ಮೈಸೂರಿನ ಅರಮನೆಯಲ್ಲಿ ಪಂಡಿತರಾಗಿದ್ದ ಗಂಗಾಧರಪಂಡಿತರು ತಮಗೆಮಕ್ಕಳಿಲ್ಲದ ಕಾರಣ ನರೆಗ್ಯಾತನಹಳ್ಳಿ ಗ್ರಾಮದಲ್ಲಿ ದೇವಸ್ಥಾನ ಕಟ್ಟಿಸಿ, ಪಕ್ಕದˉÉ್ಲೀವಾಸಯೋಗ್ಯವಾದ ಒಂದು ಬಂಗˉÉಯನ್ನು ಕಟ್ಟಿಸಿಕೊಂಡಿದ್ದು ಈ ಸಂದರ್ಭದಲ್ಲಿಯೇಕಣಿವೆ ಕೆಳಗಿನಿಂದ ಪೂಜ್ಯ ಶ್ರೀ ಶಿವಲಿಂಗ ಮಹಾಸ್ವಾಮಿಗಳು ಮತ್ತು ಅವರ ಸಹೋದರರುಇಲ್ಲಿಗೆ ಆಗಮಿಸಿ ಶ್ರೀ ಚಂದ್ರಮೌಳೇಶ್ವರ ದೇವಸ್ಥಾನದಲ್ಲಿ ಅನುಷ್ಠಾನಗೊಂಡಿದ್ದರು. ತಮ್ಮಆಚರಣೆಗಳ ಮೂಲಕ ಜನರಿಗೆ ಧಾರ್ಮಿಕ ಸಂಸ್ಕಾರ ನೀಡಿ ಸನ್ಮಾರ್ಗ ತೋರಿದ್ದರು. ಇದನ್ನುಕಂಡ ಗಂಗಾಧರ ಪಂಡಿತರು ತಮ್ಮ ಬಂಗˉÉಯನ್ನು ಗುರುಗಳಿಗೆ ಬಿಟ್ಟುಕೊಟ್ಟಿದ್ದು ಗುರುಗಳುಇˉÉ್ಲೀ ನೆˉÉನಿಂತು ಲಿಂಗೈಕ್ಯರಾದರೆಂದು ಹೇಳˉÁಗುತ್ತದೆ.ಕಣಿವೆ ಕೆಳಗಿನ ಶಿವಶರಣರು ಇಲ್ಲಿ ಲಿಂಗೈಕ್ಯಗೊಂಡ ಹಿನ್ನˉÉಯಲ್ಲಿ ಇದೊಂದುಶರಣ ಕ್ಷೇತ್ರವಾಗಿ ಪ್ರಸಿದ್ಧಿಗೊಂಡಿತ್ತು. ಬಹು ಸಮಯದ ನಂತರ ಶ್ರೀ ಮ.ನಿ.ಪ್ರ. ಗುರುಬಸವಮಹಾಸ್ವಾಮಿಗಳು ಇಲ್ಲಿಗೆ ಆಗಮಿಸಿ ಈ ಕ್ಷೇತ್ರವನ್ನು ಮಠವಾಗಿ ಪರಿವರ್ತಿಸಿ ಪಟ್ಟಾಧಿಕಾರವಹಿಸಿಕೊಂಡು ಭಕ್ತರನ್ನುದ್ದರಿಸಿದ್ದರು. ಶ್ರೀಗಳು ವಿದ್ವಾಂಸರಾಗಿದ್ದು ಈ ಕಾರಣಕ್ಕಾಗಿಯೇಮೈಸೂರಿನ ಹೊಸಮಠದಲ್ಲಿ ಹೆಚ್ಚು ಕಾಲ ವಾಸ್ತವ್ಯ ಮಾಡುತ್ತಿದ್ದು ತಮ್ಮ ಕೊನೆ ದಿನಗಳನ್ನುಅˉÉ್ಲೀ ಕಳೆದು ಲಿಂಗೈಕ್ಯರಾದರು.ನಂತರದಲ್ಲಿ ಅನೇಕ ಗುರುಗಳು ಅಧಿಕಾರ ನಡೆಸಿದ್ದು ಪೂರ್ಣ ಪರಂಪರೆಯಮಾಹಿತಿ ಲಭ್ಯವಿಲ್ಲದಾಗಿದೆ. ನಂತರದ ಪರಂಪರೆಯ ಶ್ರೀ ಮ.