ರಾಯಚೂರು ಜಿˉÉ್ಲ ಮಾನ್ವಿ ತಾಲ್ಲೂಕಿನ ಸುಕ್ಷೇತ್ರ ಇರಕˉï ಮಠವು ತಾಲ್ಲೂಕುಕೇಂದ್ರದಿಂದ 45 ಕಿ.ಮೀ. ದೂರದಲ್ಲಿದ್ದು ಇಲ್ಲಿ ಸ್ಥಾಪಿತಗೊಂಡಿರುವ ಶ್ರೀ ಜಗದ್ಗುರು ಶಿವಶಕ್ತಿಪೀಠವು ತನ್ನ ಧಾರ್ಮಿಕ ಹಾಗೂ ಸಾಮಾಜಿಕ ಕಾರ್ಯಕ್ರಮಗಳಿಂದ ಬಹುಬೇಗನೇಪ್ರಚಲಿತಕ್ಕೆ ಬಂದಿದ್ದು ಈ ಭಾಗದಲ್ಲಿ ಧಾರ್ಮಿಕ ವಾತಾವರಣ ನೆˉÉಗೊಳ್ಳಲು ಕಾರಣವಾಗಿದೆ.ಶ್ರೀ ಜಗದ್ಗುರು ಶಿವಶಕ್ತಿ ಪೀಠವನ್ನು 1999ರಲ್ಲಿ ಪ್ರಾರಂಭಿಸˉÁಗಿದ್ದು ಶ್ರೀ ಬಸವಪ್ರಸಾದ ಶರಣರು ಶ್ರೀಮಠದ ಮಠಾಧಿಪತಿಗಳಾಗಿ ಶ್ರೀಮಠವನ್ನು ಮುನ್ನಡೆಸಿಕೊಂಡುಬರುತ್ತಿದ್ದಾರೆ. ಶ್ರೀಗಳು 1983ರ ಜೂನ್ 1 ರಂದು ಮಾನ್ವಿ ತಾಲ್ಲೂಕಿನ ಇರಕˉï ಗ್ರಾಮದಲ್ಲಿಜನಿಸಿದವರಾಗಿದ್ದು ತಮ್ಮ ಬಾˉÁ್ಯವಸ್ಥೆಯಲ್ಲಿಯೇ ಆಧ್ಯಾತ್ಮಿಕತೆಯ ಒಲವು ಹೊಂದಿ ಚಿಕ್ಕವಯಸ್ಸಿನಲ್ಲಿಯೇ ಶ್ರೀಮಠದ ಜವಾಬ್ದಾರಿಯನ್ನು ಹೊತ್ತುಕೊಂಡು ಮುನ್ನಡೆದಿದ್ದಾರೆ.ಶ್ರೀಗಳು ಶ್ರೀಮಠದಲ್ಲಿ ಪ್ರತಿನಿತ್ಯ ಧಾರ್ಮಿಕಆಚರಣೆಗಳೊಂದಿಗೆ ಪ್ರತಿ ಅಮವಾಸ್ಯೆಯಲ್ಲಿ ‘ಸುಜ್ಞಾನಸಂಗಮ’ವೆಂಬ ವಿನೂತನ ಕಾರ್ಯಕ್ರಮದ ಮೂಲಕಧಾರ್ಮಿಕ ಹಾಗೂ ಸಾಮಾಜಿಕ ಚಿಂತನೆಗೆ ಭಕ್ತರನ್ನುಒಳಪಡಿಸುತ್ತಿದ್ದಾರೆ. ಶಿವರಾತ್ರಿಯಿಂದ ಫಾಲ್ಗುಣ ಶುದ್ಧನವಮಿಯವರೆಗೆ ಶ್ರೀಮಠದ ಜಾತ್ರೆಯನ್ನು ನಡೆಸುತ್ತಿದ್ದು ಆಸಮಯದಲ್ಲಿ ವಿವಿಧ ಧಾರ್ಮಿಕ, ಸಾಮಾಜಿಕ, ಸಾಂಸ್ಕøತಿಕಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಾರೆ.ಶ್ರೀಗಳು ಶೈಕ್ಷಣಿಕವಾಗಿಯೂ ಕಾರ್ಯೋನ್ಮುಖರಾಗಿದ್ದು ಶ್ರೀಮಠದಲ್ಲಿ ಶ್ರೀಜ್ಞಾನಾಕ್ಷಿ ವಿದ್ಯಾಮಂದಿರವೆಂಬ ಪಾಠಶಾˉÉಯನ್ನು ಪ್ರಾರಂಭಿಸಿದ್ದಾರೆ. ಹಾಗೂ ಶ್ರೀಮಠದವತಿಯಿಂದ ಪ್ರತೀ ವರ್ಷ “ಜಂಗಮ ಜ್ಯೋತಿ”, “ರೈತರತ್ನ” ಮತ್ತು “ಕಾಯಕ ಜೇಷ್ಠ”ಎಂಬ ಪ್ರಶಸ್ತಿಗಳನ್ನು ಪ್ರದಾನ ಮಾಡುತ್ತಾ ಬಂದಿದ್ದು ಅಲ್ಪ ಕಾಲದಲ್ಲಿಯೇ ಶ್ರೀಮಠದಅಭಿವೃದ್ಧಿಯನ್ನು ಸೂಚಿಸುತ್ತದೆ.
Swamiji
Swamiji Name :
ಪೂಜ್ಯ ಶ್ರಿ ಬಸವ ಪ್ರಸಾದ ಶರಣರು
Date of Birth :
1-6-1983
Place :
ಇರಕˉï, ಮಾನ್ವಿ ತಾ||
Pattadikara :
1999
Photo :
Programs
¥ತಿÀ್ರ ಅಮವಾಸ್ಯೆಯಂದು ‘ಸುಜ್ಞಾನ ಸಂಗಮ’ ಕಾರ್ಯಕ್ರಮ. ಶಿವರಾತ್ರಿಯಿಂದ ಫಾಲ್ಗುಣ ಶುದ್ಧ ನವಮಿಯವರೆಗೆ ಶ್ರೀಮಠದ ಜಾತ್ರೆ. zಸ Àರಾದಲ್ಲಿ ಶ್ರೀದೇವಿ ಪುರಾಣ ಪಾರಾಯಣ.