ರಾಮನಗರ ಜಿˉÉ್ಲ ಕನಕಪುರ ತಾಲ್ಲೂಕು ಕೇಂದ್ರದಿಂದ 25ಕಿ.ಮೀ.ದೂರದಲ್ಲಿರುವ ಗುರುವಿನಪುರ ಗ್ರಾಮದಲ್ಲಿ ಅಸ್ತಿತ್ತ್ವದಲ್ಲಿರುವ ಶ್ರೀ ನಿರ್ವಾಣೇಶ್ವರ ಗದ್ದುಗೆಬೃಹನ್ಮಠವು ತನ್ನ ಧಾರ್ಮಿಕ ಆಚರಣೆಗಳ ಮೂಲಕ ಪ್ರಚಲಿತಕ್ಕೆ ಬಂದಿದೆ. ಶ್ರೀಮದ್ ಶ್ರೀಶೈಲಪೀಠದ ಶಾಖಾಮಠವಾಗಿ ಪುತ್ರವರ್ಗದ ಪರಂಪರೆಯಲ್ಲಿ ಬೆಳೆದು ಬಂದಿರುವ ಶ್ರೀನಿರ್ವಾಣೇಶ್ವರ ಗದ್ದುಗೆ ಬೃಹನ್ಮಠದ ಸ್ಥಾಪಕ ಗುರುಗಳು ಪೂಜ್ಯ ಶ್ರೀ ನಿರ್ವಾಣೇಶ್ವರಮಹಾಸ್ವಾಮಿಗಳು.ಸುಮೂರು 500 ವರ್ಷಗಳ ಹಿಂದೆ ಸಂಚಾರ ಮಾಡುತ್ತಾ ಮೈಸೂರು ಪ್ರಾಂತ್ಯಕ್ಕೆಆಗಮಿಸುವ ಶ್ರೀ ನಿರ್ವಾಣೇಶ್ವರ ಮಹಾಸ್ವಾಮಿಗಳು ಮೈಸೂರು ಸಂಸ್ಥಾನದ ಅರಸಿನಂಜಮ್ಮಣ್ಣಿಯವರ ಕಾಯಿˉÉಯನ್ನು ಗುಣಪಡಿಸಿ ಮುಂದುವರೆಯುತ್ತಾರೆ. ನಂತರಶ್ರೀಗಳನ್ನು ಹುಡುಕಲು ರಾಜಭಟರನ್ನು ಕಳುಹಿಸುವ ರಾಣಿ ಅವರನ್ನು ಹುಡುಕಿಸಿ ಅವರಿಗೆಗುರುವಿನಪುರ ಸಮೀಪ ಐದು ಎಕರೆ ಭೂಮಿ ದಾನ ಕೊಟ್ಟರೆಂದು ಹೇಳˉÁಗುತ್ತದೆ. ಈರೀತಿಯಾಗಿ ಗುರುವಿನಪುರದಲ್ಲಿ ನಿರ್ಮಾಣಗೊಂಡ ಮಠವು ಮುಂದೆ ಶ್ರೀ ನಿರ್ವಾಣೇಶ್ವರಗದ್ದುಗೆ ಬೃಹನ್ಮಠವೆಂದೇ ಪ್ರಸಿದ್ದಿಯಾಗಿದೆ.ಕರ್ತೃಗುರುಗಳ ನಂತರ ಪರಂಪರೆಯಲ್ಲಿ ಒಟ್ಟು 8 ಜನ ಶ್ರೀಗಳು ಅಧಿಕಾರನಡೆಸಿದ್ದು ಈಗಿನ ಶ್ರೀಗಳು ಶ್ರೀಮಠದ 9ನೇ ಪೀಠಾಧ್ಯಕ್ಷರೆಂದು ಹೇಳˉÁಗುತ್ತದೆ. ಶ್ರೀಮಠದ7ನೇ ಶ್ರೀಗಳಾದ ಶ್ರೀ ಸಿದ್ದಲಿಂಗ ಶಿವಾಚಾರ್ಯರು ಮಹಾನ್ ಪೂಜಾ ನಿಷ್ಠರಾಗಿದ್ದು ಬಂದಭಕ್ತರ ಸಮಸ್ಯೆಗಳನ್ನು ಪರಿಹರಿಸುತ್ತಿದ್ದರು. ನಂತರ ಬಂದ ಶ್ರೀ. ಷ.