮುನಿ ಮಹಾಸ್ವಾಮಿಗಳ ಪುಣ್ಯ ಸ್ಮರಣೋತ ್ಸವ ಕಾರ್ಯಕ್ರಮಗಳನ್ನುಆಯೋಜಿಸಿಕೊಂಡು ಬರುತ್ತಿದ್ದಾರೆ.
Swamiji
Swamiji Name :
ಶ್ರೀ ನಿ.ಪ್ರ.ಸ್ವ. ಮುಮ್ಮಡಿ ಶಿವರುದ್ರ ಮಹಾಸ್ವಾಮಿಗಳು
Date of Birth :
06-12-1973
Place :
ಚಿದರವಳ್ಳಿ, ನರಸೀಪುರ ತಾ||
Pattadikara :
09-03-1995
Photo :
Programs
ಪ್ರತಿ ಅಮವಾಸೆಗೆ ರುದ್ರಾಭಿಷೇಕ z£sÀ ರ್Àುಮಾಸದಲ್ಲಿ ವಿಶೇಷ ಪೂಜೆ ಕಾರ್ತಿಕ ಬಹುಳ ಅಷ್ಟಮಿಯಂದು ಲಿಂ| ಶ್ರೀ ಮ.ನಿ.ಪ್ರ. ಸ್ವ. ಶಿವರುದ್ರ ಮಹಾಸ್ವಾಮಿಗಳ ಪುಣ್ಯಾರಾಧನೆ ಮಾರ್ಗಶಿರ ಸಪ್ತಮಿಯಂದು ಲಿಂ|| ಶ್ರೀ ಮ.ನಿ.ಪ್ರ.ಸ್ವ. ಚರಮೂರ್ತಿ ಕಾˉÁಗ್ನಿ ರುದ್ರಮುನಿ ಮಹಾಸ್ವಾಮಿಗಳ ಪುಣ್ಯಾರಾಧನೆ ಕಾರ್ತಿಕ ಮಾಸದಲ್ಲಿ ಕಾರ್ತಿಕೋತ್ಸವ
Institutions
ಕಿರಿಯ / ಹಿರಿಯ ಪ್ರಾಥಮಿಕ / ಪ್ರೌಢಶಾˉÉ ¥ದ Àವಿ ಪೂರ್ವ / ಐ.ಟಿ.ಐ. / ಡಿ.ಎಡ್., / ಡಿಪ್ಲೋಮ ಕಾˉÉೀಜ್ ವಿದ್ಯಾರ್ಥಿ ನಿಲಯ
Photos
Full Address Kannada
ಶ್ರೀ ಮರಳೆ ಗವಿಮಠ ಮರಳೆ, ಬೇಕುಪ್ಪೆ ಪೋಸ್ಟ್ - 562 117 ಕನಕಪುರ ತಾ||, ರಾಮನಗರ ಜಿˉÉ್ಲ