ಕರ್ತೃ – ಶ್ರೀ ಷ.ಬ್ರ. ದಿಡ್ಡೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು
ಸುಮಾರು 250 ವರ್ಷಗಳ ಹಿಂದೆ ಪರಮಪೂಜ್ಯ ಶ್ರೀ ಷ.ಬ್ರ. ದಿಡ್ಡೇಶ್ವರಶಿವಾಚಾರ್ಯ ಮಹಾಸ್ವಾಮಿಗಳಿಂದ ಸ್ಥಾಪಿತಗೊಂಡಿರುವ ರಾಯಚೂರು ಜಿˉÉ್ಲಯಸುˉÁ್ತನಪೂರದ ಶ್ರೀ ಬೃಹನ್ಮಠವು ಶ್ರೀಮದ್ ರಂಭಾಪುರಿ ಪೀಠದ ಶಾಖಾಮಠವಾಗಿಪುತ್ರವರ್ಗದ ಪರಂಪರೆಯಲ್ಲಿ ಬೆಳೆದು ಬಂದಿದ್ದು ಈ ಭಾಗದಲ್ಲಿ ಧಾರ್ಮಿಕವಾತಾವರಣವನ್ನು ನೆˉÉಗೊಳಿಸುವಲ್ಲಿ ಯಶಸ್ವಿಯಾಗಿದೆ. ಶ್ರೀ ಷ.ಬ್ರ. ಸಿದ್ದೇಶ್ವರಶಿವಾಚಾರ್ಯರ ತರುವಾಯ ಶ್ರೀ ಷ.ಬ್ರ. ಪ್ರಭುಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು,ತದನಂತರ 3ನೇ ಪೀಠಾಧಿಪತಿಗಳಾಗಿ ಶ್ರೀ ಷ.ಬ್ರ. ಬಸವಲಿಂಗ ಶಿವಾಚಾರ್ಯರು, 4ನೇಪೀಠಾಧಿಪತಿಗಳಾಗಿ ಶ್ರೀ ಷ.ಬ್ರ. ಪಂಚಾಕ್ಷರ ಶಿವಾಚಾರ್ಯರು ಶ್ರೀಮಠವನ್ನು ಮುನ್ನಡೆಸಿದ್ದುಅಪಾರ ಸಂಖ್ಯೆಯ ಭಕ್ತವರ್ಗವನ್ನು ಸಂಪಾದಿಸಿಕೊಂಡಿದ್ದರು.ಶ್ರೀಮಠದ ಪರಂಪರೆಯ ಎˉÁ್ಲ ಶಿವಾಚಾರ್ಯರೂ ಆದಿಶಕ್ತಿ ಶ್ರೀಮಾತಾಶಾಂಭವಿಯ ಉಪಾಸಕರಾಗಿ, ಗುರುಲಿಂಗಜಂಗಮದ ಸೇವೆ ಮಾಡುತ್ತಾ ಮುನ್ನಡೆದಿದ್ದಾರೆ.ಹಾಗೂ ನಾಡಿನ ಅನೇಕ ಭಾಗಗಳಲ್ಲಿ ಸಂಚರಿಸುತ್ತಾ ಭಕ್ತರಲ್ಲಿ ಧರ್ಮಜಾಗೃತಿ ಮೂಡಿಸುತ್ತಾಬಂದಿದ್ದು ಶ್ರೀಮಠದ ಘನತೆ, ಗೌರವಗಳನ್ನು ಕಾಪಾಡಿಕೊಂಡು ಬಂದಿದ್ದಾರೆ.ಪ್ರಸ್ತುತ ಶ್ರೀಮಠದ ಪರಂಪರೆಯವರಾದ ಪೂಜ್ಯ ಶ್ರೀ ಮರಿ ಗಂಗಾಧರ ದೇವರಿಗೆದಿ. 1-5-2014ರಂದು ಶ್ರೀಮದ್ ರಂಭಾಪುರಿ ಜಗದ್ಗುರುಗಳ ಸಾನಿಧ್ಯದಲ್ಲಿ ಶ್ರೀ ಷ.ಬ್ರ.ಶಂಭು ಸೋಮನಾಥ ಶಿವಾಚಾರ್ಯ ಸ್ವಾಮಿಗಳು ಎಂಬ ನಾಮಾಂಕಿತದೊಂದಿಗೆರಾಯಚೂರಿನ ಶ್ರೀ 108 ಸಾವಿರ ದೇವರ ಸಂಸ್ಥಾನ ಕಿˉÉ್ಲೀ ಬೃಹನ್ಮಠದ ಪೀಠಾಧಿಪತಿಗಳಾದಶ್ರೀ ಷ.ಬ್ರ. ಶಾಂತಮಲ್ಲ ಶಿವಾಚಾರ್ಯ ಮಹಾಸ್ವಾಮಿಗಳು ಬ್ರಹ್ಮೋಪದೇಶ ಮಾಡಿಪಟ್ಟಾಧಿಕಾರದ ಅನುಗ್ರಹ ನೀಡಿದ್ದಾರೆ. ಶ್ರೀಗಳು ಬಹಳ ಕ್ರಿಯಾಶೀಲರಾಗಿದ್ದು ˉÉೂೀಕಕˉÁ್ಯಣಾರ್ಥ 41 ದಿನಗಳ ನಿರಂತರ ಮೌನ ತಪೋನುಷ್ಠಾನ ಕೈಗೊಂಡಿದ್ದರು. ಅಷ್ಠೇಅಲ್ಲದೇ ಶ್ರೀಮಠದ ಕಾರ್ಯ ಚಟುವಟಿಕೆಗಳನ್ನು ವಿಸ್ತರಿಸುವ ಕಾರ್ಯಕ್ರಮಗಳನ್ನುಹಮ್ಮಿಕೊಂಡು ಮುನ್ನಡೆಯುತ್ತಿರುವ ಶ್ರೀಗಳು ಶ್ರೀಮಠದ ಆವರಣದಲ್ಲಿ ಬಯಲುಗ್ರಂಥಾಲಯವನ್ನು ಹಾಗೂ ಪ್ರಸಾದ ನಿಲಯಗಳನ್ನು ಸ್ಥಾಪಿಸಿದ್ದಾರೆ.
Swamiji
Swamiji Name :
ಶ್ರೀ ಷ.ಬ್ರ. ಶಂಭು ಸೋಮನಾಥ ಶಿವಾಚಾರ್ಯ ಸ್ವಾಮಿಗಳು
Pattadikara :
1-5-2014
Photo :
Programs
¥ತಿÀ್ರ ಅಮವಾಸ್ಯೆ ಹಾಗೂ ಹುಣ್ಣಿಮೆಗಳಲ್ಲಿ ವಿಶೇಷ ಪೂಜೆ. ಶಾª್ರÀಣ, ದಸರಾ ಹಾಗೂ ಯುಗಾದಿಗಳಲ್ಲಿ ವಿಶೇಷ ಧಾರ್ಮಿಕ ಆಚರಣೆಗಳು.