ಬ್ರ. ಗುರುಸಿದ್ದಶಿವಾಚಾರ್ಯರು ತಮ್ಮ ಧಾರ್ಮಿಕ ಆಚರಣೆಗಳ ಮೂಲಕ ಪ್ರಸಿದ್ದಿಯಾಗಿದ್ದರು.ಧೀರ್ಘಕಾಲ ಶ್ರೀಮಠದಲ್ಲಿ ಅಧಿಕಾರ ನಡೆಸಿದ ಶ್ರೀಗಳು 1999 ರಲ್ಲಿ ಈಗಿನ ಶ್ರೀಗಳಿಗೆಪಟ್ಟಾಧಿಕಾರ ನೀಡಿ 2008ರಲ್ಲಿ ಲಿಂಗೈಕ್ಯರಾದರು.ಈಗಿನ ಶ್ರೀಗಳಾದ ಶ್ರೀ. ಷ.ಬ್ರ. ಜಗದೀಶ ಶಿವಾಚಾರ್ಯ ಸ್ವಾಮಿಗಳು ಅಧಿಕಾರಕ್ಕೆಬಂದ ನಂತರ ಶ್ರೀಮಠವು ಸಂಪೂರ್ಣ ಅಭಿವೃದ್ದಿ ಕಂಡಿದೆ. ಶ್ರೀಗಳು ಬೆಂಗಳೂರುವಿಶ್ವವಿದ್ಯಾನಿಲಯದಲ್ಲಿ ಎಂ.ಎ (ಇತಿಹಾಸ) ಸ್ನಾತಕ ಪದವಿ ಪಡೆದಿದ್ದು, ಬೆಂಗಳೂರಿನಚಾಮರಾಜಪೇಟೆಯ ಸಂಸ್ಕøತ ಮಹಾಪೀಠದಲ್ಲಿ ಸಂಸ್ಕøತದಲ್ಲಿ ವಿದ್ವತ್ ಪದವಿ ಪಡೆದಿದ್ದಾರೆ.ತದ ನಂತರ ಶ್ರೀಮಠಕ್ಕೆ ಆಗಮಿಸಿದ ಶ್ರೀಗಳು ಶ್ರೀ ಮಠವನ್ನು ಸರ್ವರೀತಿಯಲ್ಲೂ ಅಭಿವೃದ್ದಿಪಡಿಸುತ್ತಾ ಮುಂಚೂಣಿಗೆ ತಂದಿದ್ದಾರೆ.
Swamiji
Swamiji Name :
ಶ್ರೀ ಷ.ಬ್ರ. ಜಗದೀಶ ಶಿವಾಚಾರ್ಯ ಸ್ವಾಮಿಗಳು
Date of Birth :
21-08-1964
Place :
ಗುರುವಿನಪುರ, ಕನಕಪುರ ತಾ||
Pattadikara :
08-02-1999
Photo :
Programs
ವಿಜಯ ದಶಮಿ ದಿನ ಶ್ರೀ ಮಠದಲ್ಲಿ ವಿಶೇಷ ಉತ್ಸವ ಕಾರ್ಯಕ್ರಮಗಳು ಏಪ್ರಿˉï ಹತ್ತರಂದು ನಾಡಹಬ್ಬ ಮತ್ತು ವಿವಿಧ ಸಾಂಸ್ಕøತಿಕ ಕಾರ್ಯಕ್ರಮಗಳು z£sÀ Àುರ್ಮಾಸದಲ್ಲಿ ಒಂದು ತಿಂಗಳು ಕಾರ್ಯಕ್ರಮ
Photos
Full Address Kannada
ಶ್ರೀ ನಿರ್ವಾಣೇಶ್ವರ ಗದ್ದುಗೆ ಬೃಹನ್ಮಠ ಗುರುವಿನಪುರ, ಕಬ್ಬಾಳ ಪೋಸ್ಟ್ - 562 126 ಕನಕಪುರ ತಾ||, ರಾಮನಗರ ಜಿˉÉ್ಲ