ಜಗದ್ಗುರು ಶ್ರೀ ದುರದುಂಡೀಶ್ವರ ಸಿದ್ದಸಂಸ್ಥಾನ ಮಠ - ನಿಡಸೋಸಿ
Average Reviews
Description
ಜಗದ್ಗುರು ಶ್ರೀ ದುರದುಂಡೀಶ್ವರ ಸಿದ್ದಸಂಸ್ಥಾನ ಮಠ – ನಿಡಸೋಸಿ
ಕರ್ತೃ – ಶ್ರೀ ಮ.ನಿ.ಪ್ರ. ನಿಜಲಿಂಗೇಶ್ವರ ಮಹಾಸ್ವಾಮಿಗಳು
ಬೆಳಗಾವಿ ಜಿಲ್ಲೆ ಹುಕ್ಕೇರಿ ತಾಲ್ಲೂಕಿನ ನಿಡಸೋಸಿ ಎಂಬುದೊಂದು ಪುರಾತನಗ್ರಾಮ. ಈ ಗ್ರಾಮದಲ್ಲಿ 1742ರಲ್ಲಿ ಜನ್ಮ ತಾಳಿದವರೇ ಶ್ರೀಮಠದ ಕರ್ತೃಗುರುಗಳಾದಶ್ರೀ ನಿಜಲಿಂಗೇಶ್ವರರು. ಇವರ ಮೂಲ ನಾಮದೇಯ ನಿಜಲಿಂಗಪ್ಪ. ಸದಾ ಸಮಾದಾನಿ,ಮುಗ್ಧನಾಗಿ ಪೂಜೆಯಲ್ಲೇ ಹೆಚ್ಚು ಕಾಲ ಕಳೆಯುತ್ತ ಬೆಳದ ನಿಜಲಿಂಗಪ್ಪರಿಗೆ ತಂದೆತಾಯಿಯರು ‘ಬಾಳವ್ವ’ ಎಂಬ ಕನ್ಯೆಯೊಡನೆ ವಿವಾಹ ನೆರವೇರಿಸಿದರು. ಸಂಸಾರದಲ್ಲಿನಿರಾಸಕ್ತನಾಗಿದ್ದ ನಿಜಲಿಂಗಪ್ಪ ಪೂಜೆಯಲ್ಲಿ ಮಾತ್ರ ಸಂತೋಷದಿಂದ ಇದ್ದು ವೈರಾಗ್ಯದಮೂರ್ತಿ ಎನಿಸಿದ್ದರು.±ರ ಣÀ ರ vತ U್ವ À ಳ ನ ುÀ ್ನ ¥ಸ ರಿÀ ¸ುÀ v,್ತ À ¸ಂÀ ZರಿÀ ¸ುÀ ತಿz್ತ ್ದÀ ಂiೂÉ ೀಗಿ¥ುÀ gುÀ ಷ ಶ್ರೀzುÀ gದ ುÀ ಂಡೀ±g್ವ À ರ ುÀ ನಿqಸ ೂÉ ೀಸಿಯಿಂದ PೂÀ Uಳ ತ É zೂÀ gದ ಲಿÀ g್ಲ ುÀ ವ Pವ ುÀ vನ ೂÀ gದ À ಆ±ª್ರÀ ುÀ P್ಕÉಬಂದಾಗ ನಿಜಲಿಂUಪ ರ್ಪಿ À ಗೆ ಶಿªಂÀ iೂÉ ೀಗಿUಳ À zಶ ್À ನ ಲಬಿಸಿü vುÀ . ಶ್ರೀ zುÀ gದ ುÀ ಂಡೀ±g್ವ À ರ ನ ುÀ ್ನzಶಿÀ ್ಸಿ ಸಾzಕ s ತ z್ವ À À ªುÀ ಹಾ¸ತ ª್ವ À ನ ುÀ ್ನ ಅªರಿÀ ಂದ ¥ಡ ದೆ ುÀ PೂÉ ಂqರ ುÀ . ನಿಜಲಿಂUೀÉ ±g್ವ À ರ À ¨ಕಿÀ s U್ತ É¥¸್ರÀ ನ ್ನÀರಾದ UುÀ gುÀ Uಳ ುÀ ಉvತ್ತಿ À ,್ತ ¨ಸ s ್ಮÀ, ಬಿಲz್ವ ಳ ,À gುÀ ದಾಕ್ರ್ಷಿ ªiÀ Á¯ಗೆ ಳ ನ ುÀ ್ನ ನೀಡಿ ಆಶೀರ್ªÀ ದಿಸಿzರ ುÀ .UುÀ gುÀ Uಳ ುÀ ನೀಡಿದ ¥ವಿÀ v್ರÀ ªಸ ುÀ U್ತ ಳ ನ ುÀ ್ನ v¯À ವೆ ುÉ ೀಲೆ ºೂÉ vುÀ P್ತ ೂÉ ಂqುÀ ನಿqಸ ೂÉ ೀಸಿಗೆ ಬಂzುÀ ಈ±g್ವ À À(ªುÀ ಲಿP್ಲ Áರ್ಜು£)À zೀÉ UುÀ ಲದ ಬಳಿಂiುÀ ¥ೂÀ ರ್ªÀ P್ಕÉ ಈ ಚಿ£್ಮÀಂiುÀ ªಸ ುÀ U್ತ ಳ ನ ುÀ ್ನ ¥ೂÀ ಜಿ¸ುÀ v್ತ ÀzುÀ gದ ುÀ ಂಡೀ±g್ವ À ರ ುÀ ಲಿಂUದ ೂÉ ¼ಗ Áದಾಗ ಚಿP್ಕಗ ದ ುÀ ್ದಗೆ PಟಿÀ ಸ್ಟಿ ಅzರ ಲಿÀ ್ಲ ಚಿ£್ಮÀಂiುÀ ªಸ ುÀ U್ತ ಳ ನಿÀ ಟ್ಟು¥ೂÀ ಜಿ¸ತ ೂÉ qಗಿÀ zರ ುÀ . ªುÀ ುಂದೆ ಇzೀÉ ¸್ಥÀ¼ದ ಲಿÀ ್ಲ bತ ್ರÀ ನಿರ್ಮಿಸಿ 1777gಲಿÀ ್ಲ ಶ್ರೀzುÀ gದ ುÀ ಂಡೀ±g್ವ À ರ ÀUದ ುÀ ್ದUಂÉ iುÀ £ುÀ ್ನ ¥ತ್ರಿÀ ಷಾಪ್ಠಿ ಸಿzರ ುÀ . ಇzುÀ ಶ್ರೀªುÀ oದ À ¸ಂÀ ಸಾ್ಥ¥ನ ಗೆ É ªೂÉ z¯À ÁಯಿvುÀ .ಈ ರೀತಿಯಾಗಿ ಸ್ಥಾಪನೆಯಾದ ಜಗದ್ಗುರು ಶ್ರೀ ದುರದುಂಡೀಶ್ವರ ಸಿದ್ದಸಂಸ್ಥಾನಮಠವು ಎರಡನೇ ಪೀಠಾಧಿಪತಿಗಳಾದ ಶ್ರೀ ಶಿವಲಿಂಗೇಶ ್ವರರ ಕಾಲದಲ್ಲಿಅಭಿವೃದಿ್ಧಗೊಂಡಿತು. ಮಠದ ಕಟ್ಟಡಕೆ ್ಕ ಬೃಹತ್ತಾದ ಪ್ರವೇಶದ್ವಾರಗಳುನಿರ್ಮಾಣಗೊಂಡಿದ್ದಲ್ಲದೇ 1833ರಲ್ಲಿ ಸಂಸ್ಕøತ ಪಾಠಶಾಲೆಯು ಪ್ರಾರಂಭಗೊಂಡಿತು. 3ನೇಪೀಠಾಧಿಪತಿಗಳಾದ ಶ್ರೀ ನಿಜಲಿಂಗೇಶ್ವರರು ಶ್ರೀಮಠ ಹಾಗೂ ಸಮಾಜಗಳಿಗೆ ಉತ್ತಮಕೊಡುಗೆ ನೀಡಿದರು. ಹೀಗೆ ಪ್ರಾರಂಭಗೊಂಡ ಶ್ರೀಮಠದ ಪರಂಪರೆಯು ಇಂದಿನವರೆಗೂನಿರಂತರವಾಗಿ ಮುಂದುವರೆದುಕೊಂಡು ಬಂದಿದ್ದು ಇಂದು ನಾಡಿನ ಪ್ರಮುಖ ಮಠಗಳಲ್ಲಿಒಂದಾಗಿದೆ ಹಾಗೂ ಶ್ರೀಮಠದ ಪರಂಪರೆಯ ವೈಶಿಷ್ಟ್ಯತೆಯೆಂದರೆ ಪರಂಪರೆಯ ಎಲ್ಲಾಗುರುಗಳು ಅನುಕ್ರಮವಾಗಿ ಶ್ರೀ ಶಿವಲಿಂಗೇಶ್ವರರು ಹಾಗೂ ಶ್ರೀ ನಿಜಲಿಂಗೇಶ್ವರರೆಂಬಅಬಿಧಾನ ಪಡೆದು ಅಧಿಕಾರಕ್ಕೆ ಬರುವುದು.