ಪೌರಾಣಿಕವಾಗಿ ಪ್ರಸಿದ್ದವಾದಂತಹ ಸವದತ್ತಿ ಪಟ್ಟಣದ ಮಧ್ಯಭಾಗದಲ್ಲಿಸುಮಾರು 245 ವರ್ಷಗಳಷ್ಟು ಇತಿಹಾಸ ಹೊಂದಿರುವ ಶ್ರೀ ಕಲ್ಮಠವು ಸ್ಥಾಪಿತಗೊಂಡಿದ್ದುತನ್ನ ಧಾರ್ಮಿಕ ಹಾಗೂ ಸಾಮಾಜಿಕ ಕಾರ್ಯಕ್ರಮಗಳ ಮೂಲಕ ಈ ಭಾಗದಲ್ಲಿ ಪ್ರಸಿದ್ದಿಪಡೆದಿದೆ. ಶ್ರೀಮಠವನ್ನು ಇತಿಹಾಸ ಪ್ರಸಿದ್ದ ಬಿದರಿ ಶ್ರೀ ವಿರಕ್ತ ಮಠದ ಶ್ರೀ ವಿರೂಪಾಕ್ಷಮಹಾಸ್ವಾಮಿಗಳೇ ಸ್ಥಾಪಿಸಿದ್ದು ಅಂದಿನಿಂದ ಇಂದಿನವರೆಗೂ ತನ್ನ ಅಸ್ತಿತ್ವವನ್ನುಉಳಿಸಿಕೊಂಡು ಬರುತ್ತಿz.ÉಬಾUಲÀ PೂÉ ೀಟೆ ಜಿ¯್ಲ É ಜªುÀ ಖಂಡಿ ತಾಲೂಕ್ಲಿ ನ PೃÀಷಾ£್ಣ ದಿÀ zಡ ದ ಲಿÀ g್ಲ ುÀ ವ ಬಿzರಿÀ ಂiುÀ ಶ್ರೀವಿgಕ ª್ತ À ುÀ oದ À ಸಾವ್ವಿ ುUಳ ೀÉ ºಚಿÉ £್ಚ À ¸ವ ುÀ ಂiುÀ ಈ ªುÀ oದ À ಅದಿPü Ágವ ನ ುÀ ್ನ ªಹಿÀ ಸಿPೂÉ ಂqುÀªುÀ ು£್ನÀqಸಿÉ ದ್ದಾg.É Pತ ೃರ್ÀUುÀ gುÀ Uಳ Áದ ಶ್ರೀವಿgೂÀ ಪಾP್ಷ À ªುÀ ಹಾಸಾವ್ವಿ ುUಳ ುÀ vಪ ೂÉ ೀನಿµg್ಠ À Áಗಿ vವ ುÀ ್ಮದಾs ರ್ಮಿಕ ಆZರ uÀ ಗೆ ಳ À ªುÀ ೂಲಕ ¨ಕ s ರ್ತಿ À ಗೆ ದಾs ರ್ಮಿಕ ಅರಿªನ ುÀ ್ನ ನೀಡಿz್ದÀgುÀ .vದ ನ ಂÀ vರ À ಶ್ರೀªುÀ oದ À ಅದಿPü Áರ ªಹಿÀ ಸಿPೂÉ ಂಡ ಶ್ರೀ ªುÀ .ನಿ.¥.್ರÀ PುÀ ªiÀ ÁರªುÀ ಹಾಸಾವ್ವಿ ುUಳ ುÀ ಬಿzರಿÀ ಂiುÀ ಶ್ರೀPುÀ ªiÀ Áರ ªುÀ ಹಾಸಾವ್ವಿ ುUಳ ಂÉ zೀÉ ¥S್ರÀ Á್ಯvಗ ೂÉ ಂqವ ರ ುÀ ಶ್ರೀUಳ ುÀvವ ುÀ ್ಮ ದಾs ರ್ಮಿಕ ಆZರ uÀ ಗೆ ಳಿÀ ಂz,À ಸಾªiÀ Áಜಿಕ ¸ುÀ ದಾs guÀ ಗೆ ಳಿÀ ಂದಾಗಿ ಜ£ವ ುÀ £ದ À¸ೂÀ gಗೆ ೂÉ ಂqವ ರ ುÀ ಹಾ£ಗ ಲÀ ್ಲು ಶ್ರೀ PುÀ ªiÀ Áರ ಸಾವ್ವಿ ುUಳ ುÀ ಹಾUೂÀ ಹಾªೀÉ ರಿ ಶ್ರೀ ಶಿªಬÀ ¸ವ Àಸಾವ್ವಿ ುUಳಿÀ ಗೆ UುÀ gುÀ Uಳ Áಗಿz್ದÀ ªುÀ ಹಾªುÀ ಹಿªುÀ gುÀ ಶ್ರೀªುÀ oದ À ಶ್ರೀPುÀ ªiÀ Áರ ªುÀ ಹಾಸಾವ್ವಿ ುUಳ ುÀ .