ಮೈಸೂರು ಜಿˉÉ್ಲ ಕೆ.ಆರ್.ನಗರ ತಾಲ್ಲೂಕಿನ ಹಾಡ್ಯ ಗ್ರಾಮವು ತಾಲ್ಲೂಕುಕೇಂದ್ರದಿಂದ 24 ಕಿ.ಮೀ. ದೂರದಲ್ಲಿದ್ದು ಈ ಗ್ರಾಮದ ಹೊರವಲಯದಲ್ಲಿ ಕಾವೇರಿ ನದಿದಂಡೆಯಲ್ಲಿ ಅಸ್ತಿತ್ತ್ವದಲ್ಲಿರುವ ಶ್ರೀ ಈಶಾನೇಶ್ವರ ಪಟ್ಟದ ಮಠವು ಶ್ರೀ ಸುತ್ತೂರು ಮಠದಶಾಖಾ ಮಠವಾಗಿ ಬೆಳೆದುಬಂದಿದೆ. ಪುರಾತನ ಕಾಲದ ಶ್ರೀ ಈಶಾನೇಶ್ವರ ಪಟ್ಟದ ಮಠದಕರ್ತೃ ಗುರುಗಳೆಂದು ಶ್ರೀ ಮುದ್ದವೀರ ಮಹಾಸ್ವಾಮಿಗಳನ್ನು ಗುರುತಿಸˉÁಗಿದ್ದು ಇವರನಂತರ ಶ್ರೀ ಪ್ರಮತಾನಂದ ಸ್ವಾಮಿಗಳು ಹಾಗೂ ಶ್ರೀ ಗುರುಬಸವ ಸ್ವಾಮಿಗಳು ಶ್ರೀಮಠವನ್ನುಮುನ್ನಡೆಸಿದ್ದು ತಿಳಿದುಬರುತ್ತದೆ.ಪ್ರಸ್ತುತ ಶ್ರೀಮಠದ ಶ್ರೀಗಳಾಗಿರುವ ಶ್ರೀ ಷ.ಬ್ರ. ಬಸವರಾಜ ಸ್ವಾಮಿಗಳುಯಳಂದೂರು ತಾಲ್ಲೂಕು ಕೆಸ್ತೂರು ಗ್ರಾಮದಲ್ಲಿ ಜನಿಸಿ ನಂತರ ತಮ್ಮ ವಿದ್ಯಾಭ್ಯಾಸಪೂರ್ಣಗೊಳಿಸಿದ್ದು ತದನಂತರ 1984ರಲ್ಲಿ ಶ್ರೀ ಈಶಾನೇಶ್ವರ ಪಟ್ಟದ ಮಠಕ್ಕೆ ಆಗಮಿಸಿದಪಟ್ಟಾಧಿಕಾರ ಸ್ವೀಕರಿಸಿದರು. ಪ್ರಸ್ತುತ ಶ್ರೀಗಳು ಇಲ್ಲಿಗೆ ಬಂದ ನಂತರ ಶ್ರೀಮಠದಸರ್ವಾಂಗೀಣ ಅಭಿವೃದ್ಧಿಗೆ ಯೋಜನೆ ರೂಪಿಸಿಕೊಂಡು ಕಾರ್ಯೋನ್ಮುಖರಾಗಿದ್ದಾರೆ.ಶ್ರೀಮಠದಲ್ಲಿ ಪ್ರತಿನಿತ್ಯ ಧಾರ್ಮಿಕ ಆಚರಣೆಗಳೊಂದಿಗೆ ಶಿವರಾತ್ರಿಯಲ್ಲಿ ವಿಶೇಷಪೂಜಾ ಕಾರ್ಯಕ್ರಮಗಳು ನಡೆಯುತ್ತವೆ ಹಾಗೂ ಪ್ರತಿ ವರ್ಷ ಬಸವ ಜಯಂತಿಗೆ ವಿಶಿಷ್ಟಆಚರಣೆಗಳನ್ನು ಆಯೋಜಿಸುತ್ತಿದ್ದು ಏಪ್ರಿˉï ತಿಂಗಳಲ್ಲಿ ಹಿರಿಯ ಶ್ರೀಗಳ ಆರಾಧನಾಮಹೋತ್ಸವವನ್ನು ವಿಜೃಂಭಣೆಯಿಂದ ನಡೆಸˉÁಗುತ್ತಿದೆ ಮತ್ತು ಧನುರ್ಮಾಸದಲ್ಲಿ ನಿತ್ಯವಿಶೇಷ ಪೂಜೆ ಧಾರ್ಮಿಕ ಆಚರಣೆಗಳನ್ನು ನಡೆಸˉÁಗುತ್ತದೆ.
Swamiji
Swamiji Name :
ಶ್ರೀ ಷ.ಬ್ರ. ಬಸವರಾಜ ಸ್ವಾಮಿಗಳು
Date of Birth :
1948
Place :
ಕೆಸ್ತೂರು, ಯಳಂದೂರು ತಾ||
Pattadikara :
1984
Photo :
Programs
ಪ್ರತಿ ತಿಂಗಳು ವಿಶೇಷ ಪೂಜೆ ಬಸವ ಜಯಂತಿ ಆಚರಣೆ ಕಾರ್ತಿಕ ಮಾಸದಲ್ಲಿ ಕಾರ್ತೀಕೋತ್ಸವ ಶಿವರಾತ್ರಿಗೆ ವಿಶೇಷ ಪೂಜೆ z£sÀ Àುರ್ಮಾಸದಲ್ಲಿ ನಿತ್ಯ ಪೂಜೆ ಏಪ್ರಿˉï ತಿಂಗಳಲ್ಲಿ ಹಿರಿಯ ಶ್ರೀಗಳ ಆರಾಧನೆ
Photos
Full Address Kannada
ಶ್ರೀ ಈಶಾನೇಶ್ವರ ಪಟ್ಟದ ಮಠ ಹಾಡ್ಯ, ಚುಂಚನಕಟ್ಟೆ ಪೋಸ್ಟ್ - 571 617 ಕೆ.ಆರ್.ನಗರ ತಾ||, ಮೈಸೂರು ಜಿˉÉ್ಲ