ಶ್ರೀªುÀ oದ À ಹಿಂದಿನ ಶ್ರೀUಳ Áದ ಶ್ರೀ ªುÀ .ನಿ.¥್ರÀ ನಿಜಲಿಂUೀÉ ±g್ವ À À ªುÀ ಹಾಸಾವ್ವಿ ುUಳ ುÀ1971ರ ªiÀ Áರ್ಚ್ 25gಂÀ zುÀ ಶ್ರೀªುÀ oದ À ಪೀಠಾದಿ¥ü ತಿÀ Uಳ Áಗಿ ಅದಿPü Áರ ಸ್ವೀ PರಿÀ ಸಿzುÀ ್ದ ªುÀ oದ ÀಜೀuೂÉ ೀದಾ್ಧರ PೈÉUೂÉ ಂqುÀ UೂÉ ೀ¥ುÀ ರ PಟಿÀ ಸ್ಟಿ zರ ುÀ . Uವ Áಯಿ ¸ದ ರ À PೂÉ ೀರಿUಳ ನ ುÀ ್ನ ಅಬಿªü ೃÀದಿ್ಧ¥ಡಿÀ ಸಿzರ ುÀ . ªುÀ oದ À PೃÀಷಿ ಜಮೀ£ನ ುÀ ್ನ ಅಬಿªü ೃÀದಿ್ಧ¥ಡಿÀ ಸಿzರ ುÀ . ಹಿಂದಿನ UುÀ gುÀ Uಳ À ಕಾಲzಲಿÀ ್ಲಪಾg್ರಂÀ ¨ಗ s ೂÉ ಂಡಿz್ದÀ “ಶ್ರೀ ಜUದ ುÀ ್ಗgುÀ zುÀ gದ ುÀ ಂಡೀ±g್ವ À À ಶಿPಣ್ಷ À ¸ಂÀ W”À ªುÀ ೂಲಕ ಶಿPಣ್ಷ À141142¸ಂÀ ¸್ಥÉUಳ ನ ುÀ ್ನ ವಿ¸ರ್ತಿ À ಸಿzರ ುÀ . ¥ೂÀ ಜ್ಯರ µಷ ಬ್ಟಿ À ್ದü ¸ವ iÀ ÁgಂÀ ¨ದ s ಲಿÀ ್ಲ ¨ಕ s g್ತ À ುÀ ಅರ್ಪಿಸಿದ ºವಿÀ ್ಮುಣಂ iುÀ ಲ್ಲಿಟ¸್ರï್ಟ ಸಾ್ಥಪಿಸಿzರ ುÀ . ಹೀಗೆ vವ ುÀ ್ಮ ದಾs ರ್ಮಿP,À ಸಾªiÀ ÁಜಿP,À ±ೈÉ Pಣ್ಷ À P À ZಟÀ ುªಟಿÀ Pಗೆ ಳ À ªುÀ ೂಲಕ ¨ಕ s g್ತ À Àಪಾಲಿನ zೀÉ ªರ ನಿÉ ಸಿದ ಶ್ರೀUಳ ುÀ 1989gಲಿÀ ್ಲ ಲಿಂUೈÉ P್ಯÀರಾzರ ುÀ .1989ರ ಜುಲೈ 20ರಂದು ಶ್ರೀಮಠದ ಪೀಠಾಧಿಪತಿಗಳಾಗಿ ಬಂದ ಈಗಿನಶ್ರೀಗಳಾದ ಶ್ರೀ.ಮ.ನಿ.