ಕರ್ನಾಟಕದ ಸಾಂಸ್ಕøತಿಕ ರಾಜಧಾನಿ ಮೈಸೂರು ನಗರವು ಪುರಾತನ ಇತಿಹಾಸದನಗರವಾಗಿದ್ದು ಅಸಂಖ್ಯಾ ದಾನಿಗಳು, ಕˉÁವಿದರು, ಗುರುಗಳು, ಸಾಹಿತಿಗಳನೆˉÉವೀಡಾಗಿತ್ತು. ಮೈಸೂರನ್ನಾಳಿದ ಅರಸು ಮನೆತನದ ಪ್ರಭಾವದಿಂದಾಗಿ ಮೈಸೂರುಸರ್ವzs Àರ್ಮ ಸಮನ್ವಯ ಕೇಂದ್ರವಾಗಿತ್ತು. ಸಾಹಿತ್ಯಿಕವಾಗಿ, ಸಾಂಸ್ಕøತಿಕವಾಗಿ,ಐತಿಹಾಸಿಕವಾಗಿ ಅಭಿವೃದ್ದಿಯನ್ನು ಸಾಧಿಸಿದ ಮೈಸೂರಿನಲ್ಲಿ ವೀರಶೈವ ಧರ್ಮವುಪ್ರಬಲವಾಗಿ ಬೆಳೆದಿದೆ.ಮೈಸೂರು ನಗರದ ಮಧ್ಯ ಭಾಗದಲ್ಲಿ ಸತ್ಯ ಹರಿಶ್ಚಂದ್ರ ರಸ್ತೆಯಲ್ಲಿಅಸ್ತಿತ್ತ್ವದಲ್ಲಿರುವ ಶ್ರೀ ನೀಲಕಂಠೇಶ್ವರಸ್ವಾಮಿ ಮಠವು ತನ್ನ ಧಾರ್ಮಿಕ, ಸಾಮಾಜಿಕ ಹಾಗೂಶೈಕ್ಷಣಿಕ ಚಟುವಟಿಕೆಗಳ ಮೂಲಕ ಪ್ರಸಿದ್ದಿ ಪಡೆದಿದೆ. ಸುಮಾರು 19ನೇ ಶತಮಾನದಪೂರ್ವಾರ್ದದಲ್ಲಿ ಸ್ಥಾಪಿತಗೊಂಡಿರಬಹುದಾದ ಶ್ರೀಮಠದ ಕರ್ತೃಗುರುಗಳು ಪೂಜ್ಯ ಶ್ರೀಮ.ನಿ.ಪ್ರ. ನೀಲಕಂಠ ಮಹಾಸ್ವಾಮಿಗಳು.ಕರ್ತೃ ಗುರುಗಳು ˉÉೂೀಕ ಸಂಚಾರ ಮಾಡುತ್ತಾ ಮೈಸೂರಿಗೆ ಬಂದು ಅರಮನೆಹತ್ತಿರವಿರುವ ದೊಡ್ಡ ಕೆರೆಯ ಪಕ್ಕದಲ್ಲಿ ಗುಡಿಸಲು ಹಾಕಿಕೊಂಡು ಅನುಷ್ಠಾನಗೊಂಡಿದ್ದರು.ಆ ಸಮಯದಲ್ಲಿ ರಾಜರಿಗೆ ಅನಾರೋಗ್ಯವುಂಟಾಗಿ ಕರ್ತೃಗಳು ತಮ್ಮ ತಪೋಶಕ್ತಿಯಿಂದಅದನ್ನು ನಿವಾರಣೆ ಮಾಡಿದರೆಂದು ಹೇಳˉÁಗುತ್ತದೆ. ಆಗ ಆಗಿನ ರಾಣಿಯವರುಗುರುಗಳಿಗಾಗಿ ಶ್ರೀಮಠವನ್ನು ಕಟ್ಟಿಸಿದರು ಎಂದು ತಿಳಿದುಬರುತ್ತಿದ್ದು ಈ ಕುರಿತಂತೆಶಾಸನವಿದೆ.ಈ ರೀತಿಯಾಗಿ ಕರ್ತೃಗುರುಗಳ ತಪೋಶಕ್ತಿಯಿಂದ ಬೆಳೆದ ಶ್ರೀಮಠಕ್ಕೆ ಭಕ್ತರುಕರ್ತೃ ಗುರುಗಳ ಹೆಸರಿನಿಂದˉÉೀ ಕರೆಯುತ್ತಾ ಬಂದು ಶ್ರೀಮಠವು ಶ್ರೀ ನೀಲಕಂಠಸ್ವಾಮಿಮಠ ಎಂಬ ಹೆಸರಿನಿಂದ ಪ್ರಸಿದ್ದಿ ಪಡೆಯಿತು. ಕರ್ತೃಗುರುಗಳ ನಂತರದ ಪರಂಪರೆಯಲ್ಲಿಶ್ರೀ ಮ.