ಕೆ.ಆರ್. ನಗರ ತಾಲ್ಲೂಕು ಕೇಂದ್ರದಿಂದ 25 ಕಿ.ಮೀ ದೂರದಲ್ಲಿರುವ ಅಂಕನಹಳ್ಳಿಗ್ರಾಮದ ಹೊರವಲಯದಲ್ಲಿ ಅಸ್ತಿತ್ವದಲ್ಲಿರುವ ಶ್ರೀ ಬಸವಕˉÁ್ಯಣ ವಿರಕ್ತಮಠವು ತನ್ನಧಾರ್ಮಿಕ ಹಾಗೂ ಸಾಮಾಜಿಕ ಚಟುವಟಿಕೆಗಳ ಮೂಲಕ ಬಹುಬೇಗನೇ ಪ್ರಚಲಿತಕ್ಕೆಬಂದಿದೆ. ಅಂಕನಹಳ್ಳಿಯ ವೀರಶೈವ ಸಮಾಜದ ಮುಖಂಡರು ಹಾಗೂ ಗ್ರಾಮಸ್ಥರು ಸಭೆಸೇರಿ ಊರಿನ ಬಸವೇಶ್ವರ ದೇವಸ್ಥಾನದ ಹೆಸರಿನಲ್ಲಿದ್ದ ಜಮೀನು ಅನ್ಯರ ಪಾˉÁಗುವುದುಬೇಡವೆಂದು ಹಾಗೂ ಊರಿನ ಜನರ ಧರ್ಮಸಂಸ್ಕಾರಕ್ಕಾಗಿ ಮಠ ಹಾಗೂ ಗುರುಗಳಅವಶ್ಯಕತೆಯಿಂದರಿತು 1993ರಲ್ಲಿ ಶ್ರೀ ಬಸವಕˉÁ್ಯಣ ವಿರಕ್ತಮಠವನ್ನು ಸ್ಥಾಪಿಸಿದರು.1993ರಲ್ಲಿ ಮಠ ಸ್ಥಾಪಿಸಿದ ಗ್ರಾಮಸ್ಥರು ನೂತನ ಮಠಕ್ಕೆ ಸಮರ್ಥಉತ್ತರಾಧಿಕಾರಿಯನ್ನು ಆಯ್ಕೆ ಮಾಡಿ ಅನುಗ್ರಹಿಸಬೇಕೆಂದು ಸಿದ್ದಗಂಗೆಯ ಮಹಾಚೇತನಶ್ರೀ ಶಿವಕುಮಾರ ಸ್ವಾಮಿಗಳಲ್ಲಿ ಬಿನ್ನವಿಸಿಕೊಂಡರು. ಶ್ರೀ ಶಿವಕುಮಾರಸ್ವಾಮಿಗಳು ತಮ್ಮಸೇವೆಮಾಡಿಕೊಳ್ಳುತ್ತಾ ಸಿದ್ದಗಂಗೆಯಲ್ಲಿಯೇ ಅಭ್ಯಸಿಸುತ್ತಿದ್ದ ಶ್ರೀ ವಿಜಯಕುಮಾರಸ್ವಾಮಿಗಳನ್ನು ಆಯ್ಕೆಮಾಡಿ ಪಟ್ಟಾಧಿಕಾರದ ಅನುಗ್ರಹವನ್ನು ಕಂಚಗˉï ಬಂಡೆಮಠದ ಶ್ರೀಶಿವರುದ್ರಸ್ವಾಮಿಗಳಿಂದ ಕೊಡಿಸಿದರು.ಶ್ರೀ ಮ.ನಿ.ಪ್ರ.ಸ್ವ. ವಿಜಯಕುಮಾರಸ್ವಾಮಿಗಳೆಂಬ ಅಭಿದಾನದೊಂದಿಗೆ ಶ್ರೀಬಸವಕˉÁ್ಯಣ ವಿರಕ್ತಮಠದ ಅಧಿಕಾರ ಸ್ವೀಕರಿಸಿದ ಶ್ರೀಗಳು ತಮ್ಮ ವಿದ್ಯಾಭ್ಯಾಸಪೂರ್ಣಗೊಳಿಸಿ ಪೂರ್ಣ ಅಧಿಕಾರ ಸ್ವೀಕರಿಸಿದರು. ಶ್ರೀಗಳು ಬಸವಾದಿಶರಣರು ಹಾಕಿಕೊಟ್ಟಮಾರ್ಗದಲ್ಲಿ ಸಮಾಜ ಹಾಗೂ ಶ್ರೀಮಠಗಳನ್ನು ಮುನ್ನಡೆಸುತ್ತಾ ಸಂದರ್ಭಕ್ಕನುಗುಣವಾಗಿಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸುತ್ತಿದ್ದಾರೆ.
Swamiji
Swamiji Name :
ಶ್ರೀ ಮ.ನಿ.ಪ್ರ.ಸ್ವ. ವಿಜಯಕುಮಾರ ಸ್ವಾಮಿಗಳು
Date of Birth :
20-06-1975
Place :
ಬೊಮ್ಮˉÁಪುರ, ಗುಂಡ್ಲುಪೇಟೆ ತಾ||
Pattadikara :
03-02-1995
Photo :
Programs
ಬಸವ ಜಯಂತಿಗೆ ವಿಶೇಷ ಕಾರ್ಯಕ್ರಮ ಶ್ರೀಮಠದಲ್ಲಿ ಶರಣರ ಜಯಂತಿಗಳ ಆಚರಣೆ
Photos
Full Address Kannada
ಶ್ರೀ ಬಸವಕˉÁ್ಯಣ ವಿರಕ್ತಮಠ ಅಂಕನಹಳ್ಳಿ, ಚುಂಚನಕಟ್ಟೆ ಪೋ. - 571 617 ಕೆ.ಆರ್. ನಗರ ತಾ||, ಮೈಸೂರು ಜಿˉÉ್ಲ