ಕೆ.ಆರ್.ನಗರ ತಾಲ್ಲೂಕು ಕೇಂದ್ರದಿಂದ ಕೇವಲ 3 ಕಿ.ಮೀ. ಅಂತರದಲ್ಲಿರುವˉÁಳನಹಳ್ಳಿ ಗ್ರಾಮದ ಹೊರವಲಯದಲ್ಲಿ ಇತ್ತೀಚೆಗೆ 21 ವರ್ಷಗಳ ಹಿಂದೆ ಅಸ್ತಿತ್ತ್ವಕ್ಕೆಬಂದಿರುವ ಮಠವೇ ಶ್ರೀ ಗುರು ಮˉÉ್ಲೀಶ್ವರ ದಾಸೋಹ ಮಠ. ಶ್ರೀ ದೇವನೂರುಗುರುಮˉÉ್ಲೀಶ್ವರ ಮಠದ ಶಾಖಾ ಮಠವಾದ ಶ್ರೀಮಠದ ಸ್ಥಾಪಕ ಗುರುಗಳು ಪೂಜ್ಯ ಲಿಂ. ಶ್ರೀಪಂಚಾಕ್ಷರಿ ಮಹಾಸ್ವಾಮಿಗಳು.ಕರ್ತೃ ಗುರುಗಳು ಸಂಚಾರಿಗಳಾಗಿದ್ದು ˉÁಳನಹಳ್ಳಿಗೆ ಬಂದು ಕೆಲಕಾಲನೆˉÉನಿಲ್ಲುತ್ತಾರೆ. ಇಲ್ಲಿಗೆ ಬರುವ ಪೂರ್ವದಲ್ಲಿ ಕೆ.ಆರ್.ನಗರದಲ್ಲಿ ಇರುವ ಅಕ್ಕಮಹಾದೇವಿದೇವಸ್ಥಾನದಲ್ಲಿ ಕೆಲಕಾಲ ನೆˉÉನಿಂತಿದ್ದ ಸಮಯದಲ್ಲಿ ಗುರುಗಳ ತತ್ತ್ವಾದರ್ಶಗಳಿಗೆಮನಸೋತ ˉÁಳನಹಳ್ಳಿಯ ಭಕ್ತರಾದ ಶ್ರೀಮತಿ ವಿಶಾˉÁಕ್ಷಮ್ಮ ಪುಟ್ಟಣ್ಣಯ್ಯನವರು ಮಠಸ್ಥಾಪಿಸಲು ಭೂಮಿ ದಾನ ಮಾಡಿದರು. ಆಗ ˉÁಳನಹಳ್ಳಿಗೆ ಬಂದು 1994ರ ಫೆಬ್ರವರಿ22ರಲ್ಲಿ ಮಠ ಸ್ಥಾಪಿಸಿದ ಶ್ರೀಗಳು 6 ತಿಂಗಳ ಕಾಲ ಶ್ರೀಮಠದಲ್ಲಿದ್ದು ನಂತರ ಸಂಚಾರಹೊರಟು ಮೈಸೂರಿಗೆ ತೆರಳುವ ಮಾರ್ಗದಲ್ಲಿನ ಬಿಳಿಕೆರೆಯಲ್ಲಿ ಸಮಾದಿ ಆದರೆಂದುತಿಳಿದುಬರುತ್ತದೆ.ತದನಂತರ ಕೆಲಕಾಲ ಖಾಲಿ ಉಳಿದ ಶ್ರೀಮಠಕ್ಕೆ 2000ದ ಫೆಬ್ರವರಿಯಲ್ಲಿಉತ್ತರಾಧಿಕಾರಿಗಳಾಗಿ ನೇಮಕಗೊಂಡವರು ಪ್ರಸ್ತುತ ಶ್ರೀಗಳಾದ ಶರಣೆ ಶ್ರೀ ಜಯದೇವಿತಾಯಿಯವರು. ಇವರನ್ನು ಇಲ್ಲಿಗೆ ಕರೆತಂದವರು ಶ್ರೀಮತಿ ಗಾಯತ್ರಮ್ಮ ಸರ್ವೆರಾಜಪ್ಪನವರು ಹಾಗೂ ಇವರನ್ನು ಶ್ರೀಮಠಕ್ಕೆ ನೇಮಕ ಮಾಡಿದವರು ಚಿತ್ರದುರ್ಗಬೃಹನ್ಮಠದ ಶ್ರೀ ಮುರುಘಾ ಶರಣರು.