ನಿ.ಪ್ರ. ಪ್ರಭು ಮಹಾಸ್ವಾಮಿಗಳು, ಶ್ರೀ ಮ.ನಿ.ಪ್ರ. ನೀಲಕಂಠ ಮಹಾಸ್ವಾಮಿಗಳುಹಾಗೂ ಹಿಂದಿನ ಶ್ರೀಗಳಾದ ಶ್ರೀ ಮ.ನಿ.ಪ್ರ. ಸಿದ್ದಮಲ್ಲ ಮಹಾಸ್ವಾಮಿಗಳು ಅಧಿಕಾರಕ್ಕೆಬಂದಿದ್ದು ಶ್ರೀಮಠವನ್ನು ಮುನ್ನಡೆಸಿದ್ದಾರೆ.ಹಿಂದಿನ ಶ್ರೀಗಳಾದ ಶ್ರೀ ಮ.ನಿ.ಪ್ರ. ಸಿದ್ದಮಲ್ಲ ಮಹಾಸ್ವಾಮಿಗಳು ಶ್ರೀಮಠವನ್ನುಸಮರ್ಥವಾಗಿ ಮುನ್ನಡೆಸಿ ಅಪಾರ ಭಕ್ತ ಬಳಗವನ್ನು ಸಂಪಾದಿಸಿ ಶಾಲಿವಾಹನ ಶಕ1852ರಲ್ಲಿ ಲಿಂಗೈಕ್ಯರಾದರು. ಶ್ರೀಗಳು ಲಿಂಗೈಕ್ಯರಾಗುವ ಮುನ್ನ ಪ್ರಸ್ತುತ ಶ್ರೀಗಳತಂದೆಯವರಾದ ಮಲ್ಲಿಕಾರ್ಜುನ ದೇವರಿಗೆ ನಿಮಗೆ ಹುಟ್ಟುವ ಮಕ್ಕಳಿಗೆ ಶ್ರೀಮಠದ ಪಟ್ಟಾಧಿಕಾರವನ್ನು ಮಾಡಿ ಅವರಿಗೆ ಶ್ರೀ ಸಿದ್ದಮಲ್ಲ ಸ್ವಾಮಿಗಳೆಂಬ ಅಭಿದಾನನೀಡಬೇಕೆಂದು ವ್ಹಿˉï ಬರೆದಿದ್ದರೆಂದು ಹೇಳˉÁಗುತ್ತದೆ.ಹಿಂದಿನ ಶ್ರೀಗಳ ವ್ಹಿˉï ಪ್ರಕಾರವೇ ಶ್ರೀ ಮಲ್ಲಿಕಾರ್ಜುನ ದೇವರು ಬಹು ಸಮಯಶ್ರೀಮಠವನ್ನು ನೋಡಿಕೊಂಡಿದ್ದು ನಂತರದಲ್ಲಿ ತಮ್ಮ ಪುತ್ರರಾದ ಶ್ರೀ ಮ.ನಿ.ಪ್ರ. ವಿದ್ವಾನ್ಸಿದ್ದಮಲ್ಲ ಮಹಾಸ್ವಾಮಿಗಳಿಗೆ ಶ್ರೀಮಠಕ್ಕೆ 1962ರಲ್ಲಿ ಪಟ್ಟಾಧಿಕಾರಗೊಳಿಸಿದರು. ಶ್ರೀಗಳು ಶಕ್ತಿವಿಶಿಷ್ಠಾದ್ವೈತ, ವೇದಾಂತ ವಿದ್ವತ್ ಮತ್ತು ವೀರಶೈವ ಆಗಮ ಪ್ರವೀಣ ಪದವಿಗಳನ್ನು ಪಡೆದುಶ್ರೀ ವಿದ್ವಾನ್ ಸಿದ್ದಮಲ್ಲ ಮಹಾಸ್ವಾಮಿಗಳೆಂದು ಪ್ರಸಿದ್ದರಾದವರು.ಶ್ರೀ ಮ.ನಿ.ಪ್ರ. ವಿದ್ವಾನ್ ಸಿದ್ದಮಲ್ಲ ಮಹಾಸ್ವಾಮಿಗಳು ಕಳೆದ ಐದು ದಶಕಗಳಲ್ಲಿಶ್ರೀಮಠದಲ್ಲಿ ವಿನೂತನ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಾ ಭಕ್ತರ ಪ್ರೀತಿಗೆಪಾತ್ರರಾಗಿದ್ದಾರೆ. ಶ್ರೀಗಳು ಶಿಥಿಲಗೊಂಡಿದ್ದ ಶ್ರೀಮಠದ ಕಟ್ಟಡವನ್ನು ನವೀಕರಣಗೊಳಿಸಿದ್ದುಮಠದ ಸುತ್ತಲಿನ ಹೆಂಚಿನ ಮನೆಗಳನ್ನು ತೆಗೆಸಿ ಪ್ರಾರ್ಥನಾ ಮಂದಿರವನ್ನು ನಿರ್ಮಿಸಿದ್ದಾರೆ.