ರಾಯಚೂರು ಜಿˉÉ್ಲಯ ಸಿಂಧನೂರು ಪಟ್ಟಣವು ತಾಲ್ಲೂಕು ಕೇಂದ್ರವಾಗಿದ್ದು ಈಪಟ್ಟಣದ ಹೊರವಲಯದ ಕರಿಬಸವ ನಗರದಲ್ಲಿ ಸ್ಥಾಪಿತಗೊಂಡಿರುವ ಶ್ರೀಬಾಳೆಹೊನ್ನೂರು ಖಾಸಾ ಶಾಖಾ ಮಠವು ಆಧ್ಯಾತ್ಮದ ಸಾರವನ್ನು, ನ್ಯಾಯ-ನೀತಿ-ಧರ್ಮಗಳ ಇರುವಿಕೆಯನ್ನು ಭಕ್ತ ಸಮೂಹಕ್ಕೆ ಸಾರಿ ಹೇಳುವ ಶ್ರೇಷ್ಠ ಕಾರ್ಯವನ್ನು ಮಾಡುತ್ತಾಆಧ್ಯಾತ್ಮದ ತಾಣವಾಗಿದೆ. ಶ್ರೀಮಠವು ಶ್ರೀಮದ್ ರಂಭಾಪುರೀ ವೀರಸಿಂಹಾಸನಾ ಪೀಠದಶ್ರೀ ಜಗದ್ಗುರು ರೇಣುಕಾಚಾರ್ಯರ ಸಂಪ್ರದಾಯಗತ ಶಾಖಾಮಠವಾಗಿ ಬೆಳೆದುಬಂದಿದೆ.ಶ್ರೀ ಬಾಳೆಹೊನ್ನೂರು ಖಾಸಾ ಶಾಖಾ ಮಠವು ಶ್ರೀಮದ್ ರಂಭಾಪುರಿ ಪೀಠದಖಾಸಾ ಶಾಖಾಮಠವಾಗಿದ್ದು ಶ್ರೀಮಠದ ಪೂರ್ವೇತಿಹಾಸದ ಬಗ್ಗೆ ನಿಖರವಾದಮಾಹಿತಿಗಳು ಲಭ್ಯವಿಲ್ಲ. ಪ್ರಸ್ತುತ ಶ್ರೀ ಷ.ಬ್ರ. ಸೋಮನಾಥ ಶಿವಾಚಾರ್ಯ ಸ್ವಾಮಿಗಳುಶ್ರೀಮಠದ ಅಧಿಕಾರ ವಹಿಸಿಕೊಂಡು ಭಕ್ತರ ಸಹಕಾರದೊಂದಿಗೆ ಧಾರ್ಮಿಕ ಹಾಗೂಸಾಮಾಜಿಕ ಕಾರ್ಯಕ್ರಮಗಳೊಂದಿಗೆ ಮುನ್ನಡೆಸುತ್ತಿದ್ದಾರೆ.ವಿಜಯಪುರ ಜಿˉÉ್ಲ ಕನಮಡಿಯಲ್ಲಿ 1986ರ ಜೂನ್ 26ರಂದು ಜನಿಸಿದ ಶ್ರೀಗಳುತಮ್ಮ ವಿದ್ಯಾಭ್ಯಾಸ ಹಾಗೂ ಸಂಸ್ಕøತ ವೇದಾಧ್ಯಯನ ಪೂರ್ಣಗೊಳಿಸಿ 2007ರ ಮಾರ್ಚ್27 ರಂದು ಶ್ರೀಮಠಕ್ಕೆ ಪಟ್ಟಾದಿಕಾರದ ಅನುಗ್ರಹವನ್ನು ಸ್ವೀಕರಿಸಿದರು. ಶ್ರೀಗಳು ಪಟ್ಟಕ್ಕೆಬಂದಂದಿನಿಂದಲೂ ಬಹಳ ಕ್ರಿಯಾಶೀಲರಾಗಿ ಕಾರ್ಯಕ್ರಮಗಳನ್ನು ನಡೆಸುತ್ತಾಶ್ರೀಮಠವನ್ನು ಅಭಿವೃದ್ಧಿಗೊಳಿಸುತ್ತಿದ್ದಾರೆ.ಶ್ರೀಗಳು ಶ್ರೀಮಠದಲ್ಲಿ ಆಗಾಗ್ಗೆ ಆರೋಗ್ಯ ಶಿಬಿರಗಳು, ಕ್ರೀಡಾಕೂಟಗಳು ಹಾಗೂವಿವಿಧ ಮಕ್ಕಳ ಶಿಬಿರಗಳನ್ನು ಹಮ್ಮಿಕೊಂಡು ಜನಾನುರಾಗಿಗಳಾಗಿದ್ದಾರೆ. ಶ್ರೀಮಠದಲ್ಲಿಪ್ರತಿನಿತ್ಯ ಧಾರ್ಮಿಕ ಆಚರಣೆಗಳೊಂದಿಗೆ ಪ್ರತಿ ಹುಣ್ಣಿಮೆಗೆ “ವರದ ಶಂಕರ” ವೆಂಬ ವಿಶೇಷಪೂಜೆಯನ್ನು ಮಾಡˉÁಗುತ್ತದೆ. ಹಾಗೂ ಶ್ರಾವಣ ಮಾಸದಲ್ಲಿ ನಿತ್ಯ “ಸಾಮೂಹಿಕಇಷ್ಟಲಿಂಗ ಪೂಜೆ” ಮತ್ತು ಫಾಲ್ಗುಣ ಮಸದಲ್ಲಿ ಶ್ರೀ ಜಗದ್ಗುರು ರೇಣುಕಾಚಾರ್ಯರಯುಗಮಾನೋತ್ಸವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳˉÁಗುತ್ತದೆ.
Swamiji
Swamiji Name :
ಶ್ರೀ ಷ.ಬ್ರ. ಸೋಮನಾಥ ಶಿವಾಚಾರ್ಯ ಸ್ವಾಮಿಗಳು
Date of Birth :
26-6-1986
Place :
ಕನಮಡಿ, ವಿಜಯಪುರ ತಾ||
Pattadikara :
27-3-2007
Photo :
Programs
¥ತಿÀ್ರ ಹುಣ್ಣಿಮೆಗೆ ‘ವರದಶಂಕರ’ ಕಾರ್ಯಕ್ರಮ. ಶಾª್ರÀಣ ಮಾಸದಲ್ಲಿ ನಿತ್ಯ ಸಾಮೂಹಿಕ ಇಷ್ಟಲಿಂಗ ಪೂಜೆ. ಪಾಲ್ಗುಣ ಬಹುಳ ತ್ರಯೋದಶಿಗೆ ಶ್ರೀ ಜಗದ್ಗುರು ರೇಣುಕಾಚಾರ್ಯರ ಯುಗಮಾನೋತ್ಸವ ಕಾರ್ಯಕ್ರಮ ಹಾಗೂ ವಿವಿಧ ಧಾರ್ಮಿಕ, ಸಾಂಸ್ಕøತಿಕ ಕಾರ್ಯಕ್ರಮಗಳು.