ಪ್ರ. ಜಗದ್ಗುರು ಪಂಚಮ ಶ್ರೀ ಶಿವಲಿಂಗೇಶ್ವರ ಮಹಾಸ್ವಾಮಿಗಳುಮಠದ ಅಭಿವೃದ್ಧಿಯನ್ನು ಹೊಸ ಆಯಾಮ, ಹೊಸ ದಿಗಂತಗಳತ್ತ ಅವಿಷ್ಕರಿಸಿಪ್ರಗತಿಪಥದತ್ತ ವಿಸ್ತರಿಸಿದ್ದಾರೆ. ಮಠದ ಆಸ್ತಿ ಪಾಸ್ತಿಗಳನ್ನು ಕಾನೂನಿನನ್ವಯ ಸಕ್ರಮಗೊಳಿಸಿಮಠಕ್ಕೆ ಭದ್ರವಾದ ಆರ್ಥಿಕ ಅಡಿಪಾಯ ಹಾಕಿದರು. ನಿರಂತರವಾಗಿ ಶಿವಾನುಭವಗೋಷ್ಠಿಗಳನ್ನು ಜರುಗಿಸುತ್ತಾ ಬಂದಿದ್ದಾರೆ. ಸಹಜ ಶಿವಯೋಗ, ವಚನ ಕಮ್ಮಟ, ವಿಚಾರಸಂಕಿರಣಗಳನ್ನು ಏರ್ಪಡಿಸಿ ಆ ಮೂಲಕ ಶರಣರ ತತ್ವಗಳನ್ನು ಪಸರಿಸುತ್ತಿದ್ದಾರೆ.ನಿಡಸೋಸಿಯ ಶ್ರೀಮಠದಲ್ಲಿ ಸದ್ಭಕ್ತರ ಸದ್ಭಕ್ತಿಯ ಸಹಕಾರದಲ್ಲಿ ರೂಪಿಸಿದನಿರಂತರ ಚಟುವಟಿಕೆಗಳು ಪೂಜ್ಯರ ಮಹತ್ವದ ಸಾಧನೆಯ ಮಹಾಗಾಥೆ. ಕರ್ನಾಟಕಸರ್ಕಾರದ ಅನುದಾನದಲ್ಲಿ 1 ಕೋಟಿ ರೂಗಳಲ್ಲಿ ಯಾತ್ರಿ ನಿವಾಸ, ಸಮುದಾಯ ಭವನರೂಪುಗೊಂಡಿವೆ. ಅತಿಥಿಗೃಹ ನಿರ್ಮಾಣ, ನಿಡಸೋಸಿ ವೃತ್ತದಲ್ಲಿ ಮಹಾದ್ವಾರ, ಬೃಹತ್ದಾಸೋಹ ಮನೆಗಳು ಶ್ರೀಗಳ ಕ್ರಿಯಾಶೀಲತೆಗೆ ಸಾಕ್ಷಿಯಾಗಿವೆ ಹಾಗೂ ಶ್ರೀಮಠದಶಾಖಾಮಠಗಳಾದ ಬೋರಗಲ್ಲು, ಮಹಾರಾಷ್ಟ್ರದ ಮುತ್ನಾಳ, ಬಾಗಲಕೋಟೆ ಮುಂತಾದಶಾಖಾಮಠಗಳ ಜೀರ್ಣಾಭಿವೃದ್ಧಿಯನ್ನೂ ನಡೆಸಿದ್ದಾg.ɪiÀ Ëq್ಯÀದ ಆZರ uÀ ಗೆ ಳ ನ ುÀ ್ನ zೂÀ gವ iÀ ÁqಲÀ ು ªುÀ ುಂದಾದ ¥ೂÀ ಜ್ಯgುÀ zೀÉ ªದ Áಸಿ¥ದ ್ಧÀತಿಂiುÀ ವಿgುÀ z್ಧÀ zನಿÀ ಎತಿz್ತ ವ ರ ುÀ . ಎಲª್ಲ £್ವ À À ºಸೆ ರಿÀ £ಲಿÀ ್ಲ ಬಿqುÀ ವ ಜqಗೆ ಳ À ಜಂಜಡ Pಳ ದೆ ರ ುÀ .zೀÉ ªರ À ºಸೆ ರಿÀ £ಲಿÀ ್ಲ ಓPುÀ ಳಿ ಆqುÀ ತಿz್ತ ್ದÀ ªುÀ ಹಿ¼ಂÉ iುÀ gಲಿÀ ್ಲ ಜಾUೃÀತಿ ªುÀ ೂಡಿಸಿzರ ುÀ . ಜಾv-್ರÉಉvª್ಸ À ಗ ಳ ಲಿÀ ್ಲ £ಡ ಂÉ iುÀ ುತಿz್ತ ್ದÀ ಪಾಣ್ರಬ ಲಿUಳ ನ ುÀ ್ನ ನಿಲಿ¸್ಲ ಲÀ ು ಜ£ರ À ªುÀ £ವ ÇÉ ಲಿಸಿzರ ುÀ . ಶ್ರೀªುÀ oದ À¥ಲÀ ಕ್ಲಿ ್ಕಂiುÀ ಲ್ಲಿ ¸ಸಿÀ Uಳ ನಿÀ ್ನಟ್ಟು