ಪ್ರಾರ್ಥನಾ ಮಂದಿರದ ಮೇˉÉ ಹಾಗೂ ಮಠದ ಸುತ್ತ ಕೊಠಡಿಗಳನ್ನು ನಿರ್ಮಿಸಿರುವಶ್ರೀಗಳು ಶ್ರೀಮಠದ ಸರ್ವತೋಮುಖ ಅಭಿವೃದ್ದಿಗೆ ಶ್ರಮಿಸುತ್ತಿದ್ದಾರೆ.ಶ್ರೀಗಳು ಶ್ರೀಮಠದ ಆಡಳಿತ ನೋಡಿಕೊಳ್ಳುತ್ತˉÉೀ ಮೈಸೂರಿನ ಮಹಾರಾಜಸಂಸ್ಕøತ ಕಾˉÉೀಜ್ನ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ ನಿವೃತ್ತಿ ಪಡೆದಿದ್ದಾರೆ. ಈ ಮೂಲಕಶ್ರೀಗಳು ಅಪಾರ ಶಿಷ್ಯ ಬಳಗವನ್ನು ಸಂಪಾದಿಸಿಕೊಂಡಿದ್ದು ಅವರಿಗೆ ತಮ್ಮ ಜ್ಞಾನವನ್ನುದಾರೆಯೆರೆದಿದ್ದಾರೆ. ಗುರುಗಳು ಅಧಿಕಾರಕ್ಕೆ ಬಂದ ಮೇˉÉ ಕˉÁ್ಯಣದ ಕನ್ನಡಿ, ಬಸವ ಪೂಜಾವಿದಾನ, ಜಂಗಮ ಮಹಿಮೆ ಮತ್ತು ಶೂನ್ಯ ಸಿಂಹಾಸನ ಎಂಬ ಕಿರುಹೊತ್ತಿಗೆಗಳನ್ನು ಮಠದವತಿಯಿಂದ ಪ್ರಕಟಿಸಿದ್ದಾರೆ. ಶ್ರೀಗಳು ಪ್ರಸ್ತುತ ಕರ್ನಾಟಕ ಸಂಸ್ಕøತ ವಿಶ್ವವಿದ್ಯಾನಿಲಯದಸಿಂಡಿಕೇಟ್ ಸದಸ್ಯರಾಗಿದ್ದಾರೆ.
Swamiji
Swamiji Name :
ಶ್ರೀ ಮ.ನಿ.ಪ್ರ. ವಿದ್ವಾನ್ ಸಿದ್ದಮಲ್ಲ ಮಹಾಸ್ವಾಮಿಗಳು
Date of Birth :
21-12-1945
Place :
ಮೈಸೂರು
Pattadikara :
1962
Photo :
Programs
ಪ್ರತಿ ಅಮವಾಸ್ಯೆ, ಹುಣ್ಣಿಮೆಗಳಲ್ಲಿ ವಿಶೇಷ ಪೂಜೆ ಕಾರ್ತೀಕ ಮಾಸದಲ್ಲಿ ದೀಪೋತ್ಸವ ಶಿವರಾತ್ರಿಗೆ ಜಾಗರಣೆ ಮಾರ್ಗಶಿರ ಮಾಸದಲ್ಲಿ ಲಿಂ|| ಶ್ರೀ ಮ.ನಿ.ಪ್ರ. ಸಿದ್ದಮಲ್ಲ ಸ್ವಾಮಿಗಳ ಆರಾಧನೆ
Institutions
ಕಿರಿಯ / ಹಿರಿಯ ಪ್ರಾಥಮಿಕ ಶಾˉÉ ಪೂರ್ವ ಪ್ರಾಥಮಿಕ ಶಾˉÉ ¸ಂÀ ಸ್ಕøತ ಪಾಠಶಾˉÉ ವಿದ್ಯಾರ್ಥಿ ನಿಲಯ
Photos
Full Address Kannada
ಶ್ರೀ ನೀಲಕಂಠಸ್ವಾಮಿ ಮಠ
ಸತ್ಯಹರಿಶ್ಚಂದ್ರ ರಸ್ತೆ, ಗನ್ಹೌಸ್ ಹತ್ತಿರ
ಮೈಸೂರು - 570 004