ತಾಯಿ ಜಯದೇವಮ್ಮನವರು ಹೊಳˉÉ್ಕರೆ ತಾಲ್ಲೂಕು ಗಿಲಿಕೇನಹಳ್ಳಿಯಲ್ಲಿ ಜನಿಸಿಉನ್ನತ ಶಿಕ್ಷಣಕ್ಕಾಗಿ ಚಿತ್ರದುರ್ಗಕ್ಕೆ ಬಂದರು. ನಂತರ ಶ್ರೀ ಮುರುಘಾ ಬೃಹನ್ಮಠದ ಹಿಂದಿನಶ್ರೀಗಳಾದ ಜಗದ್ಗುರು ಶ್ರೀ ಮಲ್ಲಿಕಾರ್ಜುನ ಮುರುಘರಾಜೇಂದ್ರ ಮಹಾಸ್ವಾಮಿಗಳು ಹಾಗೂಈಗಿನ ಶ್ರೀ ಶಿವಮೂರ್ತಿ ಮುರುಘಾ ಶರಣರ ಬಸವತತ್ತ್ವ ಆಚರಣೆಗಳಿಂದ ಪ್ರಭಾವಿತರಾಗಿಶರಣರಿಂದ ಕಾವಿದೀಕ್ಷೆಯನ್ನು ಪಡೆದರು. ತದನಂತರ ˉÁಳನಹಳ್ಳಿಯ ಶ್ರೀಮಠಕ್ಕೆಅಧ್ಯಕ್ಷರಾಗಿ ನಿಯುಕ್ತಿಗೊಂಡ ತಾಯಿಯವರು ಮಠದ ಪರಂಪರೆಯಂತೆ ಕಾಯಕದಾಸೋಹ ನಡೆಸುತ್ತಾ ವಿದ್ಯಾರ್ಥಿಗಳಿಗೆ ಜ್ಞಾನ ಮತ್ತು ಅನ್ನದಾಸೋಹ ನೀಡುತ್ತಾಶ್ರೀಮಠವನ್ನು ಮುನ್ನಡೆಸುತ್ತಿದ್ದಾರೆ.
Swamiji
Swamiji Name :
ಶರಣೆ ಶ್ರೀ ಜಯದೇವಿ ತಾಯಿಯವರು
Date of Birth :
27-12-1974
Place :
ಗಿಲಿಕೇನಹಳ್ಳಿ, ಹೊಳˉÉ್ಕರೆ ತಾ||
Pattadikara :
ಪೆಬ್ರವರಿ 2000
Photo :
Programs
ಪ್ರತಿ ಅಮವಾಸೆಗೆ "ಶಿವಾನುಭವ ಗೋಷ್ಠಿ" ಮಾಘ ಮಾಸದಲ್ಲಿ ಶ್ರೀ ಹಿರಿಯ ಗುರುಗಳ ಪುಣ್ಯಾರಾಧನೆ ಬಸವ ಜಯಂತಿ ಆಚರಣೆ
Photos
Full Address Kannada
ಶ್ರೀ ಗುರುಮˉÉ್ಲೀಶ್ವರ ದಾಸೋಹ ಮಠ ˉÁಳನಹಳ್ಳಿ, ಬಸವರಾಜಪುರ ಪೋಸ್ಟ್ - 576 102 ಕೆ.ಆರ್.ನಗರ ತಾ||, ಮೈಸೂರು ಜಿˉÉ್ಲ