ಕರ್ನಾಟಕದ ಪ್ರಮುಖ ಮಠಗಳಲ್ಲಿ ಒಂದಾದ ಮೈಸೂರು ಜಿˉÉ್ಲ ನಂಜನಗೂಡುತಾಲ್ಲೂಕಿನ ಸುತ್ತೂರು ಶ್ರೀ ಶಿವರಾತ್ರೀಶ್ವರ ಮಹಾ ಸಂಸ್ಥಾನ ಮಠದ ಶಾಖಾಮಠವಾದಮೈಸೂರು ನಗರದ ಶ್ರೀ ಸುತ್ತೂರು ಶಾಖಾ ಮಠವು ತನ್ನ ಧಾರ್ಮಿಕ, ಶೈಕ್ಷಣಿಕ, ಸಾಂಸ್ಕøತಿಕಕಾರ್ಯಕ್ರಮಗಳ ಮೂಲಕ ನಾಡಿನೆˉÉ್ಲಡೇ ತನ್ನ ಪ್ರಭಾವವನ್ನು ಬೀರಿದೆ.ಮೈಸೂರು ನಗರದ ನಂಜನಗೂಡು ರಸ್ತೆಯಲ್ಲಿ ಚಾಮುಂಡಿ ಬೆಟ್ಟದ ತಪ್ಪಲಿನವಿಶಾಲ ಬಯಲಿನಲ್ಲಿ ತˉÉ ಎತ್ತಿರುವ ಶ್ರೀ ಸುತ್ತೂರು ಶಾಖಾಮಠ ಸುತ್ತೂತಿನ ಹಿಂದಿನಜಗದ್ಗುರುಗಳಾದ ಶ್ರೀ ಶಿವರಾತ್ರಿ ರಾಜೇಂದ್ರ ಮಹಾಸ್ವಾಮಿಗಳ ಕಾಲದಲ್ಲಿ ಗುರುಕುಲವಾಗಿಸ್ಥಾಪನೆಯಾಗಿ ನಂತರ ಶಾಖಾಮಠವಾಗಿ ಪರಿವರ್ತನೆಗೊಂಡಿದೆ ಈಗ ಸುತ್ತೂರಿನ ಈಗಿನಜಗದ್ಗುರುಗಳಾದ ಶ್ರೀ ಶಿವರಾತ್ರಿ ದೇಶೀಕೇಂದ್ರ ಮಹಾಸ್ವಾಮಿಗಳ ಸಂಕಲ್ಪದಂತೆಸಂಶೋಧಕರಿಗೆ, ಸಾಹಿತ್ಯಾಭ್ಯಾಸಿಗಳಿಗೆ ˉÉೀಖಕರಿಗೆ ಅನುಕೂಲವಾಗುವಂತೆ ವ್ಯವಸ್ಥಿತವಾದಗ್ರಂಥಾಲಯ ಹಾಗೂ ವಸತಿ ವ್ಯವಸ್ಥೆಯನ್ನು ಹೊಂದಿದೆ.ಈ ರೀತಿಯಾಗಿ ಹಲವು ಸಮುಚ್ಛಯಗಳನ್ನೊಳಗೊಂಡ ಮೈಸೂರಿನ ಮಠವುಕೊಟ್ಯಾಂತರ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾಗಿರುವುದಲ್ಲದೇ ಸುತ್ತೂರು ಮಠದಆಡಳಿತಾತ್ಮಿಕ ಕೇಂದ್ರವಾಗಿ ಕಾರ್ಯನಿರ್ವಹಿಸುತ್ತಿದೆ. ಸುತ್ತೂರಿನ ಮಠದ ಅಡಿಯಲ್ಲಿ ಬರುವಎˉÁ್ಲ ಶೈಕ್ಷಣಿಕ ಹಾಗೂ ಸಾಮಾಜಿಕ ಸಂಸ್ಥೆಗಳ ಕೇಂದ್ರ ಕಛೇರಿಯನ್ನು ಹೊಂದಿರುವಸುತ್ತೂರು ಶಾಖಾಮಠವು ಮೈಸೂರು ನಗರದ ಪ್ರಮುಖ ಯಾತ್ರಾಸ್ಥಳವಾಗಿರೂಪುಗೊಂಡಿದವೆ.ಮೈಸೂರಿನ ಮಠವು ಹಲವು ಸಾಮಾಜಿಕ ಚಿಂತನಾ ಪ್ರಯೋಗಗಳಿಗೆಸಾಕ್ಷಿಯಾಗಿದೆ. 1998-99ರಲ್ಲಿ ಈ ಮಠದಲ್ಲಿ ವರ್ಷದ 365 ದಿನಗಳಲ್ಲಿಯೂನಿರಂತರವಾಗಿ ದಿನಕ್ಕೊಬ್ಬರು ಶರಣರ ಚಿಂತನಗೋಷ್ಠಿಗಳನ್ನು ನಡೆಸಿದ್ದು ಒಂದುದಾಖˉÉಯ ವಿಷಯವಾಗಿದೆ. ಮಠ ಎಂದರೆ ಕೇವಲ ಧಾರ್ಮಿಕ ಚಟುವಟಿಕೆಗಳಿಗಷ್ಟೇಸೀಮಿತವಾಗದೇ ಸಮಾಜದ ಸಾಮರಸ್ಯ, ಅಭಿವೃದ್ದಿ ಕಡೆಗೂ ಗಮನ ಹರಿಸಬೇಕೆಂದುತೋರಿಸಿಕೊಟ್ಟಿರುವ ಶ್ರೀಮಠವು ನಾಡಿನ ಹೆಮ್ಮೆಯ ಮಠಗಳಲ್ಲಿ ಒಂದಾಗಿದೆ.
Swamiji
Swamiji Name :
ಜಗದ್ಗುರು ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳು
Pattadikara :
10-02-1986
Photo :
Programs
-
Photos
Full Address Kannada
ಶ್ರೀ ಸುತ್ತೂರು ಶಾಖಾ ಮಠ ಚಾಮುಂಡಿಬೆಟ್ಟದ ತಪ್ಪಲು, ಮೈಸೂರು - 570 004