ªುÉ gವ ಣÀ UÂ É ªiÀ Áಡಿzರ ುÀ . ¥ತ್ರಿÀ ªಷ ್À ಸಾವಿರ ಸಾವಿರ ¸ಸಿÀ Uಳ ನ ುÀ ್ನಶ್ರೀªುÀ oದಿÀ ಂದ ವಿvರಿÀ ¸ುÀ ವ ªುÀ ೂಲಕ ¥ರಿÀ ¸ರ À ¸ಂÀ gಕ u್ಷ À ಗೆ É ªುÀ ುಂದಾzರ ುÀ . ನಾಡಿನ ವಿದಾಂ್ವ ¸ರ Àಸಾಹಿv್ಯÀ PುÀ ರಿvುÀ ವಿಚಾರ ¸ಂÀ ಕಿgಣÀ ಏರ್¥À ಡಿಸಿ PೃÀತಿUಳ ನ ುÀ ್ನ ¥P್ರÀ Á±ನ ಗ ೂÉ ಳಿಸಿದ್ದಾg.É ªಚ ನ Àಸಾಹಿv್ಯÀªನ ುÀ ್ನ ªುÀ ರಾಠಿಗೆ ಅ£ುÀ ವಾದಿಸಿ ¥P್ರÀ ಟಿÀ ¸ುÀ ತಿz್ತ Á್ದg.É ಐªತ P್ತ À ೂÀ ್ಕ ºಚೆ ುÀ ್ಚ Uಂ್ರÀ ಥ¥P್ರÀ Á±ನ ಗ ೂÉ ಳಿಸಿದ ºಗೆ ್ಗÀಳಿಕೆ ¥ೂÀ ಜ್ಯgದ Á್ದಗಿz.É ಹೀಗೆ ಆqುÀ ªುÀ ುಟz್ಟ À ¸ೂÉ ಪಿಲ್ಪ ª್ಲ ಂÉ ಬಂತೆ ಶ್ರೀUಳ ುÀPೈÉUೂÉ ¼z್ಳ À À PಲÉ ¸ಗ ಳಿÀ ಲ್ಲ ಎಂಬುzುÀ ¸ರಿÀ ಂiiÀ Áದ ನಿರ್ಣಂiುÀ .
Swamiji
Swamiji Name :
ತ್ರಿವಿಧ ದಾಸೋಹಿ ಶ್ರೀ ಮ.ನಿ.ಪ್ರ. ಜಗದ್ಗುರು ಪಂಚಮ ಶ್ರೀ ಶಿವಲಿಂಗೇಶ್ವರ ಮಹಾಸ್ವಾಮಿಗಳು
Date of Birth :
08-06-1944
Place :
ಕೆ. ಬಿದರಿ, ಕಡೂರು ತಾ||
Pattadikara :
1989
Photo :
Programs
ಪ್ರತಿ ಅಮವಾಸೆಗೆ ರುದ್ರಾಭಿಷೇಕ ಹಾಗೂ ವಿಶೇಷ ಪೂಜೆ
ಶಿವರಾತ್ರಿಗೆ ಶ್ರೀ ಮಠದ ಜಾತ್ರೆ ಭಾದ್ರಪದ ಮಾಸದಲ್ಲಿ "ಪುರಾಣ-ಪ್ರವಚನ" ಜ್ಞಾನದಾಸೋಹ
Institutions
ಎಸ್.ಎನ್.ಜೆ.ಪಿ.ಎನ್. ಟ್ರಸ್ಟ್
ಪದವಿ ಪೂರ್ವ / ದವಿ ಕಾಲೇಜು ತಾಂತ್ರಿಕ ಶಿಕ್ಷಣ ಮಹಾವಿದ್ಯಾಲಯ
ಫಾರ್ಮಸಿ ಕಾಲೇಜು
Photos
Full Address Kannada
ಜಗದ್ಗುರು ಶ್ರೀ ದುರದುಂಡೇಶ್ವರ ಸಿದ್ದಸಂಸ್ಥಾನ ಮಠ
ನಿಡಸೋಸಿ - 591 236
ಹುಕ್ಕೇರಿ ತಾ||, ಬೆಳಗಾವಿ ಜಿಲ್ಲೆ