ತದನಂತರ ಶ್ರೀಮಠದಲ್ಲಿ ಅಧಿಕಾರ ನಡೆಸಿದ ಶ್ರೀ ಅಪ್ಪಯ್ಯ ಮಹಾಸ್ವಾಮಿಗಳುಶ್ರೀಮಠವನ್ನು ಅಭಿವೃದ್ದಿಪಡಿಸಿದರು. ತರುವಾಯ ಶ್ರೀಮಠದ ಅಧಿಕಾರವಹಿಸಿಕೊಂಡಹಿಂದಿನ ಶ್ರೀಗಳಾದ ಶ್ರೀ ಮಹಾಲಿಂಗ ಮಹಾಸ್ವಾಮಿಗಳು ಶ್ರೀಮಠದ ಅಭಿವೃದ್ದಿ ಕಾರ್ಯಗಳಜೊತೆಗೆ ನಿತ್ಯ ದಾಸೋಹದ ವ್ಯವಸ್ಥೆ ಮಾಡಿ “ದಾಸೋಹ ಮೂರ್ತಿ”ಗಳೆಂದು ಹೆಸರುಪಡೆದರು. ಇವರ ನಂತರ ಶ್ರೀಮಠವು ಬಹುಕಾಲ ಖಾಲಿ ಉಳಿಯಿತು.ಈಗಿನ ಶ್ರೀಗಳಾದ ಶ್ರೀ ಮ.ನಿ.ಪ್ರ. ಶಿವಲಿಂಗ ಸ್ವಾಮಿಗಳು 1986ರ ನವೆಂಬರ್03ರಲ್ಲಿ ಶ್ರೀಮಠದ ಅಧಿಕಾರ ವಹಿಸಿಕೊಂಡು ಶ್ರೀಮಠದ ಧಾರ್ಮಿಕ ಆಚರಣೆಗಳನ್ನುಚುರುಕುಗೊಳಿಸಿದರು ಹಾಗೂ ಶ್ರೀಮಠವನ್ನು ಸರ್ವಾಂಗೀಣವಾಗಿ ಅಭಿವೃದ್ದಿಪಡಿಸಿ ಭಕ್ತರಿಗೆಸನ್ಮಾರ್ಗ ತೋರುತ್ತಿದ್ದಾರೆ. ಹಾಗೆಯೇ ಪುಷ್ಯ ಮಾಸದ ಶುದ್ದ ಪಂಚಮಿಗೆ ಶ್ರೀ ಕುಮಾರಶಿವಯೋಗಿಗಳ ಪುಣ್ಯ ಸ್ಮರಣೋತ್ಸವ ಕಾರ್ಯಕ್ರಮವನ್ನು ಬಿದರಿ ಹಾಗೂಶ್ರೀಮಠಗಳೆರಡರಲ್ಲೂ ಆಚರಿಸುತ್ತಿದ್ದಾರೆ.
Swamiji
Swamiji Name :
ಶ್ರೀ ಮ.ನಿ.ಪ್ರ. ಶಿವಲಿಂಗ ಸ್ವಾಮಿಗಳು
Date of Birth :
01-10-1961
Place :
ಮರೇಗುದ್ದಿ, ಜಮಖಂಡಿ ತಾ||
Pattadikara :
03-11-1986
Photo :
Programs
ಮಾರ್ಗಶಿರ ಶುದ್ಧ ಸಪ್ತಮಿಗೆ ಶ್ರೀ ಮ.ನಿ.ಪ್ರ. ಅಪ್ಪಯ್ಯ ಶಿವಯೋಗಿಗಳ
ಪುಣ್ಯಾರಾಧನೆ ಮತ್ತು ಕಾರ್ತಿಕೋತ್ಸವ
ಪುಷ್ಯ ಮಾಸದ ಶುದ್ಧ ಪಂಚಮಿಗೆ ಶ್ರೀ ಕುಮಾರ ಶಿವಯೋಗಿಗಳ
ಪುಣ್ಯ ಸ್ಮರಣೋತ್ಸವ (ಕಲ್ಮಠ ಮತ್ತು ಬಿದರಿ ಎರಡೂ ಮಠದಲ್ಲಿ)
ಫಾಲ್ಗುಣ ಬಹುಳ ದಶಮಿಗೆ ಶ್ರೀ ಮಹಾಲಿಂಗ ಮಹಾಸ್ವಾಮಿಗಳ ಪುಣ್ಯಸ್ಮರಣೋತ್ಸವ
ಶ್ರಾವಣ ಮಾಸದಲ್ಲಿ ಪ್ರತಿನಿತ್ಯ ಪುರಾಣ ಪ್ರವಚನ,
ರುದ್ರಾಭಿಷೇಕ ಹಾಗೂ ಪಲ್ಲಕ್ಕಿ ಉತ್ಸª
Photos
Full Address Kannada
ಶ್ರೀ ಕಲ್ಮಠ
ಸವದತ್ತಿ - 591 126
ಸವದತ್ತಿ ತಾ||, ಬೆಳಗಾವಿ ಜಿಲ್ಲೆ