ಶ್ರೀ ಜಗದಾರಾಧ್ಯ ವಿಶ್ವಮಾನ್ಯ ಪೂಜಾಭಿನವ ಮಲಯ ಜಯಶಾಂತಲಿಂಗೇಶ್ವರಶಿವಾಚಾರ್ಯ ಸ್ವಾಮಿಗಳಿಂದ ಜಾಲಹಳ್ಳಿ ಗ್ರಾಮದಲ್ಲಿ ಸ್ಥಾಪಿತಗೊಂಡಿದೆಯೆಂದು ಹೇಳˉÁಗಿರುವ ಶ್ರೀ ಬೃಹನ್ಮಠವು ಶ್ರೀಮದ್ ಕಾಶಿ ಪೀಠದ ಶಾಖಾಮಠವಾಗಿದ್ದು ಕರ್ತೃಗುರುಗಳಕರ್ತೃತ್ವ ಶಕ್ತಿಯಿಂದಾಗಿ ಪ್ರಮುಖ ಧಾರ್ಮಿಕ ಕೇಂದ್ರವಾಗಿ ಬೆಳೆದುಬಂದಿದೆ. ಕರ್ತೃಗುರುಗಳು ಸಮೀಪದ ಪರ್ವತದ ಗವಿಯೊಂದರಲ್ಲಿ ಅನುಷ್ಠಾನ ಕೈಗೊಂಡು ಹಠಯೋಗ ಮತ್ತುಶಿವಯೋಗವನ್ನು ಸಾಧಿಸಿಕೊಂಡಿದ್ದವರು. ಬಹುದಿನಗಳ ಕಾಲ ಯಾರ ಕಣ್ಣಿಗೂ ಕಾಣಿಸದೇಗವಿಯˉÉ್ಲೀ ಇದ್ದ ಶ್ರೀಗಳ ಮಹಾನ್ ಶಕ್ತಿಯನ್ನು ಅರಿತ ಅಲ್ಲಿಯ ದೊರೆಗಳು ಶ್ರೀಗಳಿಗೆಬಿನ್ನವಿಸಿಕೊಂಡು ಊರ ಒಳಗೆ ಮಠ ಸ್ಥಾಪಿಸಿಕೊಟ್ಟರು ಎಂದು ತಿಳಿದುಬರುತ್ತದೆ.ಶ್ರೀಮಠದ ಪರಂಪರೆಯಲ್ಲಿ ವಿಶಿಷ್ಟ ಸಂಪ್ರದಾಯವೊಂದು ಬೆಳೆದುಬಂದಿದ್ದುಪರಂಪರೆಯ ಪ್ರಕಾರ ಉತ್ತರಾಧಿಕಾರಿಗಳಾಗಿ ಆಯ್ಕೆಗೊಂಡ ವಟುಗಳು ನಂತರಪಟ್ಟಾಧಿಕಾರದ ಸಂದರ್ಭದಲ್ಲಿ ತಮ್ಮ ಪೂರ್ವಾಶ್ರಮದ ಹೆಸರನ್ನು ತ್ಯಜಿಸಿ ಪರಂಪರೆಯಅನುಗುಣವಾಗಿ ಅನುಕ್ರಮಣಿಕೆಯಲ್ಲಿ ‘ದೇವಮಾನ್ಯ ಯೋಗಾಭಿನವ’, ‘ವಿದ್ಯಾಮಾನ್ಯಶಿವಾಭಿನವ’, ‘ವಿಶ್ವಮಾನ್ಯ ಪೂಜಾಭಿನವ’ ಎಂಬ ಬಿರುದಾವಳಿಯ ಜೊತೆಗೆ ಮೂಲಗುರುಗಳಾದ ಶ್ರೀ ಜಯಶಾಂತಲಿಂಗೇಶ್ವರ ಶಿವಾಚಾರ್ಯ ಸ್ವಾಮಿಗಳ ಹೆಸರನ್ನು ಅಭಿದಾನಪಡೆದು ಪಟ್ಟಾಧಿಕಾರಕ್ಕೆ ಬರುತ್ತಾರೆ.ಈಗಿನ ಶ್ರೀಗಳಾದ ಶ್ರೀ ವಿದ್ಯಾಮಾನ್ಯ ಶಿವಾಭಿನವ ಶ್ರೀ ಜಯಶಾಂತೇಶ್ವರಶಿವಾಚಾರ್ಯ ಸ್ವಾಮಿಗಳು ಶ್ರೀಮಠದ ಧಾರ್ಮಿಕ ಆಚರಣೆಗಳನ್ನು ಚುರುಕುಗೊಳಿಸಿದ್ದುಶ್ರೀಮಠದ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ. ಹಾಗೂ ಶ್ರೀಮಠದ ವತಿಯಿಂದತಾಲ್ಲೂಕಿನ ಪವಿತ್ರ ಸ್ಥಳವಾಗಿರುವ ‘ಅಣೆ ಮˉÉ್ಲೀಶ್ವರ’ ಕ್ಷೇತ್ರವನ್ನು ಅಭಿವೃದ್ಧಿಗೊಳಿಸಿ‘ಜಯಶಾಂತತೀರ್ಥ’ ಎಂದು ನಾಮಕರಣ ಮಾಡಿ ಭಕ್ತರ ಪ್ರೀತಿಗೆ ಪಾತ್ರರಾಗಿದ್ದಾರೆ.ಶ್ರೀಮಠದ ವತಿಯಿಂದ ಶ್ರೀ ಜಯಶಾಂತಲಿಂಗೇಶ್ವರ ಶಿಕ್ಷಣ ಸಂಸ್ಥೆಯನ್ನು ಪ್ರಾರಂಭಿಸಿ ಈಭಾಗದಲ್ಲಿ ಶಿಕ್ಷಣ ಕ್ರಾಂತಿಯನ್ನು ಮಾಡˉÁಗುತ್ತಿದೆ. ಹಾಗೂ ಶ್ರೀ ಜಗದಾರಾಧ್ಯ ಜಯಶಾಂತಲಿಂಗೇಶ್ವರ ಪ್ರಕಾಶನದ ವತಿಯಿಂದ ಧಾರ್ಮಿಕ ಕೃತಿಗಳನ್ನು ಪ್ರಕಟಿಸˉÁಗುತ್ತಿದೆ.
Swamiji
Swamiji Name :
ಶ್ರೀ ಪರಮಪೂಜ್ಯ ವಿದ್ಯಾಮಾನ್ಯ ಶಿವಾಭಿನವ ಜಯಶಾಂತೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು
Place :
ಕˉÉ್ಕರೆ, ಸಿಂಧಗಿ ತಾ||
Photo :
Programs
ಪ್ರತಿ ಅಮವಾಸ್ಯೆ ಹಾಗೂ ಹುಣ್ಣಿಮೆಗಳಲ್ಲಿ ವಿಶೇಷ ಪೂಜೆ. ಶಾª್ರÀಣ ಮಾಸದಲ್ಲಿ ನಿತ್ಯ ಪುರಾಣ ಪ್ರವಚನ. ಭಾದ್ರಪದ ಮಾಸದಲ್ಲಿ ಕರ್ತೃಗುರುಗಳ ಅಡ್ಡಪಲ್ಲಕ್ಕಿ ಉತ್ಸವ
Institutions
ಕಿರಿಯ / ಹಿರಿಯ ಪ್ರಾಥಮಿಕ / ಪೌq್ರsÀಶಾˉÉ. ಸಂಸ್ಕøತ ಪಾಠಶಾˉÉ. ¥ದ Àವಿ ಪೂರ್ವ ಕಾˉÉೀಜು.