ನಿ.ಪ್ರ. ಶಿವಕುಮಾರಸ್ವಾಮಿಗಳಕಾಲದಲ್ಲಿ ಮಠವು ಹೆಚ್ಚು ಪ್ರಸಿದ್ಧಿಗೊಂಡಿದ್ದು ಪರಂಪರೆಯ ಗುರುಗಳ ಬಗೆಗೆ ಹೆಚ್ಚಿನಸಂಶೋಧನೆ ನಡೆಸಿದರು. ಇವರ ನಂತರ 1971ರ ಜೂನ್ 13ರಲ್ಲಿ ಶ್ರೀಮಠದ ಅಧಿಕಾರಕ್ಕೆಬಂದ ಈಗಿನ ಹಿರಿಯ ಗುರುಗಳಾದ ಶ್ರೀ ಮ.ನಿ.ಪ್ರ. ರಾಜಶೇಖರ ಸ್ವಾಮಿಗಳು ತಮ್ಮ ಕರ್ತೃತ್ವಶಕ್ತಿಯಿಂದ ಹಿಂದಿನ ಪರಂಪರೆಗೆ ಅನುಗುಣವಾಗಿ ಕಾರ್ಯನಿರ್ವಹಿಸುತ್ತಾ ಮಠವನ್ನುಅಭಿವೃದ್ಧಿಪಡಿಸಿ ತಮ್ಮ ಕಾರ್ಯಚಟುವಟಿಕೆಗಳನ್ನು ವಿಸ್ತರಿಸಿದ್ದಾರೆ. ಪ್ರಸ್ತುತ ಶ್ರೀಗಳು 2007ರಮೇ 07ರಲ್ಲಿ ಶ್ರೀ ಮ.ನಿ.ಪ್ರ. ಶಿವಕುಮಾರ ಸ್ವಾಮಿಗಳನ್ನು ತಮ್ಮ ಉತ್ತರಾಧಿಕಾರಿಯನ್ನಾಗಿಪಟ್ಟಕ್ಕೆ ತಂದಿದ್ದು ಉಭಯ ಶ್ರೀಗಳು ಶ್ರೀಮಠವನ್ನು ಸಮರ್ಥವಾಗಿ ಮುನ್ನಡೆಸಿಕೊಂಡುಬರುತ್ತಿದ್ದಾರೆ.
Swamiji
Swamiji Name :
ಶ್ರೀ ಮ.ನಿ.ಪ್ರ. ರಾಜಶೇಖರ ಸ್ವಾಮಿಗಳು
Place :
ಮೈಸೂರು
Pattadikara :
13-06-1971
Swamiji Name :
ಶ್ರೀ ಮ.ನಿ.ಪ್ರ. ಶಿವಕುಮಾರ ಸ್ವಾಮಿಗಳು
Date of Birth :
10-06-1976
Place :
ಮೈಸೂರು
Pattadikara :
07-05-2007
Programs
ಶಿವರಾತ್ರಿಯಲ್ಲಿ ವಿಶೇಷ ಪೂಜೆ
ಬಸವ ಜಯಂತಿ ಆಚರಣೆ ಗೌರಿ,
ಗಣೇಶ ಹಬ್ಬದಲ್ಲಿ ವಿಶಿಷ್ಟ ಆಚರಣೆಗಳು,
ಹಿರಿಯ ಗುರುಗಳ ಆರಾಧನ ಮಹೋತ್ಸವ
Full Address Kannada
ಶ್ರೀ ವಿರಕ್ತಮಠ
ನರೆಗ್ಯಾತನಹಳ್ಳಿ
ಟಿ. ನರಸೀಪುರ ತಾ||, ಮೈಸೂರು ಜಿಲ್ಲೆ